ಉಪಾಧ್ಯಕ್ಷ ಎಸ್. ಟಿ. ಪಾಟೀಲ, ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ರಮೇಶ ಗಿರಗಾಂವಿ, ಸುನೀಲ ನ್ಯಾಮಗೌಡ್ರ, ನಿರ್ದೇಶಕರಾದ ರಮೇಶ ಜಕರಡ್ಡಿ, ರಾಮಪ್ಪ ಶೇಬಾನಿ, ಸಿದ್ದಣ್ಣ ದೇಸಾಯಿ, ವೆಂಕಟೇಶ ಬಿದರಿ, ಹಣಮಂತ ಕೊಣ್ಣೂರ, ಜಯಕುಮಾರ ಬಿರಾದಾರ, ಸುನೀಲಕುಮಾರ ನ್ಯಾಮಗೌಡರ, ಚಂದ್ರಶೇಖರ ಪಾಟೀಲ, ಲತಾ ಬಿ.ಪಾಟೀಲ, ವಿಮಲಾ ತಿಪರಡ್ಡಿ, ಹಣಮಂತ ಕಡಪಟ್ಟಿ, ಲಚ್ಚಪ್ಪ ಖಜ್ಜಿಡೋಣಿ, ರಾಮಪ್ಪ ಹರಿಜನ, ಬಸಪ್ಪ ಸಂಜೀವಪ್ಪಗೋಳ ಹಾಗೂ ಸದಸ್ಯರು, ರೈತರು ಭಾಗವಹಿಸಿದ್ದರು.