ರಚನೆಯಾಗದ ಐಸಿಸಿ: 2013ರ ವರೆಗೆ ಕೆಬಿಜೆಎನ್ಎಲ್ ವ್ಯವಸ್ಥಾಪಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ, 2013 ರಿಂದ 2019ರ ವರೆಗೆ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರು ಅಧ್ಯಕ್ಷರು ಹಾಗೂ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಶಾಸಕರು ಸದಸ್ಯರಾಗಿದ್ದರು. ಸದ್ಯ ಸರ್ಕಾರ ಬದಲಾಗಿದ್ದು, ಕೃಷ್ಣಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಐಸಿಸಿ ಇನ್ನೂ ರಚನೆಯಾಗಿಲ್ಲ. ಐಸಿಸಿ ರಚನೆಯ ನಂತರವೇ ಹಿಂಗಾರು ಹಂಗಾಮಿನ ಅವಧಿ ನಿರ್ಣಯವಾಗಲಿದೆ.