ಕೋವಿಡ್ನಿಂದ ಕಷ್ಟವನ್ನು ಎದುರಿಸುತ್ತಿರುವ ಪ್ರತಿ ಕುಟುಂಬದವರು ಅಥವಾ ಆ ಕುಟುಂಬದ ಬಗ್ಗೆ ಅಲ್ಲಿಯ ಬಡಾವಣೆ, ಓಣಿಯ, ಕಾಲೊನಿಯ ನಮ್ಮ ಕಾರ್ಯಕರ್ತರು ಅವರ ಬಗ್ಗೆ ವಿವರವನ್ನು ಶ್ರೀ ಸಿದ್ಧೇಶ್ವರ ಸಂಸ್ಥೆಗೆ ಸಲ್ಲಿಸಿದಲ್ಲಿ ಸಂಸ್ಥೆಯಿಂದ ಆ ಕುಟುಂಬದ ಬಗ್ಗೆ ಪರಿಶೀಲಿಸಿ ಆರ್ಥಿಕ ನೆರವು ನೀಡಲಾಗುವುದು ಎಂದು ತಿಳಿಸಿದ್ದಾರೆ.