ಒಕ್ಕೂಟದ ಅಧ್ಯಕ್ಷ ಎಸ್.ಎಸ್. ರಾಜಮಾನ್ಯ, ಕಾರ್ಯದರ್ಶಿ ಡಾ.ಎಸ್.ಐ. ಮೇತ್ರಿ, ಸಹ ಕಾರ್ಯದರ್ಶಿ ಪ್ರೊ.ಎಸ್.ಆರ್. ಡಬ್ಬಿ, ಕಾರ್ಯಾಧ್ಯಕ್ಷ ಡಾ.ವಿ.ಬಿ.ಗ್ರಾಮ ಪುರೋಹಿತ,ಖಜಾಂಚಿ ಪ್ರೊ.ಬಿ.ಎಸ್. ಬಾಪಗೊಂಡ, ಸಂಯೋಜನಾಧಿಕಾರಿ ಡಾ.ಅಶೋಕ ಜಾಧವ, ಪ್ರೊ.ಬಿ.ಎಸ್. ಬಗಲಿ, ಡಾ.ಬಿ.ಜಿ. ಪಾಟೀಲ, ಡಾ.ಎ.ಸಿ. ನಡುವಿನಮನಿ, ಪ್ರೊ.ಡಿ.ಬಿ. ಮುಗಡ್ಲಿಮಠ, ಪ್ರೊ.ಬಿ.ಎಚ್. ಅವಟಿ ಸೇರಿದಂತೆ ಇಂಡಿ, ಸಿಂದಗಿ, ಮುದ್ದೇಬಿಹಾಳ, ಬಸವನ ಬಾಗೇವಾಡಿ, ಬಬಲೇಶ್ವರ ಸೇರಿದಂತೆ ವಿವಿಧ ಭಾಗಗಳ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.