ಇಂಡಿ ಉಪವಿಭಾಗದ ಪ್ರಭಾರ ಡಿ.ಎಸ್.ಪಿ. ಟಿ.ಎಸ್. ಸುಲ್ಪಿನೇತೃತ್ವದಲ್ಲಿ ಸಿಂದಗಿ ಸರ್ಕಲ್ ಸತೀಶಕುಮಾರ ಎಸ್. ಕಾಂಬಳೆ, ಪಿ.ಎಸ್.ಐ. ಎಸ್.ಎಚ್. ಹೊಸಮನಿ, ಸಿಬ್ಬಂದಿಗಳಾದ ಎಸ್.ಎನ್.ಸಂಕದ, ಎಂ.ಜಿ.ಪಾಟೀಲ. ಎಚ್.ಎಸ್. ಬಗಲಿ, ಎಸ್.ಪಿ.ಹುಣಸಿಕಟ್ಟಿ, ಜಿ.ಸಿ.ಪಾಟೀಲ, ಬಿ.ಎಲ್.ಪಟೇದ, ಎಸ್.ಎಂ. ಬತ್ತಗೌಡರ, ವೈ.ಕೆ.ಉಕಮನಾಳ, ಆರ್.ಎಲ್.ಕಟ್ಟಿಮನಿ, ಎ.ಕೆ.ಮಾಳಾಬಾ, ಜಿ.ಎಂ. ಕೊಟ್ಯಾಳ, ವಿ.ಆರ್.ರಾಠೋಡ, ಎಸ್.ಕೆ.ಯಳಸಂಗಿ, ಎಸ್.ಆರ್.ಚವ್ಹಾಣ ನೇತೃತ್ವದ ತಂಡ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ತಿಳಿಸಿದ್ದಾರೆ.