ಕಾರ್ಯಕ್ರಮದಲ್ಲಿ ಶೋಭಾತಾಯಿ ಶರಣಮ್ಮನವರು, ಪುರಸಭೆ ಸದಸ್ಯೆ ಭಾರತಿ ಪಾಟೀಲ್, ಸದಾನಂದ ಮಾಗಿ, ಗಣ್ಯರಾದ ಹುಲಗೇಶ್ ಈಳಗೇರ, ಶಿವಾನಂದ ಮಂಕಣಿ, ಹಡಪದ ಸಮಾಜದ ತಾಲ್ಲೂಕು ಅಧ್ಯಕ್ಷ ಶಂಕ್ರಪ್ಪ ಹಡಪದ, ಉಪಾಧ್ಯಕ್ಷ ಚಂದಪ್ಪ ಕವಡಿಮಟ್ಟಿ, ಅಡಿವೆಪ್ಪ ಹಡಪದ, ಶಂಕರ ಹಡಪದ, ಸವಿತಾ ಸಮಾಜದ ಅಧ್ಯಕ್ಷ ರವಿ ತೇಲಂಗಿ, ಮಹೇಶ ತೇಲಂಗಿ, ದೇವೇಂದ್ರ ಶಹಾಪೂರ, ಬಸವರಾಜ ಹಡಪದ, ಭೀಮು ಹಡಪದ, ಶಿವು ಬಿದರಕುಂದಿ, ಶೇಖರ ಹಡಪದ, ಬಸವರಾಜ ಹಡಪದ, ಶ್ರೀಕಾಂತ ಹಡಪದ ಸೇರಿದಂತೆ ಸಮಾಜದ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಎ.ಬಿ ಹಡಪದ ಪ್ರಾಸ್ತಾವಿಕವಾಗಿ ಮಾತನಾಡಿದರು.