ಹೊರ್ತಿ:ಸಮಿಪದ ವಿಜಯಪೂರ ತಾಲ್ಲೂಕಿನ ಕನ್ನೂರು ಸಮರ್ಥ ಸದ್ಗುರು ಗಣಪತರಾವ ಮಹಾರಾಜ ಶಾಂತಿ ಕುಟೀರ ಟ್ರಸ್ಟ್ ಕನ್ನೂರ ಹಾಗೂ ಶ್ರೀಶೈಲೇಶ್ವರ ವಿದ್ಯಾ ಕೇಂದ್ರ ಸಂಡೂರು ಮತ್ತು ಭಾರತೀಯ ಸಂಸ್ಥೆಯ ಇದರ ಸಂಯುಕ್ತ ಆಶ್ರಯದಲ್ಲಿ ಶಾಂತಿ ಕುಟೀರದಲ್ಲಿ ಭಾನುವಾರ ಹಮ್ಮಿಕೊಂಡ 2024ರ 1ತಿಂಗಳ ಉಚಿತ 24ನೇ ಶೈಕ್ಷಣಿಕ ಮತ್ತು ಆಧ್ಯಾತ್ಮಿಕ ಬೇಸಿಗೆ ಸಿಬಿರದಲ್ಲಿ ಶ್ರೀಕೃಷ್ಣ ಸಂಪಗಾಂವಕರ್ ಮಾತನಾಡಿದರು.