ಜಿಲ್ಲಾ ಪಂಚಾಯಿತಿ ಸದಸ್ಯ ಸುಭಾಸ ಕಲ್ಲೂರ, ತಾಲ್ಲೂಕು ಪಂಚಾಯಿತಿ ಸದಸ್ಯ ಪ್ರಕಾಶ ಮುಂಜಿ, ವೃಷಭಲಿಗೇಶ್ವರ ವಿದ್ಯಾವರ್ಧಕ ಸಂಘದ ಚೇರ್ಮನ್
ಜೆ.ಎಸ್.ಹತ್ತಳ್ಳಿ, ಹಿರಿಯ ಮುಖಂಡ ಜಿ.ವೈ.ಗೊರನಾಳ, ಡಿ.ಎಸ್.ಗುಡೋಡಗಿ, ಗುರುಸಂಗಪ್ಪ ಬಾಗಲಕೋಟ, ಆರ್.ಎಸ್.ಪೂಜಾರಿ, ಈರಣ್ಣ ಪತ್ತಾರ, ಚಿದಾನಂದ ಗೌಡಗಾವಿ, ರೇವಪ್ಪ ಹೋರ್ತಿ, ರಾಯಗೊಂಡ ಕನಾಳ, ಷಣ್ಮುಖಪ್ಪ ದೇವುರ, ಅಂಬಣ್ಣ ರೇವಶೆಟ್ಟಿ, ಚನ್ನಪ್ಪ ಕಂಬಾರ, ಲಕ್ಷ್ಮಣ ಹಿರೇಕುರಬರ, ಸಿದ್ದು ಹತ್ತಳ್ಳಿ ಇದ್ದರು. ಶ್ರೀ ವೀರಭದ್ರೇಶ್ವರ ಭಜನಾ ಕಲಾ ತಂಡದ ಕಲಾವಿದರನ್ನು ಸಿಂದಗಿ ಶಾಸಕ ಎಮ್.ಸಿ.ಮನಗೂಳಿ ಸನ್ಮಾನಿಸಿದರು.