‘ಆರೋಪಿಗಳನ್ನು ಯಾವುದೇ ಕಾರಣಕ್ಕೂ ಕ್ಷಮಿಸಬಾರದು, ನೊಂದ ಕುಟುಂಬಕ್ಕೆ ಸರ್ಕಾರಿ ನೌಕರಿ ನೀಡಬೇಕು. ಗ್ರಾಮದಲ್ಲಿ ದಲಿತರಿಗೆ ರಕ್ಷಣೆ ನೀಡಬೇಕು’ ಎಂದು ದಲಿತ ಮುಖಂಡರಾದ ಬಸವರಾಜ ಚಲವಾದಿ, ಮಂಜು ಕಟ್ಟಿಮನಿ, ಸುಭಾಷ್ ಚಲವಾದಿ, ಡಿ.ದೊಡಮನಿ, ಬಸವರಾಜ ಅಚನೂರ, ಸಿದ್ದಪ್ಪ ಚಲವಾದಿ, ಭೀಮಣ್ಣ ಲೊಟಗೇರಿ, ವೀರೇಶ ಚಲವಾದಿ, ಶರಣಪ್ಪ ಚಲವಾದಿ, ಗುರುಬಸಪ್ಪ ಚಲವಾದಿ, ಮುದಿಯಪ್ಪ ಚಲವಾದಿ ಆಗ್ರಹಿಸಿದ್ದಾರೆ.