ಜಿಲ್ಲಾ ನ್ಯಾಯಾಧೀಶರಾದ ರಾಮ ನಾಯಕ್, ಸುಭಾಷ ಸಂಕದ, ಸತೀಶ್ ಎಲ್.ಪಿ, ಮಂಜುನಾಥ ಸಂಗ್ರೇಶಿ, ಮದ್ವೇಶ ದಬೇರ್, ಸುಭಾಷ ಹೊಸಕಲ್ಲೆ, ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಶಿವಾನಂದ ಎಂ. ಜಿಪರೆ, ಪದ್ಮಶ್ರೀ ಎ. ಮುನ್ನೋಳಿ, ಮಲ್ಲಿಕಾರ್ಜುನ ಎ. ಅಂಬಲಿ, ಕೆ. ಉಮಾ, ಲೋಕೇಶ ಹವಳೆ, ಕಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ವಿಶ್ವನಾಥ ಯಮಕನಮರಡಿ, ಸ್ಮಿತಾ ಎಂ. ಮಾಲಗಾಂವೆ, ಚಂದ್ರಕಾಂತ, ಮಾದೇಶ ಎಂ.ವಿ, ಚಾಂದನಿ ಜಿ.ಯು ಹಾಗೂ ಸಂಧಾನಕಾರ ವಕೀಲರಾದ ಮಲ್ಲಿಕಾರ್ಜುನ ಜಿ. ಬೃಂಗಿಮಠ, ಡಿ.ಬಿ.ಮಠದ, ಆರ್.ಎಸ್.ಯಳಸಂಗಿಮಠ, ವಿ.ಜಿ.ಕುಲಕರ್ಣಿ, ಜೆ.ವಿ.ಖುದಾನಪುರ, ಜಾವೀದ ಗುಡಗುಂಟಿ, ದೀಪಾ ಬಿರಾದಾರ, ಅಶೋಕ ಎಚ್.ಜೈನಾಪೂರ, ಜಯಶ್ರೀ ಮಠಪತಿ, ಬಿ.ಎಂ.ಅವತಾಡೆ, ಆರ್.ಕೆ ಪಾಟೀಲ್, ಜೆ.ಎಂ.ಭೂಸಗೊಂಡ, ರಾಹುಲ್ ನಾಯಕ್, ಎಸ್.ಎಸ್.ಇನಾಮದಾರ, ಬಸವರಾಜ ಎಂ.ಎಂ, ಬಿ.ಕೆ.ಮಠ, ಯಲ್ಲಪ್ಪ ಬಡಿಗೇರ, ಎಂ.ಸಿ.ಲೋಗಾವಿ ಇದ್ದರು.