ನಾಲತವಾಡ ಪಟ್ಟಣದ ಬಸ್ ನಿಲ್ದಾಣಕ್ಕೆ ಹೋಗುವ ರಸ್ತೆ ಬಂದ್ ಮಾಡಿ ವ್ಯಾಪಾರ ಮಾಡುತ್ತಿರುವ ಮಿಠಾಯಿ ವ್ಯಾಪಾರಿಗಳು
ಮಕ್ಕಳು ಮಹಿಳೆಯರು ವೃದ್ಧರು ಬಸ್ ನಿಲ್ದಾಣದ ಒಳಳಕ್ಕೆ ಹೋಗಬೇಕೆಂದರೆ ಬಹಳಷ್ಟು ತೊಂದರೆ ಇದೆ. ಪೋಲಿಸ್ ಅಧಿಕಾರಿಗಳು ಗಮನಹರಿಸಬೇಕು
ರಾಜಶೇಖರ ಜಾವೂರ ನಾಲತವಾಡ
ಮುಖ್ಯದ್ವಾರದ ಮುಂದೆ ಸೋಮವಾರ ಅಂಗಡಿ ಹಾಕದಂತೆ ಈ ಹಿಂದೆಯೆ ಬೀದಿ ವ್ಯಾಪಾರಿಗಳಿಗೆ ಬಸ್ ಕಂಟ್ರೋಲರ್ ಸಲ ಸೂಚಿಸಿದ್ದರು. ಕೇಳುತ್ತಿಲ್ಲ. ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮಗಳನ್ನು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕೈಗೊಳ್ಳಬೇಕು