ಈ ಸಂದರ್ಭದಲ್ಲಿ ವಿಜಾಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳು, ಬಾಗಲಕೋಟೆಯ ಬಸವೇಶ್ವರ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಎನ್.ಜಿ. ಕರೂರ ಉಪಸ್ಥಿತರಿದ್ದರು. ಪ್ರಾಥಮಿಕ, ಪ್ರೌಢ ಮತ್ತು ಕಾಲೇಜಿನ ಉಪನ್ಯಾಸಕರು ಭಾಗವಹಿಸಿದ್ದರು. ಪ್ರೊ.ಎ.ಎಸ್. ಗಾಣಿಗೇರ ಮಧುರಚೆನ್ನರ ಗೀತೆ ಹಾಡಿದರು. ಡಾ, ಎಸ್.ಕೆ.ಕೊಪ್ಪಾ ಸ್ವಾಗತಿಸಿದರು. ಪ್ರೊ,ಸಿದ್ಧಲಿಂಗ ಹಂಜಗಿ ವಂದಿಸಿದರು.