ಶುಕ್ರವಾರ ಸಂಜೆ ಆನೆಕಲ್ಲು ಸಮೇತ, ಕೆಲಕಾಲ ತುಂತುರು ಮಳೆ ಬಂದು, ಸಿಡಿಲು ಬಡೆದಿದ್ದರಿಂದ ಸೆಡ್ನಲ್ಲಿ ಶೇಕರಣೆ ಮಾಡಿಟ್ಟಿದ್ದ ಅಂದಾಜು ₹ 3 ಲಕ್ಷ ಮೌಲ್ಯದ ಬಳ್ಳೂಳ್ಳಿ ಸಂಪೂರ್ಣ ಸುಟ್ಟು ಕರಕಲಾಗಿದೆ.ಇಂದು ಸಾಯಂಕಾಲ 4.45 ಸುಮಾರಿಗೆ ಸಿಡಿಲು ಬಡೆದು ಸಂಪೂರ್ಣ ಸುಟ್ಟು ಕರಕಲಾಗಿದೆ, ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಇಲ್ಲ ಎಂದು ತೋಟದಲ್ಲಿ ಶೇಖರಣೆ ಮಾಡಿ ಬಳ್ಳೂಳ್ಳಿ ಇಡಲಾಗಿತ್ತು, ನಂತರ ಸುದ್ದಿ ತಿಳಿದ ಕೂಡಲೇ ಗ್ರಾಮಸ್ಥರು ತೋಟಕ್ಕೆ ಹೋಗಿ ಬೆಂಕಿಯನ್ನು ನಂದಿಸಿದರು,