ಚಿಕ್ಕನಹಳ್ಳಿ ಯಲ್ಲಮ್ಮ ದೇವಸ್ಥಾನದ ಅರ್ಚಕ ಸಂಜೀವಪ್ಪ ಮುತ್ಯಾ, ರಾಮಣ್ಣ ಮುತ್ಯಾ, ಬಸಣ್ಣ ಶರಣರು ವಾಗಣಗೇರಾ, ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಭೀಮಣ್ಣ ವೈ. ಕಟ್ಟಿಮನಿ ಚಿಕ್ಕನಹಳ್ಳಿ, ಉಪಾಧ್ಯಕ್ಷ ಗೋವಿಂದರಾಜ ಬಿ ಶಹಾಪುರಕರ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಮೇಲಪ್ಪ ಗುಳಗಿ, ಜಿಲ್ಲಾ ಪಂಚಾಯಿತಿ ಸದಸ್ಯ ದೊಡ್ಡ ದೇಸಾಯಿ, ಪ್ರಥಮ ದರ್ಜೆ ಗುತ್ತಿಗೆದಾರರಾದ ಶ್ರೀನಿವಾಸ ಎಚ್. ಅಮ್ಮಾಪುರ, ಡಾ. ಸತ್ಯನಾರಾಯಣ ಆಲದಾರತಿ, ಮಲ್ಲಿಕಾರ್ಜುನ ಕಟ್ಟಿಮನಿ, ಗೋಪಣ್ಣ ದೊಡ್ಡಮನಿ, ಮೌನೇಶ ಎಸ್ಡಿ ಗೋನಾಲ, ರಾಮಚಂದ್ರ ಪೂಜಾರಿ ದೇವಿಕೇರಿ, ಧರಿಯಪ್ಪ ಬೂದಿಹಾಳ, ದೇವೀಂದ್ರ ಕುಮಾರ ಗೋಗಿ ಇತರರು ಇದ್ದರು.