ಪ್ರಕರಣದ ಕುರಿತು ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಅವರ ಮಾರ್ಗದರ್ಶನದಲ್ಲಿ ಪಿಐ ಖಾಜಾ ಹುಸೇನ್, ದೇವೀಂದ್ರಪ್ಪ, ಖಾದರ್ ಪಟೇಲ್, ಮಹ್ಮದ್ ಶರೀಫ್ ಅವರ ತಂಡ ಮಂಗಳವಾರ ಬಂಧಿಸಿದ್ದು, ಆರೋಪಿಯಿಂದ ಪರವಾನಿಗೆ ಇಲ್ಲದ ಕೋವಿ, ಮದ್ದಿನ ಪುಡಿ ಹಾಗೂ 11 ಚರಾ (ಲೋಹದ ಗುಂಡುಗಳು) ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಪೊಲೀಸ್ ಸಿಬ್ಬಂದಿ ಮಾಹಿತಿ ನೀಡಿದರು.