ಚಿಗರಹಳ್ಳಿಯ ಮರಳ ಶಂಕರ ದೇವರಮಠದ ಸಿದ್ದಬಸವ ಕಬೀರನಂದ ಸ್ವಾಮೀಜಿ, ಸುರಪುರ ಶಾಸಕ ರಾಜೂಗೌಡ, ವಿಧಾನ ಪರಿಷತ್ ಸದಸ್ಯ ಆರ್.ಬಿ,ತಿಮ್ಮಾಪುರ, ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ, ಎಚ್.ಹನುಮಂತಪ್ಪ, ಪಾವಗಡ ಶ್ರೀರಾಮ, ಹನುಮೇಗೌಡ ಬಿರಣಕಲ್,ಚಂದ್ರಶೇಖರ ಆರಬೋಳ, ಅಮಾತೆಪ್ಪ ಕಂದಕೂರ, ಗುರುನಾಥರಡ್ಡಿ ಹಳಿಸಗರ, ನಗರ ಆಶ್ರಯ ಸಮಿತಿ ಅಧ್ಯಕ್ಷ ವಸಂತ ಸುರಪುರಕರ್, ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ರುದ್ರಪ್ಪ ಹುಲಿಮನಿ, ಗೌರವ ಅಧ್ಯಕ್ಷ ಶಾಂತಪ್ಪ ಕಟ್ಟಿಮನಿ, ಕಾರ್ಯಾಧ್ಯಕ್ಷರು ಶಿವುಕುಮಾರ ದೊಡ್ಮನಿ, ಡಾ.ಧರ್ಮಣ್ಣ ಬಡಿಗೇರ ಹಾಗೂ ಸಮಾಜದ ಮುಖಂಡರಾದ ವೆಂಕಟೇಶ ಆಲೂರ, ವಾಸುದೇವ ಕಟ್ಟಿಮನಿ, ಭೀಮರಾಯ ಕರಕಳ್ಳಿ, ಮುದಕಪ್ಪ ಹೊಸಮನಿ, ಚಂದ್ರಶೇಖರ ಗಂಗನಾಳ,ಶಂಕ್ರೆಪ್ಪ ಗುಡಿಮನಿ, ಚಂದ್ರಶೇಖರ ಸಗರ, ಮಲ್ಲಿಕಾರ್ಜುನ ಗಡ್ಡೆಸುಗೂರ,ಬಸವರಾಜ ನಾಯ್ಕಲ್ ಇದ್ದರು.