ಅಧೀಕ್ಷಕ ಎಂಜಿನಿಯರ್ ರಮೇಶ ಜಿ ರಾಠೋಡ, ಇಇ ಎಂ.ತಂಬಿದೊರೆ, ಅಶೋಕರೆಡ್ಡಿ ಪಾಟೀಲ, ಸುರೇಂದ್ರ ರೆಡ್ಡಿ, ಎಚ್.ರವಿಕುಮಾರ, ಟಿ.ಎ.ಅಜಿತ್ ಕುಮಾರ, ರಮೇಶ ಜಾಧವ, ಎಇಇ ಪ್ರಭಾಕರ, ಅಮರೇಗೌಡ ಬಯ್ಯಾಪೂರ, ಶಂಕರ ಹಡಲಗೇರಿ, ಶಿವರಾಜ ಪಾಟೀಲ, ರಿಜಿಸ್ಟರ್ ಆದಂಶಫೀ ಸೇರಿ ಅರಣ್ಯ ಇಲಾಖೆ, ಜಲಾಶಯ ಭದ್ರತಾ ಸಿಬ್ಬಂದಿ ಮತ್ತು ಗ್ರಾಮಸ್ಥರು ಇದ್ದರು.