ಗುರುವಾರ, 14 ಆಗಸ್ಟ್ 2025
×
ADVERTISEMENT
ADVERTISEMENT

ನಕಲಿ ಜಾತಿ ಪ್ರಮಾಣಪತ್ರ ವಿತರಣೆ: ವಿಧಾನಸೌಧ, ಸಂಸತ್‌ಗೆ ಮುತ್ತಿಗೆ ಎಚ್ಚರಿಕೆ

ವಾಲ್ಮೀಕಿ ಸಮಾಜದಿಂದ ಪ್ರತಿಭಟನೆ
Published : 14 ಆಗಸ್ಟ್ 2025, 6:32 IST
Last Updated : 14 ಆಗಸ್ಟ್ 2025, 6:32 IST
ಫಾಲೋ ಮಾಡಿ
Comments
ಡಾ.ಅಂಬೇಡ್ಕರ್ ಅವರು ಎಸ್‌ಸಿ ಎಸ್‌ಟಿ ಸಮುದಾಯದ ಹಿತಕಾಯಲು ಚುನಾವಣೆಯಲ್ಲಿ ಮೀಸಲು ಕ್ಷೇತ್ರಗಳನ್ನು ಕೊಟ್ಟಿದ್ದಾರೆ ಹೊರತು ಜನಪ್ರತಿನಿಧಿಗಳಿಗೆ ಮೋಜು ಮಾಡಲು ಅಲ್ಲ.
-ಪ್ರಸನ್ನಾನಂದ ಸ್ವಾಮೀಜಿ ದಾವಣಗೆರೆಯ ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠ
ಶಾಸಕರು ಸಂಸದರು ಸಚಿವರು ನಮ್ಮ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯವನ್ನು ತಡೆಯಬೇಕು. ಅಧಿಕಾರಿಗಳೂ ನಕಲಿ ಜಾತಿ ಪ್ರಮಾಣ ಪತ್ರಗಳನ್ನು ಕೊಡಬಾರದು
-ವರದಾನಂದ ಗೋಲಪಲ್ಲಿ ಸ್ವಾಮೀಜಿ  ಗೋಲಪಲ್ಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT