ಶ್ರೀಗಿರಿ ಮಠದ ಚನ್ನಮಲ್ಲಿಕಾರ್ಜನ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಪ್ರಾಂಶುಪಾಲ ಡಾ. ಶರಣಬಸಪ್ಪ ಸಾಲಿ, ಮೋಹನರಡ್ಡಿ ದೇಸಾಯಿ, ಬಸವರಾಜ ಹೈತಾಪುರ, ಗಂಗಾಧರ ಹೂಗಾರ, ಆದಿನಾಥ ಮಹಾರಾಜ ಇದ್ದರು.
ರೇವಪ್ಪ ಪಾಟೀಲ ನಿರೂಪಿಸಿ ವಂದಿಸಿದರು. ವಿವಿಧ ಕಂಪನಿಗಳಿಗೆ ಆಯ್ಕೆಯಾದ ರಾಜಮ್ಮ, ಸಂತೋಷ ತಮ್ಮ ಅನಿಸಿಕೆ
ವ್ಯಕ್ತಪಡಿಸಿದರು.