ಮುಖಂಡರಾದ ರಾಜಾ ಕುಮಾರ ನಾಯಕ, ರಾಜಾ ಹರ್ಷವರ್ಧನ ನಾಯಕ, ರಾಜಾ ಸಂತೋಷ ನಾಯಕ, ವಿಠ್ಠಲ್ ಯಾದವ, ಅನೀಫ್ ಮಾಸ್ಟರ್, ಶಾಂತಗೌಡ ಚನ್ನಪಟ್ಟಣ, ಪ್ರಕಾಶ ಗುತ್ತೇದಾರ, ಅಂಬ್ರಣ್ಣ ಕುಂಬಾರ, ಗುಂಡಪ್ಪ ಸೊಲ್ಲಾಪುರ, ರುದ್ರಣ್ಣ ಸಾಹುಕಾರ, ರಮೇಶ ದೊರಿ, ವೆಂಕಟೇಶ ಬೇಟೆಗಾರ, ಜೆ.ಡಿ ನಾಯಕ, ಮಲ್ಲಣ್ಣ ಸಾಹುಕಾರ, ಶಂಕರ ಚವ್ಹಾಣ, ಗದ್ದೆಪ್ಪ ಹಾಲಬಾವಿ, ಭೀಮರಾಯ ಮೂಲಿಮನಿ, ರಂಗನಗೌಡ, ಶಿವಪ್ಪ ತಾತರೆಡ್ಡಿ, ಮಲ್ಲಿಕಾರ್ಜುನ, ಶಾಂತಪ್ಪ ಮೇಸ್ತಕ್, ತಿಮ್ಮಣ್ಣ, ಇಮಾಮುದ್ದೀನ, ನಾಗರಾಜ, ಅಂಬ್ರೇಶ, ಶರಣಗೌಡ ಪಾಟೀಲ್, ಹಣಮೇಶ ಕುಲಕರ್ಣಿ ಉಪಸ್ಥಿತರಿದ್ದರು.