ಶುಕ್ರವಾರ, 27 ಫೆಬ್ರುವರಿ 2026
×
ADVERTISEMENT

ಶಿಥಿಲಗೊಂಡ ಕಟ್ಟಡ; ಇದ್ದೂ ಇಲ್ಲದಂತಾದ ಬಸ್ ತಂಗುದಾಣ

ಮಲ್ಲಿಕಾರ್ಜುನ.ಬಿ ಅರಿಕೇರಕರ್
Published : 27 ಫೆಬ್ರುವರಿ 2026, 7:18 IST
Last Updated : 27 ಫೆಬ್ರುವರಿ 2026, 7:18 IST
ADVERTISEMENT
ಫಾಲೋ ಮಾಡಿ
Comments
ಬಜೆಟ್ ಅಧಿವೇಶನದ ಬಳಿಕ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಶಿಥಿಲಗೊಂಡಿರುವ ಬಸ್‍ ತಂಗುದಾಣವನ್ನು ದುರಸ್ತಿಗೊಳಿಸಿ ಸಾರ್ವಜನಿಕರ ಅನುಕೂಲಕ್ಕೆ ಮಾಡಿಕೊಡಲಾಗುವುದು.
– ಮಂಜುನಾಥ ಜಿ.ಬಿ., ಡಿ.ಸಿ. ಕೆಕೆಆರ್‌ಟಿಸಿ ಯಾದಗಿರಿ
ಶಿಥಿಲಗೊಂಡ ತಂಗುದಾಣವನ್ನು ಸ್ವಚ್ಛ ಹಾಗೂ ದುರಸ್ತಿಗೊಳಿಸಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಬೇಕು. ರಾಯಚೂರು-ಯಾದಗಿರಿ ಮಾರ್ಗವಾಗಿ ಸಂಚರಿಸುವ ಬಸ್‍ಗಳನ್ನು ನಿಲುಗಡೆ ಮಾಡಬೇಕು.
– ಆಂಜನೇಯ ಮಡಿವಾಳ, ಸೈದಾಪುರ ನಿವಾಸಿ
ಬಸ್‌ ತಂಗುದಾಣ ಸೂಕ್ತ ನಿರ್ವಹಣೆ ಕಟ್ಟಡ ಹಾಳಾಗಿದೆ. ಸುತ್ತಲು ಹುಲ್ಲು–ಕಂಟಿಗಳಲ್ಲಿ ಮುಚ್ಚಿಕೊಂಡಿದೆ. ಸಂಬಂಧಿಸಿದ ಅಧಿಕಾರಗಿಳು ಕಟ್ಟಡ ದುರಸ್ತಿಗೊಳಿಸಿ ಸ್ವಚ್ಛಗೊಳಿಸಿದರೆ ಅನುಕೂಲವಾಗುತ್ತದೆ
– ರವಿಕುಮಾರ ಕಡೇಚೂರು, ಸೈದಾಪುರ ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT