ಬುಧವಾರ, 28 ಜನವರಿ 2026
×
ADVERTISEMENT
ADVERTISEMENT

ಯಾದಗಿರಿ: ತಿಂಥಣಿ ಮೌನೇಶ್ವರ ಜಾತ್ರಾ ಮಹೋತ್ಸವ

ಹಿಂದೂ-ಮುಸ್ಲಿಂ ಸಾಮರಸ್ಯ, ಭಾವೈಕ್ಯದ ಸುಕ್ಷೇತ್ರ ತಿಂಥಣಿ ಮೌನೇಶ್ವರ  
Published : 28 ಜನವರಿ 2026, 6:35 IST
Last Updated : 28 ಜನವರಿ 2026, 6:35 IST
ಫಾಲೋ ಮಾಡಿ
Comments
ತಿಂಥಣಿ. ಜಾತ್ರೆಯಲ್ಲಿ ಅಂಗಡಿ ವ್ಯಾಪಾರಸ್ಥರು ಅಂಗಡಿಗಳನ್ನು ತಯಾರಿ ನಡೆಸುತ್ತಿರುವುದು
ತಿಂಥಣಿ. ಜಾತ್ರೆಯಲ್ಲಿ ಅಂಗಡಿ ವ್ಯಾಪಾರಸ್ಥರು ಅಂಗಡಿಗಳನ್ನು ತಯಾರಿ ನಡೆಸುತ್ತಿರುವುದು
ಭಕ್ತರಿಗೆ ಶುದ್ಧ ನೀರು ವಿದ್ಯುತ್ ವ್ಯವಸ್ಥೆ ಕಲ್ಪಿಸಿದ್ದು ಮುಂಜಾಗ್ರತೆಗಾಗಿ 16 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.
– ರೇವಪ್ಪ ತೆಗ್ಗಿಮನಿ, ಉಪ ತಹಶೀಲ್ದಾರ್
ಸುರಪುರದಿಂದ ಬರುವ ರಸ್ತೆ ದುರಸ್ತಿಯಾಗಿಲ್ಲ. ಜಾತ್ರೆಗೆ ಬರುವ ರಸ್ತೆಯಲ್ಲಿ ಲೈಟಿಂಗ್ ಮತ್ತು ತಾತ್ಕಾಲಿಕ ಶೌಚಾಲಯ ವ್ಯವಸ್ಥೆ ಮಾಡಿಲ್ಲ. ತಹಶೀಲ್ದಾರ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ.
– ಗಂಗಧರನಾಯಕ, ತಿಂಥಣಿ ಸ್ಥಳೀಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT