ಹಯ್ಯಾಳಲಿಂಗೇಶ್ವರ ದೇವಸ್ಥಾನದ ಮಾರ್ಥಂಡಪ್ಪ ಮುತ್ಯಾ, ಮೌನೇಶ್ವರ ದೇವಸ್ಥಾನದ ಲಿಂಗಯ್ಯ ಮುತ್ಯಾ, ಹಿರೇಮಠದ ಬಸವಲಿಂಗಯ್ಯ ಸ್ವಾಮೀಜಿ, ಶಿವರಾಜಪ್ಪ ಗೋಲಗೇರಿ, ಸಂಗನಗೌಡ ವಜ್ಜಲ್, ಶರಣು ದಂಡಿನ್, ಶಿವಶರಣಪ್ಪ ಹೆಡಗಿನಾಳ, ಸೂಗುರೇಶ ವಾರದ, ಅಮರೇಶ ಸರ್ಜಾಪುರ, ಬಸನಗೌಡ ದೇವಾಪುರ, ಸಂಗಣ್ಣ ಏಕ್ಕೆಳ್ಳಿ ಇದ್ದರು. ರಾಚಪ್ಪ ಮೇಟಿ ಸ್ವಾಗತಿಸಿದರು. ಬಾದ್ಯಾಪುರ ನಿರೂಪಿಸಿದರು. ಸಿದ್ದಣಗೌಡ ಹೆಬ್ಬಾಳ ವಂದಿಸಿದರು.