ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಮಹಿಪಾಲರಡ್ಡಿ ಇಟಗಿ ಅಧ್ಯಕ್ಷತೆ ವಹಿಸಿದ್ದರು.ವಿಶ್ವ ಭೂಮಿ ದಿನ ಕುರಿತು ವಕೀಲ ಜಿ.ಭೀಮರಾಯ ಶೇಷ ಉಪನ್ಯಾಸ ನೀಡಿದರು. ಸರ್ಕಾರಿ ವಕೀಲ ಕೆ.ಗೋಪಾ ಲರಾವ್, ವಿಶ್ವನಾಥ ಹೂಬಾಳೆ ವೇದಿ ಕೆಯಲ್ಲಿದ್ದರು.ವಕೀಲರಾದ ಬಿ. ಜಯಚಾರ್ಯ, ನರಸಿಂಗರಾವ್ ಕುಲಕರ್ಣಿ, ಶ್ರೀನಿವಾಸ್ ರಾವ್ ಯಡ್ಡಳ್ಳಿ, ಎಸ್ಪಿ. ನಾಡೆಕರ್, ಎಂ.ವಿಜಯಕುಮಾರ್, ಪುಷ್ಪಲತಾ ಪಾಟೀಲ್,ವೆಂಕಟೇಶ್ ಇದ್ದರು.