<p>ಬಹುಆಯ್ಕೆಯ ಪ್ರಶ್ನೋತ್ತರಗಳು ಇಲ್ಲಿವೆ</p>.<p>ಕೃಷ್ಣಾ ನದಿಯು ಕೆಳಗಿನ ಯಾವ ಪ್ರದೇಶದಲ್ಲಿ ಉಗಮವಾಗುತ್ತದೆ?</p>.<p>ಎ. ಮಹಾರಾಷ್ಟ್ರದ ಮಹಾಬಲೇಶ್ವರ.</p><p>ಬಿ. ಅರವಳ್ಳಿ ಪರ್ವತ ಶ್ರೇಣಿಯಲ್ಲಿ.</p><p>ಸಿ. ಆಂಧ್ರಪ್ರದೇಶದ ಪೂರ್ವ ಘಟ್ಟಗಳಲ್ಲಿ.</p><p>ಡಿ. ನೀಲಗಿರಿ ಪರ್ವತ.</p><p><strong>ಉತ್ತರ: ಎ</strong> </p>.<p>ಕೆಳಗಿನ ಯಾವ ನದಿಗಳನ್ನು ಕೃಷ್ಣಾ ನದಿಯ ಬಲದಂಡೆಯ ಉಪನದಿಗಳು ಎಂದು ಪರಿಗಣಿಸಬಹುದು?</p>.<p>1. ಭೀಮ 2. ಮುನ್ನೇರು</p><p>3. ಘಟಪ್ರಭಾ 4. ತುಂಗಭದ್ರಾ</p><p>ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.</p><p>ಎ. 1 ಮತ್ತು 3 ಬಿ. 3 ಮತ್ತು 4</p><p>ಸಿ. 4 ಮಾತ್ರ ಡಿ. 3 ಮಾತ್ರ.</p><p><strong>ಉತ್ತರ: ಬಿ</strong></p>.<p>ಜೀತ ಪದ್ಧತಿ ವ್ಯವಸ್ಥೆ ನಿರ್ಮೂಲನ ಕಾಯ್ದೆ-1976ರ ಅನ್ವಯ ಕೆಳಗಿನ ಯಾವ ಹಂತಗಳಲ್ಲಿ ವಿಚಕ್ಷಣಾ ಸಮಿತಿಗಳನ್ನು ಸ್ಥಾಪಿಸಬೇಕಾಗಿದೆ?</p>.<p>ಎ. ರಾಜ್ಯ ಮಟ್ಟದಲ್ಲಿ. ಬಿ. ರಾಷ್ಟ್ರ ಮಟ್ಟದಲ್ಲಿ.</p><p>ಸಿ. ಜಿಲ್ಲಾ ಮಟ್ಟದಲ್ಲಿ. ಡಿ. ತಾಲೂಕು ಮಟ್ಟದಲ್ಲಿ.</p><p><strong>ಉತ್ತರ: ಸಿ</strong></p>.<p> ಕೆಳಗಿನ ಯಾವ ಸಚಿವಾಲಯದ ಅಡಿಯಲ್ಲಿ ಜೀತ ಪದ್ಧತಿ ಸಂಬಂಧಿತ ರಾಷ್ಟ್ರ ಮಟ್ಟದ ಸಹಾಯವಾಣಿ ಕಾರ್ಯನಿರ್ವಹಿಸುತ್ತಿದೆ?</p>.<p>ಎ. ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ.</p><p>ಬಿ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ.</p><p>ಸಿ. ಕೇಂದ್ರ ಸಾಮಾಜಿಕ ನ್ಯಾಯ ಸಚಿವಾಲಯ.</p><p>ಡಿ. ಸಂಪುಟ ಕಾರ್ಯದರ್ಶಿ ಕಚೇರಿ.</p><p><strong>ಉತ್ತರ: ಎ</strong></p>.<p>ವಿಶ್ವಸಂಸ್ಥೆಯ ಅನ್ವಯ ವಿಶ್ವ ಆವಾಸ ದಿವಸವನ್ನು ಯಾವ ಸಂದರ್ಭದಲ್ಲಿ ಆಚರಿಸಲಾಗುತ್ತದೆ?</p>.<p>ಎ. ಪ್ರತಿವರ್ಷದ ಅಕ್ಟೋಬರ್ ತಿಂಗಳ ಮೊದಲ ಸೋಮವಾರದಂದು.</p><p>ಬಿ. ಪ್ರತಿ ವರ್ಷದ ಅಕ್ಟೋಬರ್ ತಿಂಗಳ ಎರಡನೇ ಸೋಮವಾರದಂದು.</p><p>ಸಿ. ಪ್ರತಿ ವರ್ಷದ ಸೆಪ್ಟೆಂಬರ್ ತಿಂಗಳ ಮೊದಲ ಶನಿವಾರದಂದು.</p><p>ಡಿ. ಪ್ರತಿ ವರ್ಷದ ನವಂಬರ್ ತಿಂಗಳ ಮೂರನೇ ಶನಿವಾರದಂದು.</p><p><strong>ಉತ್ತರ: ಎ</strong></p>.<p>ಭಾರತದ ಒಟ್ಟು ದೇಶೀಯ ಉತ್ಪನ್ನಕ್ಕೆ ಪ್ರಸ್ತುತ ವರ್ಷದಲ್ಲಿ ನಗರ ಪ್ರದೇಶದ ಕೊಡುಗೆ ಎಷ್ಟು?</p>.<p>ಎ. ಶೇ 55ರಷ್ಟು ಬಿ. ಶೇ 66ರಷ್ಟು</p><p>ಸಿ. ಶೇ 75ರಷ್ಟು ಡಿ. ಶೇ 80ರಷ್ಟು.</p><p><strong>ಉತ್ತರ: ಬಿ</strong></p>.<p>ಇತ್ತೀಚೆಗೆ ಕೆಳಗಿನ ಯಾವ ಚಿತ್ರ ನಟನ ಸ್ಮರಣಾರ್ಥವಾಗಿ ಭಾರತದ ರಾಷ್ಟ್ರಪತಿ ನಾಣ್ಯವನ್ನು ಬಿಡುಗಡೆ ಮಾಡಿದರು?</p>.<p>ಎ. ಡಾ. ರಾಜಕುಮಾರ್.</p><p>ಬಿ. ಎನ್. ಟಿ. ರಾಮರಾವ್.</p><p>ಸಿ. ಎಂ. ಜಿ. ರಾಮಚಂದ್ರನ್.</p><p>ಡಿ. ದೇವಾನಂದ್.</p><p><strong>ಉತ್ತರ : ಬಿ</strong></p>.<p>ಕೆಳಗಿನ ಯಾವ ರಾಷ್ಟ್ರಗಳಲ್ಲಿ ಅಂತರರಾಷ್ಟ್ರೀಯ ಸೌರ ಒಕ್ಕೂಟದ ಅಧ್ಯಕ್ಷರು ವಿದ್ಯುತ್ ಉತ್ಪಾದನಾ ಘಟಕಗಳನ್ನು ಉದ್ಘಾಟಿಸಿದರು?</p>.<p>1. ಉಗಾಂಡ. 2. ಸೋಮಾಲಿಯ.</p><p>3. ದಕ್ಷಿಣ ಆಫ್ರಿಕಾ. 4. ಮಾಲಿ.</p><p>ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.</p><p>ಎ. 1 ಮತ್ತು 4 ಬಿ. 1 ಮತ್ತು 2</p><p>ಸಿ. 2 ಮತ್ತು 4 ಡಿ. 3 ಮತ್ತು 4</p><p><strong>ಉತ್ತರ : ಎ</strong></p>.<p> ಗ್ರಾಮೀಣ ರಸ್ತೆಗಳು ಮತ್ತು ಜಿಲ್ಲಾಮಟ್ಟದ ರಸ್ತೆಗಳ ಗುಣಮಟ್ಟವನ್ನು ಪರೀಕ್ಷಿಸಲು ಕೇಂದ್ರ ಗ್ರಾಮೀಣ ಅಭಿವೃದ್ಧಿ ಸಚಿವಾಲಯ ಸ್ಥಾಪಿಸಿದ ಸಮಿತಿ ಯಾವುದು?</p>.<p>ಎ. ವೇಣುಗೋಪಾಲ್ ಸಮಿತಿ.</p><p>ಬಿ. ರಾಜಗೋಪಾಲ್ ಸಮಿತಿ.</p><p>ಸಿ. ಪ್ರಕಾಶ್ ಸಿನ್ಹಾ ಸಮಿತಿ.</p><p>ಡಿ. ಪುಟ್ಟಸ್ವಾಮಿ ಸಮಿತಿ.</p><p><strong>ಉತ್ತರ : ಎ</strong></p>.<p>ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಮೂರನೇ ಹಂತದಲ್ಲಿ ಕೆಳಗಿನ ಯಾವ ಪ್ರದೇಶಗಳಿಗೆ ಸಂಪರ್ಕವನ್ನು ಕಲ್ಪಿಸಲಾಗುತ್ತದೆ?</p>.<p>1. ಆಸ್ಪತ್ರೆಗಳು.</p><p>2. ಗ್ರಾಮೀಣ ಕೃಷಿ ಮಾರುಕಟ್ಟೆಗಳು.</p><p>3. ಶೈಕ್ಷಣಿಕ ಸಂಸ್ಥೆಗಳು.</p><p>4. ಸರ್ಕಾರಿ ಕಚೇರಿಗಳು.</p><p>ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.</p><p>ಎ. 1 ಮಾತ್ರ ಬಿ. 1, 2 ಮತ್ತು 3</p><p>ಸಿ. 1 ಮತ್ತು 3 ಡಿ. 2 ಮತ್ತು 4</p><p><strong>ಉತ್ತರ : ಬಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಹುಆಯ್ಕೆಯ ಪ್ರಶ್ನೋತ್ತರಗಳು ಇಲ್ಲಿವೆ</p>.<p>ಕೃಷ್ಣಾ ನದಿಯು ಕೆಳಗಿನ ಯಾವ ಪ್ರದೇಶದಲ್ಲಿ ಉಗಮವಾಗುತ್ತದೆ?</p>.<p>ಎ. ಮಹಾರಾಷ್ಟ್ರದ ಮಹಾಬಲೇಶ್ವರ.</p><p>ಬಿ. ಅರವಳ್ಳಿ ಪರ್ವತ ಶ್ರೇಣಿಯಲ್ಲಿ.</p><p>ಸಿ. ಆಂಧ್ರಪ್ರದೇಶದ ಪೂರ್ವ ಘಟ್ಟಗಳಲ್ಲಿ.</p><p>ಡಿ. ನೀಲಗಿರಿ ಪರ್ವತ.</p><p><strong>ಉತ್ತರ: ಎ</strong> </p>.<p>ಕೆಳಗಿನ ಯಾವ ನದಿಗಳನ್ನು ಕೃಷ್ಣಾ ನದಿಯ ಬಲದಂಡೆಯ ಉಪನದಿಗಳು ಎಂದು ಪರಿಗಣಿಸಬಹುದು?</p>.<p>1. ಭೀಮ 2. ಮುನ್ನೇರು</p><p>3. ಘಟಪ್ರಭಾ 4. ತುಂಗಭದ್ರಾ</p><p>ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.</p><p>ಎ. 1 ಮತ್ತು 3 ಬಿ. 3 ಮತ್ತು 4</p><p>ಸಿ. 4 ಮಾತ್ರ ಡಿ. 3 ಮಾತ್ರ.</p><p><strong>ಉತ್ತರ: ಬಿ</strong></p>.<p>ಜೀತ ಪದ್ಧತಿ ವ್ಯವಸ್ಥೆ ನಿರ್ಮೂಲನ ಕಾಯ್ದೆ-1976ರ ಅನ್ವಯ ಕೆಳಗಿನ ಯಾವ ಹಂತಗಳಲ್ಲಿ ವಿಚಕ್ಷಣಾ ಸಮಿತಿಗಳನ್ನು ಸ್ಥಾಪಿಸಬೇಕಾಗಿದೆ?</p>.<p>ಎ. ರಾಜ್ಯ ಮಟ್ಟದಲ್ಲಿ. ಬಿ. ರಾಷ್ಟ್ರ ಮಟ್ಟದಲ್ಲಿ.</p><p>ಸಿ. ಜಿಲ್ಲಾ ಮಟ್ಟದಲ್ಲಿ. ಡಿ. ತಾಲೂಕು ಮಟ್ಟದಲ್ಲಿ.</p><p><strong>ಉತ್ತರ: ಸಿ</strong></p>.<p> ಕೆಳಗಿನ ಯಾವ ಸಚಿವಾಲಯದ ಅಡಿಯಲ್ಲಿ ಜೀತ ಪದ್ಧತಿ ಸಂಬಂಧಿತ ರಾಷ್ಟ್ರ ಮಟ್ಟದ ಸಹಾಯವಾಣಿ ಕಾರ್ಯನಿರ್ವಹಿಸುತ್ತಿದೆ?</p>.<p>ಎ. ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ.</p><p>ಬಿ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ.</p><p>ಸಿ. ಕೇಂದ್ರ ಸಾಮಾಜಿಕ ನ್ಯಾಯ ಸಚಿವಾಲಯ.</p><p>ಡಿ. ಸಂಪುಟ ಕಾರ್ಯದರ್ಶಿ ಕಚೇರಿ.</p><p><strong>ಉತ್ತರ: ಎ</strong></p>.<p>ವಿಶ್ವಸಂಸ್ಥೆಯ ಅನ್ವಯ ವಿಶ್ವ ಆವಾಸ ದಿವಸವನ್ನು ಯಾವ ಸಂದರ್ಭದಲ್ಲಿ ಆಚರಿಸಲಾಗುತ್ತದೆ?</p>.<p>ಎ. ಪ್ರತಿವರ್ಷದ ಅಕ್ಟೋಬರ್ ತಿಂಗಳ ಮೊದಲ ಸೋಮವಾರದಂದು.</p><p>ಬಿ. ಪ್ರತಿ ವರ್ಷದ ಅಕ್ಟೋಬರ್ ತಿಂಗಳ ಎರಡನೇ ಸೋಮವಾರದಂದು.</p><p>ಸಿ. ಪ್ರತಿ ವರ್ಷದ ಸೆಪ್ಟೆಂಬರ್ ತಿಂಗಳ ಮೊದಲ ಶನಿವಾರದಂದು.</p><p>ಡಿ. ಪ್ರತಿ ವರ್ಷದ ನವಂಬರ್ ತಿಂಗಳ ಮೂರನೇ ಶನಿವಾರದಂದು.</p><p><strong>ಉತ್ತರ: ಎ</strong></p>.<p>ಭಾರತದ ಒಟ್ಟು ದೇಶೀಯ ಉತ್ಪನ್ನಕ್ಕೆ ಪ್ರಸ್ತುತ ವರ್ಷದಲ್ಲಿ ನಗರ ಪ್ರದೇಶದ ಕೊಡುಗೆ ಎಷ್ಟು?</p>.<p>ಎ. ಶೇ 55ರಷ್ಟು ಬಿ. ಶೇ 66ರಷ್ಟು</p><p>ಸಿ. ಶೇ 75ರಷ್ಟು ಡಿ. ಶೇ 80ರಷ್ಟು.</p><p><strong>ಉತ್ತರ: ಬಿ</strong></p>.<p>ಇತ್ತೀಚೆಗೆ ಕೆಳಗಿನ ಯಾವ ಚಿತ್ರ ನಟನ ಸ್ಮರಣಾರ್ಥವಾಗಿ ಭಾರತದ ರಾಷ್ಟ್ರಪತಿ ನಾಣ್ಯವನ್ನು ಬಿಡುಗಡೆ ಮಾಡಿದರು?</p>.<p>ಎ. ಡಾ. ರಾಜಕುಮಾರ್.</p><p>ಬಿ. ಎನ್. ಟಿ. ರಾಮರಾವ್.</p><p>ಸಿ. ಎಂ. ಜಿ. ರಾಮಚಂದ್ರನ್.</p><p>ಡಿ. ದೇವಾನಂದ್.</p><p><strong>ಉತ್ತರ : ಬಿ</strong></p>.<p>ಕೆಳಗಿನ ಯಾವ ರಾಷ್ಟ್ರಗಳಲ್ಲಿ ಅಂತರರಾಷ್ಟ್ರೀಯ ಸೌರ ಒಕ್ಕೂಟದ ಅಧ್ಯಕ್ಷರು ವಿದ್ಯುತ್ ಉತ್ಪಾದನಾ ಘಟಕಗಳನ್ನು ಉದ್ಘಾಟಿಸಿದರು?</p>.<p>1. ಉಗಾಂಡ. 2. ಸೋಮಾಲಿಯ.</p><p>3. ದಕ್ಷಿಣ ಆಫ್ರಿಕಾ. 4. ಮಾಲಿ.</p><p>ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.</p><p>ಎ. 1 ಮತ್ತು 4 ಬಿ. 1 ಮತ್ತು 2</p><p>ಸಿ. 2 ಮತ್ತು 4 ಡಿ. 3 ಮತ್ತು 4</p><p><strong>ಉತ್ತರ : ಎ</strong></p>.<p> ಗ್ರಾಮೀಣ ರಸ್ತೆಗಳು ಮತ್ತು ಜಿಲ್ಲಾಮಟ್ಟದ ರಸ್ತೆಗಳ ಗುಣಮಟ್ಟವನ್ನು ಪರೀಕ್ಷಿಸಲು ಕೇಂದ್ರ ಗ್ರಾಮೀಣ ಅಭಿವೃದ್ಧಿ ಸಚಿವಾಲಯ ಸ್ಥಾಪಿಸಿದ ಸಮಿತಿ ಯಾವುದು?</p>.<p>ಎ. ವೇಣುಗೋಪಾಲ್ ಸಮಿತಿ.</p><p>ಬಿ. ರಾಜಗೋಪಾಲ್ ಸಮಿತಿ.</p><p>ಸಿ. ಪ್ರಕಾಶ್ ಸಿನ್ಹಾ ಸಮಿತಿ.</p><p>ಡಿ. ಪುಟ್ಟಸ್ವಾಮಿ ಸಮಿತಿ.</p><p><strong>ಉತ್ತರ : ಎ</strong></p>.<p>ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಮೂರನೇ ಹಂತದಲ್ಲಿ ಕೆಳಗಿನ ಯಾವ ಪ್ರದೇಶಗಳಿಗೆ ಸಂಪರ್ಕವನ್ನು ಕಲ್ಪಿಸಲಾಗುತ್ತದೆ?</p>.<p>1. ಆಸ್ಪತ್ರೆಗಳು.</p><p>2. ಗ್ರಾಮೀಣ ಕೃಷಿ ಮಾರುಕಟ್ಟೆಗಳು.</p><p>3. ಶೈಕ್ಷಣಿಕ ಸಂಸ್ಥೆಗಳು.</p><p>4. ಸರ್ಕಾರಿ ಕಚೇರಿಗಳು.</p><p>ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.</p><p>ಎ. 1 ಮಾತ್ರ ಬಿ. 1, 2 ಮತ್ತು 3</p><p>ಸಿ. 1 ಮತ್ತು 3 ಡಿ. 2 ಮತ್ತು 4</p><p><strong>ಉತ್ತರ : ಬಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>