ಬುಧವಾರ, 24 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಕಾರವಾರ | ಸಂಭ್ರಮದ ಕ್ಷಣ: ಹೆಲಿಕಾಪ್ಟರ್‌ನಲ್ಲಿ ಕಿವುಡ, ಮೂಕ ಮಕ್ಕಳ ಹಾರಾಟ

Karwar Tourism: ಕರಾವಳಿ ಉತ್ಸವ ಸಪ್ತಾಹದ ಅಂಗವಾಗಿ ಪ್ರವಾಸೋದ್ಯಮ ಇಲಾಖೆಯು ತಂಬಿ ಏವಿಯೇಶನ್ ಸಂಸ್ಥೆಯೊಂದಿಗೆ ಆರಂಭಿಸಿರುವ ಹೆಲಿಕಾಪ್ಟರ್ ರೈಡ್‌ಗೆ ಬುಧವಾರ ಚಾಲನೆ ದೊರೆಯಿತು.
Last Updated 24 ಡಿಸೆಂಬರ್ 2025, 8:16 IST
ಕಾರವಾರ | ಸಂಭ್ರಮದ ಕ್ಷಣ: ಹೆಲಿಕಾಪ್ಟರ್‌ನಲ್ಲಿ ಕಿವುಡ, ಮೂಕ ಮಕ್ಕಳ ಹಾರಾಟ

ಯಲ್ಲಾಪುರ: ಜಿ+2 ಮನೆ ಹಸ್ತಾಂತರಕ್ಕೆ ಆಗ್ರಹಿಸಿ ಪ್ರತಿಭಟನೆ

BJP Protest Yellapur: ಯಲ್ಲಾಪುರ ಪಟ್ಟಣದ ಹೆಬ್ಬಾರ್ ನಗರದಲ್ಲಿ ₹40 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಜಿ+2 ಮನೆಗಳನ್ನು ಇನ್ನೂ ಫಲಾನುಭವಿಗಳಿಗೆ ಹಸ್ತಾಂತರಿಸದೆ ಕಾಂಗ್ರೆಸ್ ಸರ್ಕಾರ ಬಡವರಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಪಟ್ಟಣ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು
Last Updated 24 ಡಿಸೆಂಬರ್ 2025, 8:14 IST
ಯಲ್ಲಾಪುರ: ಜಿ+2 ಮನೆ ಹಸ್ತಾಂತರಕ್ಕೆ ಆಗ್ರಹಿಸಿ ಪ್ರತಿಭಟನೆ

ಸವದಿ ನಗರ, ದೇವರಾಜ ನಗರ: ನಿರಂತರ ನೀರೂ ಇಲ್ಲ, ಚರಂಡಿಯೂ ಇಲ್ಲ

ಕುಡಿಯುವ ನೀರು ಸರಬರಾಜು ಮಾಡುವ 24/7 ಯೋಜನೆ ಹಳ್ಳ ಹಿಡಿದಿದೆ. ರಸ್ತೆ ಅಗೆದು ಟೆಂಡರ್ ಪಡೆದ ಕಂಪನಿ ಕಾಲ್ಕಿತ್ತಿದ್ದು, ಸಾರ್ವಜನಿಕರು ಧೂಳು ಮತ್ತು ಗುಂಡಿಗಳ ನಡುವೆ ನರಕಯಾತನೆ ಅನುಭವಿಸುತ್ತಿದ್ದಾರೆ.
Last Updated 24 ಡಿಸೆಂಬರ್ 2025, 8:13 IST
ಸವದಿ ನಗರ, ದೇವರಾಜ ನಗರ: ನಿರಂತರ ನೀರೂ ಇಲ್ಲ, ಚರಂಡಿಯೂ ಇಲ್ಲ

ಮುಧೋಳ | ಕೆರೆ ಒತ್ತುವರಿ: ಸಚಿವ ತಿಮ್ಮಾಪುರ ಕೆಂಡಾಮಂಡಲ

ಕೆಡಿಪಿ‌ ಪ್ರಗತಿ‌ ಪರಿಶೀಲನಾ ಸಭೆ: ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ತಿಮ್ಮಾಪುರ
Last Updated 24 ಡಿಸೆಂಬರ್ 2025, 8:11 IST
ಮುಧೋಳ | ಕೆರೆ ಒತ್ತುವರಿ: ಸಚಿವ ತಿಮ್ಮಾಪುರ ಕೆಂಡಾಮಂಡಲ

ಭೂಕುಸಿತ ತಡೆ | ₹100 ಕೋಟಿ ಅನುದಾನ: ಶಾಸಕ ಆರ್.ವಿ. ದೇಶಪಾಂಡೆ ಮಾಹಿತಿ

ಹಳಿಯಾಳದಲ್ಲಿ ಮಾತನಾಡಿದ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಶಾಸಕ ಆರ್.ವಿ. ದೇಶಪಾಂಡೆ, ಹಳಿಯಾಳ, ದಾಂಡೇಲಿ, ಜೋಯಿಡಾ ತಾಲ್ಲೂಕುಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ರಾಜ್ಯ ಸರ್ಕಾರದಿಂದ ಹಣ ಬಿಡುಗಡೆಯಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು
Last Updated 24 ಡಿಸೆಂಬರ್ 2025, 8:11 IST
ಭೂಕುಸಿತ ತಡೆ | ₹100 ಕೋಟಿ ಅನುದಾನ: ಶಾಸಕ ಆರ್.ವಿ. ದೇಶಪಾಂಡೆ ಮಾಹಿತಿ

ಮುಖ್ಯಮಂತ್ರಿ ಹುದ್ದೆ ಗೊಂದಲ ಮುಗಿಯಲಿ: ಸತೀಶ ಜಾರಕಿಹೊಳಿ

Bagalkote News: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ದೆಹಲಿ ಭೇಟಿ ಕುರಿತು ಸಚಿವ ಸತೀಶ ಜಾರಕಿಹೊಳಿ ಪ್ರತಿಕ್ರಿಯಿಸಿದ್ದು, ಇದು ಪಕ್ಷ ಹಾಗೂ ಇಲಾಖೆಯ ಕೆಲಸದ ಭೇಟಿ ಎಂದಿದ್ದಾರೆ.
Last Updated 24 ಡಿಸೆಂಬರ್ 2025, 8:10 IST
ಮುಖ್ಯಮಂತ್ರಿ ಹುದ್ದೆ ಗೊಂದಲ ಮುಗಿಯಲಿ: ಸತೀಶ ಜಾರಕಿಹೊಳಿ

ಅರಣ್ಯ ಇಲಾಖೆ ದಿಢೀರ್ ಕಾರ್ಯಾಚರಣೆ: 120 ಕ್ಕೂ ಹೆಚ್ಚು ಅಡಿಕೆ ಮರಗಳು ಧರೆಗೆ

Arecanut Tree Cutting: ಸಿದ್ದಾಪುರ ತಾಲ್ಲೂಕಿನ ಬಿಳಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ದಿಢೀರ್ ಕಾರ್ಯಾಚರಣೆ ನಡೆಸಿದ್ದು, ರೈತರೊಬ್ಬರ ಸುಮಾರು 120ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಕಡಿದು ಹಾಕಿರುವ ಘಟನೆ ಮಂಗಳವಾರ ನಡೆದಿದೆ
Last Updated 24 ಡಿಸೆಂಬರ್ 2025, 8:10 IST
ಅರಣ್ಯ ಇಲಾಖೆ ದಿಢೀರ್ ಕಾರ್ಯಾಚರಣೆ: 120 ಕ್ಕೂ ಹೆಚ್ಚು ಅಡಿಕೆ ಮರಗಳು ಧರೆಗೆ
ADVERTISEMENT

ಕಾರ್ಮಿಕರಿಗೆ ಹೆಚ್ಚು ಸವಲತ್ತುಗಳನ್ನು ನೀಡಿದ ರಾಜ್ಯ ಸರ್ಕಾರ: ಸಂತೋಷ ಲಾಡ್

Hunagunda Updates: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಕಾರ್ಮಿಕರ ಏಳಿಗೆಗಾಗಿ ಹತ್ತಾರು ಸವಲತ್ತುಗಳನ್ನು ನೀಡುತ್ತಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ತಿಳಿಸಿದ್ದಾರೆ.
Last Updated 24 ಡಿಸೆಂಬರ್ 2025, 8:09 IST
ಕಾರ್ಮಿಕರಿಗೆ ಹೆಚ್ಚು ಸವಲತ್ತುಗಳನ್ನು ನೀಡಿದ ರಾಜ್ಯ ಸರ್ಕಾರ: ಸಂತೋಷ ಲಾಡ್

ಕರಾವಳಿ ಉತ್ಸವಕ್ಕೆ ರಂಗು ತಂದ ಶಂಕರ ಮಹಾದೇವನ್: ಚಳಿ ಮರೆಸಿದ ಸಂಗೀತ

Devotional Music Karwar: ಕಾರವಾರದಲ್ಲಿ ಚುಮುಚುಮು ಚಳಿ ಮತ್ತು ಮಂಜಿನ ನಡುವೆಯೇ ಮಯೂರ ವರ್ಮ ವೇದಿಕೆಯಲ್ಲಿ ‘ಗಣನಾಯಕಾಯ ಗಣದೈವತಾಯ’ ಗೀತೆ ಮೊಳಗುತ್ತಿದ್ದಂತೆ ಸಹಸ್ರಾರು ಪ್ರೇಕ್ಷಕರು ಚಳಿ ಮರೆತು ಕರತಾಡನ ಮಾಡಿದರು
Last Updated 24 ಡಿಸೆಂಬರ್ 2025, 8:09 IST
ಕರಾವಳಿ ಉತ್ಸವಕ್ಕೆ ರಂಗು ತಂದ ಶಂಕರ ಮಹಾದೇವನ್: ಚಳಿ ಮರೆಸಿದ ಸಂಗೀತ

ಬಾಗಲಕೋಟೆ | ಲೋಕಾಯುಕ್ತ ದಾಳಿ: ₹1.07 ಕೋಟಿ ಅಕ್ರಮ ಆಸ್ತಿ ಪತ್ತೆ

Bagalkote Lokayukta Raid: ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಎಸ್.ಎಂ. ಕಾಂಬಳೆ ಅವರ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಬರೋಬ್ಬರಿ 1.07 ಕೋಟಿ ರೂ. ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದಾರೆ.
Last Updated 24 ಡಿಸೆಂಬರ್ 2025, 8:08 IST
ಬಾಗಲಕೋಟೆ | ಲೋಕಾಯುಕ್ತ ದಾಳಿ: ₹1.07 ಕೋಟಿ ಅಕ್ರಮ ಆಸ್ತಿ ಪತ್ತೆ
ADVERTISEMENT
ADVERTISEMENT
ADVERTISEMENT