ಭಾನುವಾರ, 26 ಅಕ್ಟೋಬರ್ 2025
×
ADVERTISEMENT

ಸುದ್ದಿ

ADVERTISEMENT

ಪತ್ರಿಕೆ ಅಂಕಣಕಾರನಾಗಿ ಬದಲಾದ ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್

Former UK PM Sunak turns columnist, ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್ ಅವರು ಇಷ್ಟು ದಿನದ ರಾಜಕೀಯ ಒತ್ತಡಗಳನ್ನು ಸ್ವಲ್ಪ ಬದಿಗೆ ಸರಿಸಿ ಇನ್ಮುಂದೆ ಪತ್ರಿಕೆಗಾಗಿ ಕೆಲಸ ಮಾಡಲಿದ್ದಾರೆ.
Last Updated 26 ಅಕ್ಟೋಬರ್ 2025, 14:47 IST
ಪತ್ರಿಕೆ ಅಂಕಣಕಾರನಾಗಿ ಬದಲಾದ ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್

ಬಿಹಾರಿಯಾಗಿರುವುದು ರಾಜ್ಯದ ಜನರಿಗೆ ಹೆಮ್ಮೆ: ವಿಪಕ್ಷಗಳಿಗೆ ನಿತೀಶ್‌ ತಿರುಗೇಟು

Nitish Kumar Statement: ಪಟ್ನಾದಲ್ಲಿ ಮಾತನಾಡಿದ ಸಿಎಂ ನಿತೀಶ್‌ ಕುಮಾರ್‌ ಅವರು 2005 ನಂತರ ಬಿಹಾರದಲ್ಲಿ ಕಾನೂನು ಸುವ್ಯವಸ್ಥೆ ಸುಧಾರಣೆಯಾಗಿ ಬಿಹಾರಿಯಾಗಿರುವುದು ಹೆಮ್ಮೆದಾಯಕವಾಗಿದೆ ಎಂದು ಹೇಳಿದ್ದಾರೆ.
Last Updated 26 ಅಕ್ಟೋಬರ್ 2025, 14:45 IST
ಬಿಹಾರಿಯಾಗಿರುವುದು ರಾಜ್ಯದ ಜನರಿಗೆ ಹೆಮ್ಮೆ: ವಿಪಕ್ಷಗಳಿಗೆ ನಿತೀಶ್‌ ತಿರುಗೇಟು

'ಅಪ್ಪುಗೆ ರಾಜತಾಂತ್ರಿಕತೆ’ ಫಲ ನೀಡದಿದ್ದರೂ ಅಚ್ಚರಿ ಇಲ್ಲ: ಕಾಂಗ್ರೆಸ್‌

ಭಾರತ ರಷ್ಯಾದಿಂದ ಕಚ್ಚಾತೈಲ ಖರೀದಿ ನಿಲ್ಲಿಸುವ ಕುರಿತ ಟ್ರಂಪ್ ಹೇಳಿಕೆ ಉಲ್ಲೇಖಿಸಿ ಮೋದಿ ಕುಟುಕಿದ ‘ಕೈ’
Last Updated 26 ಅಕ್ಟೋಬರ್ 2025, 14:41 IST
'ಅಪ್ಪುಗೆ ರಾಜತಾಂತ್ರಿಕತೆ’ ಫಲ ನೀಡದಿದ್ದರೂ ಅಚ್ಚರಿ ಇಲ್ಲ: ಕಾಂಗ್ರೆಸ್‌

2026: ಆಸಿಯಾನ್‌–ಭಾರತ ಕಡಲ ಸಹಕಾರ ವರ್ಷ; ಪ್ರಧಾನಿ ನರೇಂದ್ರ ಮೋದಿ ಘೋಷಣೆ

ಕ್ವಾಲಾಲಂಪುರದಲ್ಲಿ ಆಸಿಯಾನ್‌ ಶೃಂಗಸಭೆ
Last Updated 26 ಅಕ್ಟೋಬರ್ 2025, 14:35 IST
2026: ಆಸಿಯಾನ್‌–ಭಾರತ ಕಡಲ ಸಹಕಾರ ವರ್ಷ;  ಪ್ರಧಾನಿ ನರೇಂದ್ರ ಮೋದಿ ಘೋಷಣೆ

ಶಬರಿಮಲೆ ದೇಗುಲದ ಚಿನ್ನ ಕಳವು; ಸಾಕ್ಷ್ಯ ಸಂಗ್ರಹ ಪೂರ್ಣ:ಕೇರಳಕ್ಕೆ ಮರಳಿದ ಎಸ್‌ಐಟಿ

ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣ; ಕರ್ನಾಟಕ, ತಮಿಳುನಾಡಿನಲ್ಲಿ ಶೋಧ
Last Updated 26 ಅಕ್ಟೋಬರ್ 2025, 14:13 IST
ಶಬರಿಮಲೆ ದೇಗುಲದ ಚಿನ್ನ ಕಳವು; ಸಾಕ್ಷ್ಯ ಸಂಗ್ರಹ ಪೂರ್ಣ:ಕೇರಳಕ್ಕೆ ಮರಳಿದ ಎಸ್‌ಐಟಿ

ಮೀಸಲಾತಿಗಾಗಿ ಕ್ರೈಸ್ತ ಮತಾಂತರ ಮರೆಮಾಚಲಾಗುತ್ತಿದೆ: ವಿಎಚ್‌ಪಿ

Religious Reservation: ದೇಶದಲ್ಲಿ ಕ್ರೈಸ್ತ ಧರ್ಮದ ಪಾಲನೆಯು ರಹಸ್ಯವಾಗಿ ನಡೆಯುತ್ತಿದ್ದು, ಮೀಸಲಾತಿಗಾಗಿ ಮತಾಂತರವಾದರೂ ದಾಖಲೆ ಬದಲಿಸದೆ ಹಿಂದೂಗಳಾಗಿ ಉಳಿಯುತ್ತಿದ್ದಾರೆ ಎಂಬ ಆರೋಪವನ್ನು ವಿಎಚ್‌ಪಿ ಮಾಡಿದೆ.
Last Updated 26 ಅಕ್ಟೋಬರ್ 2025, 14:10 IST
ಮೀಸಲಾತಿಗಾಗಿ ಕ್ರೈಸ್ತ ಮತಾಂತರ ಮರೆಮಾಚಲಾಗುತ್ತಿದೆ: ವಿಎಚ್‌ಪಿ

ಪ್ಯಾರಿಸ್‌ | ಲೂವ್ರಾ ಮ್ಯೂಸಿಯಂ ದರೋಡೆ: ಇಬ್ಬರು ಶಂಕಿತರ ಬಂಧನ

ವಿಶ್ವವಿಖ್ಯಾತ ಲೂವ್ರಾ ಮ್ಯೂಸಿಯಂನಲ್ಲಿನ ಅತ್ಯಮೂಲ್ಯ ವಸ್ತುಗಳನ್ನು ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಶಂಕಿತರನ್ನು ಬಂಧಿಸಲಾಗಿದೆ.
Last Updated 26 ಅಕ್ಟೋಬರ್ 2025, 13:53 IST
ಪ್ಯಾರಿಸ್‌ | ಲೂವ್ರಾ ಮ್ಯೂಸಿಯಂ ದರೋಡೆ: ಇಬ್ಬರು ಶಂಕಿತರ ಬಂಧನ
ADVERTISEMENT

ಛತ್ತೀಸಗಢ: ಪೊಲೀಸರ ಎದುರು ಶರಣಾದ 21 ನಕ್ಸಲರು

Naxal Surrender: ಛತ್ತೀಸಗಢದ ಬಸ್ತಾರ್‌ ವಲಯದಲ್ಲಿ ವಿಭಾಗೀಯ ಸಮಿತಿ ಕಾರ್ಯದರ್ಶಿ ಸೇರಿ 21 ನಕ್ಸಲರು ಪೊಲೀಸರ ಎದುರು ಶರಣಾಗಿದ್ದು, 18 ಶಸ್ತ್ರಾಸ್ತ್ರಗಳನ್ನು ಹಸ್ತಾಂತರಿಸಿದ್ದಾರೆ ಎಂದು ಐಜಿಪಿ ಪಿ.ಸುಂದರ್‌ರಾಜ್‌ ತಿಳಿಸಿದ್ದಾರೆ.
Last Updated 26 ಅಕ್ಟೋಬರ್ 2025, 13:48 IST
ಛತ್ತೀಸಗಢ: ಪೊಲೀಸರ ಎದುರು ಶರಣಾದ 21 ನಕ್ಸಲರು

ಕೀವ್ ಮೇಲೆ 100ಕ್ಕೂ ಅಧಿಕ ಡ್ರೋನ್ ಬಳಸಿ ರಷ್ಯಾ ದಾಳಿ: ಮೂವರ ಸಾವು,29 ಮಂದಿಗೆ ಗಾಯ

Ukraine War: ಉಕ್ರೇನ್ ರಾಜಧಾನಿ ಕೀವ್ ಮೇಲೆ ರಷ್ಯಾ 100ಕ್ಕೂ ಹೆಚ್ಚು ಡ್ರೋನ್ ದಾಳಿ ನಡೆಸಿದ್ದು, ಇದರಲ್ಲಿ ಮೂವರು ಮೃತಪಟ್ಟಿದ್ದಾರೆ ಮತ್ತು 29 ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ.
Last Updated 26 ಅಕ್ಟೋಬರ್ 2025, 13:45 IST
ಕೀವ್ ಮೇಲೆ 100ಕ್ಕೂ ಅಧಿಕ ಡ್ರೋನ್ ಬಳಸಿ ರಷ್ಯಾ ದಾಳಿ: ಮೂವರ ಸಾವು,29 ಮಂದಿಗೆ ಗಾಯ

ಮಾನಸಿಕ ಅಸ್ವಸ್ಥ ಮಹಿಳೆಯ ಮೇಲೆ ಅತ್ಯಾಚಾರ: ಆರೋಪಿಯನ್ನು ಥಳಿಸಿ ಕೊಂದ ಕುಟುಂಬಸ್ಥರು

Sexual Assault Case: ರಾಂಚಿ ಜಿಲ್ಲೆಯ ದೇವಂಬೀರ್ ಗ್ರಾಮದಲ್ಲಿ ಮಾನಸಿಕ ಅಸ್ವಸ್ಥ ಮಹಿಳೆಯ ಮೇಲೆ ಅತ್ಯಾಚಾರ ಆರೋಪದ ಮೇಲೆ ಗ್ರಾಮಸ್ಥರು ವ್ಯಕ್ತಿಯನ್ನು ಮೆರವಣಿಗೆ ಮಾಡಿ ಥಳಿಸಿ ಕೊಂದಿರುವ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 26 ಅಕ್ಟೋಬರ್ 2025, 13:36 IST
ಮಾನಸಿಕ ಅಸ್ವಸ್ಥ ಮಹಿಳೆಯ ಮೇಲೆ ಅತ್ಯಾಚಾರ: ಆರೋಪಿಯನ್ನು ಥಳಿಸಿ ಕೊಂದ ಕುಟುಂಬಸ್ಥರು
ADVERTISEMENT
ADVERTISEMENT
ADVERTISEMENT