ಗುರುವಾರ, 17 ಜುಲೈ 2025
×
ADVERTISEMENT

ರಾಜ್ಯ

ADVERTISEMENT

ಆಸ್ಪತ್ರೆ ಒಪಿಡಿ ಪುಸ್ತಕದಲ್ಲಿ ಭಕ್ತಿಗೀತೆ, ದೇವರ ಸ್ತೋತ್ರ!

Government Hospital Misuse: ಜೇವರ್ಗಿ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಹೊರರೋಗಿ ವಿಭಾಗದ (ಒಪಿಡಿ) ದಾಖಲಾತಿ ಪುಸ್ತಕದಲ್ಲಿ ಆಸ್ಪತ್ರೆಯ ಸಿಬ್ಬಂದಿ ಸಿನಿಮಾದ ಭಕ್ತಿಗೀತೆ, ದೇವರ ಸ್ತೋತ್ರಗಳನ್ನು ಬರೆದಿರುವುದು ಬುಧವಾರ ಲೋಕಾಯುಕ್ತ ಅಧಿಕಾರಿಗಳ ಪರಿಶೀಲನೆ ವೇಳೆ ಗೊತ್ತಾಗಿದೆ.
Last Updated 17 ಜುಲೈ 2025, 0:30 IST
ಆಸ್ಪತ್ರೆ ಒಪಿಡಿ ಪುಸ್ತಕದಲ್ಲಿ ಭಕ್ತಿಗೀತೆ, ದೇವರ ಸ್ತೋತ್ರ!

ಹಣ ವಸೂಲಿ ಪ್ರಕರಣ: ನಿಂಗಪ್ಪ–ಶ್ರೀನಾಥ್‌ ನಂಟು ಬಿಚ್ಚಿಟ್ಟ ಚಾಟ್‌

ಲೋಕಾಯುಕ್ತ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳಿಂದ ಹಣ ವಸೂಲಿ ಪ್ರಕರಣ
Last Updated 17 ಜುಲೈ 2025, 0:30 IST
ಹಣ ವಸೂಲಿ ಪ್ರಕರಣ: ನಿಂಗಪ್ಪ–ಶ್ರೀನಾಥ್‌ ನಂಟು ಬಿಚ್ಚಿಟ್ಟ ಚಾಟ್‌

ಧರ್ಮಸ್ಥಳ ಮೃತದೇಹ ಹೂತುಹಾಕಿದ ಪ್ರಕರಣ;'ದೂರುದಾರ ಜೀವಂತ, ತನಿಖೆ ನೆರವಿಗೆ ಬದ್ಧ'

ಸಾಕ್ಷ್ಯ ರಕ್ಷಣೆ ನಿರಾಕರಣೆ ಸಲ್ಲ: ವಕೀಲರು
Last Updated 17 ಜುಲೈ 2025, 0:30 IST
ಧರ್ಮಸ್ಥಳ ಮೃತದೇಹ ಹೂತುಹಾಕಿದ ಪ್ರಕರಣ;'ದೂರುದಾರ ಜೀವಂತ, ತನಿಖೆ ನೆರವಿಗೆ ಬದ್ಧ'

ಪೊಲೀಸ್ ಸಿಬ್ಬಂದಿಯ ವೈದ್ಯಕೀಯ ತಪಾಸಣಾ ಭತ್ಯೆ ಹೆಚ್ಚಳ: ಸಿಎಂ ಭರವಸೆ

ಕೆಎಸ್ಆರ್‌ಪಿ ಸಮುದಾಯ ಭವನ ಉದ್ಘಾಟನೆ
Last Updated 17 ಜುಲೈ 2025, 0:30 IST
ಪೊಲೀಸ್ ಸಿಬ್ಬಂದಿಯ ವೈದ್ಯಕೀಯ ತಪಾಸಣಾ ಭತ್ಯೆ ಹೆಚ್ಚಳ: ಸಿಎಂ ಭರವಸೆ

ವಿದೇಶಿಯರಿಗೆ ‘ಗುಹೆ’ಗಳೇಕೆ ಇಷ್ಟ?

ಗೋಕರ್ಣದ ಗುಹೆಗಳು: ಕೆಲವರಿಗೆ ಧ್ಯಾನ, ಹಲವರಿಗೆ ಮೋಜಿನ ತಾಣ
Last Updated 17 ಜುಲೈ 2025, 0:30 IST
ವಿದೇಶಿಯರಿಗೆ ‘ಗುಹೆ’ಗಳೇಕೆ ಇಷ್ಟ?

ಧರ್ಮಸ್ಥಳ | ಸಾಕ್ಷ್ಯ ರಕ್ಷಣೆ ಒದಗಿಸಲು ಸಾಕ್ಷಿದಾರ ಅಲಭ್ಯ: ಪೊಲೀಸ್

Dharmasthala Witness Protection: ‘ಹಾಗಾಗಿ ಅಂತಹ ಸಾಕ್ಷಿದಾರನಿಗೆ ಸಾಕ್ಷ್ಯ ರಕ್ಷಣೆ ನೀಡಲು ಸಾಧ್ಯವಿಲ್ಲ. ಈ ಬಗ್ಗೆ ಸಕ್ಷಮ ಪ್ರಾಧಿಕಾರಕಕ್ಕೆ ವರದಿ ಸಲ್ಲಿಸಲಿದ್ದೇವೆ’ ಎಂದೂ ಅವರು ತಿಳಿಸಿದ್ದಾರೆ.
Last Updated 17 ಜುಲೈ 2025, 0:30 IST
ಧರ್ಮಸ್ಥಳ | ಸಾಕ್ಷ್ಯ ರಕ್ಷಣೆ ಒದಗಿಸಲು ಸಾಕ್ಷಿದಾರ ಅಲಭ್ಯ: ಪೊಲೀಸ್

Karnataka Rains | ವಿವಿಧೆಡೆ ಭಾರಿ ಮಳೆ: ಜನಜೀವನ ಅಸ್ತವ್ಯಸ್ತ

Mangaluru Weather:ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಬಂಟ್ವಾಳ, ಮೂಲ್ಕಿ, ಸುಬ್ರಹ್ಮಣ್ಯ ಪ್ರದೇಶದಲ್ಲಿ ಬುಧವಾರವೂ ಉತ್ತಮ ಮಳೆ ಸುರಿಯಿತು. ಉಡುಪಿ ಜಿಲ್ಲೆಯಲ್ಲಿ ಸಾಧಾರಣ ಮಳೆ ಸುರಿದಿದೆ.
Last Updated 17 ಜುಲೈ 2025, 0:27 IST
Karnataka Rains | ವಿವಿಧೆಡೆ ಭಾರಿ ಮಳೆ: ಜನಜೀವನ ಅಸ್ತವ್ಯಸ್ತ
ADVERTISEMENT

Digital Arrest: ₹40.95 ಕೋಟಿ ವಂಚಿಸಿದ ಬಿಹಾರ ಮೂಲದ ಆರೋಪಿ ಬಂಧನ

Cyber Crime: ಕಾರವಾರ: ಡಿಜಿಟಲ್ ಅರೆಸ್ಟ್ ಮೂಲಕ ದೇಶದ ವಿವಿಧೆಡೆ ₹40.95 ಕೋಟಿ ವಂಚಿಸಿದ್ದ ಬಿಹಾರ ರಾಜ್ಯದ ಪಾಟ್ನಾದ ಹರ್ದೀಪ್ ಸಿಂಗ್ (39) ಎಂಬುವನನ್ನು ಕಾರವಾರ ಸಿಇಎನ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
Last Updated 17 ಜುಲೈ 2025, 0:05 IST
Digital Arrest: ₹40.95 ಕೋಟಿ ವಂಚಿಸಿದ ಬಿಹಾರ ಮೂಲದ ಆರೋಪಿ ಬಂಧನ

ಮುಜರಾಯಿ ಸುಪರ್ದಿಗೆ ಬೆಂಗಳೂರಿನ ಗಾಳಿ ಆಂಜನೇಯ ದೇಗುಲ

ಸರ್ಕಾರದ ಆದೇಶ ತಡೆಗೆ ಹೈಕೋರ್ಟ್ ನಕಾರ
Last Updated 17 ಜುಲೈ 2025, 0:00 IST
ಮುಜರಾಯಿ ಸುಪರ್ದಿಗೆ ಬೆಂಗಳೂರಿನ ಗಾಳಿ ಆಂಜನೇಯ ದೇಗುಲ

ರಾಜ್ಯದಲ್ಲಿ ‘ಸೂಪರ್ ಸಿಎಂ’ ಇಲ್ಲ: ಮಹದೇವಪ್ಪ

ಮೈಸೂರು: ‘ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ. ಅವರನ್ನು ಬಿಟ್ಟರೆ ಬೇರೆ ಯಾರೂ ಸೂಪರ್ ಸಿ.ಎಂ. ಇಲ್ಲ’ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.
Last Updated 16 ಜುಲೈ 2025, 23:49 IST
ರಾಜ್ಯದಲ್ಲಿ ‘ಸೂಪರ್ ಸಿಎಂ’ ಇಲ್ಲ: ಮಹದೇವಪ್ಪ
ADVERTISEMENT
ADVERTISEMENT
ADVERTISEMENT