ಭಾನುವಾರ, 26 ಅಕ್ಟೋಬರ್ 2025
×
ADVERTISEMENT

ರಾಜ್ಯ

ADVERTISEMENT

ಆರ್‌ಎಸ್‌ಎಸ್‌ನವರು ದೇವರಿಗಿಂತ ದೊಡ್ಡವರಾ?: ಸಚಿವ ಪ್ರಿಯಾಂಕ್‌ ಖರ್ಗೆ

Political Criticism: ಆರ್‌ಎಸ್‌ಎಸ್‌ ನೋಂದಣಿ ಇಲ್ಲದೆ ದೇಣಿಗೆ ಸಂಗ್ರಹಿಸುತ್ತಿರುವುದನ್ನು ಪ್ರಶ್ನಿಸಿದ ಪ್ರಿಯಾಂಕ್‌ ಖರ್ಗೆ, ಕಾನೂನು ಪಾಲನೆಯ ಅಗತ್ಯವಿದೆ ಎಂದೂ ಹೇಳಿದ್ದಾರೆ. ಪ್ರಭಾಕರ್‌ ಭಟ್ ಹೇಳಿಕೆಗೆ ಕೂಡ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.
Last Updated 26 ಅಕ್ಟೋಬರ್ 2025, 15:45 IST
ಆರ್‌ಎಸ್‌ಎಸ್‌ನವರು ದೇವರಿಗಿಂತ ದೊಡ್ಡವರಾ?:  ಸಚಿವ ಪ್ರಿಯಾಂಕ್‌ ಖರ್ಗೆ

ರಾಜ್ಯದಲ್ಲಿ ಎರಡು ದಿನ ಭಾರಿ ಮಳೆ: ಉಡುಪಿ, ಉತ್ತರ ಕನ್ನಡಕ್ಕೆ ಆರೆಂಜ್ ಅಲರ್ಟ್‌

Weather Alert: ಹವಾಮಾನ ಇಲಾಖೆ ಸೋಮವಾರ ಮತ್ತು ಮಂಗಳವಾರ ರಾಜ್ಯದ ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಹಾಗೂ ಇತರ ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ನೀಡಿದೆ.
Last Updated 26 ಅಕ್ಟೋಬರ್ 2025, 15:32 IST
ರಾಜ್ಯದಲ್ಲಿ ಎರಡು ದಿನ ಭಾರಿ ಮಳೆ: ಉಡುಪಿ, ಉತ್ತರ ಕನ್ನಡಕ್ಕೆ ಆರೆಂಜ್ ಅಲರ್ಟ್‌

ಉತ್ತಮ ಮಳೆ | ತಮಿಳುನಾಡಿಗೆ ಹೆಚ್ಚುವರಿ ನೀರು ಹರಿಸಲಾಗಿದೆ: ಡಿ.ಕೆ.ಶಿವಕುಮಾರ್

Karnataka Rain Impact: ಉತ್ತಮ ಮಳೆಯ ಕಾರಣವಾಗಿ ಜೂನ್‌ ರಿಂದ ಅಕ್ಟೋಬರ್‌ ವರೆಗೆ ತಮಿಳುನಾಡಿಗೆ ಸುಪ್ರೀಂ ಕೋರ್ಟ್ ನಿಗದಿಯ ಪ್ರಮಾಣಕ್ಕಿಂತ ಹೆಚ್ಚಾಗಿ 273 ಟಿಎಂಸಿ ಅಡಿ ನೀರು ಹರಿದಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
Last Updated 26 ಅಕ್ಟೋಬರ್ 2025, 14:51 IST
ಉತ್ತಮ ಮಳೆ | ತಮಿಳುನಾಡಿಗೆ ಹೆಚ್ಚುವರಿ ನೀರು ಹರಿಸಲಾಗಿದೆ: ಡಿ.ಕೆ.ಶಿವಕುಮಾರ್

ಮಲೆನಾಡಿನಲ್ಲಿ ಯಾವ ಧರ್ಮದವರೂ ಕಾಳಿಂಗ ಕೊಲ್ಲುವುದಿಲ್ಲ: ಇಸ್ಮಾಯಿಲ್‌ ತೀರ್ಥಹಳ್ಳಿ

Religious Sentiment: ಮಲೆನಾಡಿನಲ್ಲಿ ಮುಸ್ಲಿಂ ಮತ್ತು ಕ್ರೈಸ್ತರು ಸಹಜವಾಗಿ ಹಿಂದೂ ಧಾರ್ಮಿಕ ಭಾವನೆಗಳಿಗೆ ಗೌರವ ಸೂಚಿಸುತ್ತಿದ್ದು, ಕಾಳಿಂಗ ಹಾವುಗಳನ್ನು ಕೊಲ್ಲುವ ಆರೋಪ ಸುಳ್ಳು ಮತ್ತು ಖಂಡನೀಯವೆಂದು ಇಸ್ಮಾಯಿಲ್ ಹೇಳಿದ್ದಾರೆ.
Last Updated 26 ಅಕ್ಟೋಬರ್ 2025, 14:07 IST
ಮಲೆನಾಡಿನಲ್ಲಿ ಯಾವ ಧರ್ಮದವರೂ ಕಾಳಿಂಗ ಕೊಲ್ಲುವುದಿಲ್ಲ: ಇಸ್ಮಾಯಿಲ್‌ ತೀರ್ಥಹಳ್ಳಿ

ಸಂಚಲನ ಸೃಷ್ಟಿಸಿದ್ದ ಯತೀಂದ್ರ ಹೇಳಿಕೆಗೆ ಸತೀಶ್ ಜಾರಕಿಹೊಳಿ ಮೊದಲ ಪ್ರತಿಕ್ರಿಯೆ..

‘ಯತೀಂದ್ರ ಅಹಿಂದ ನಾಯಕತ್ವದ ಬಗ್ಗೆ ಹೇಳಿದ್ದಾರೆಯೇ ಹೊರತು, ಸಿ.ಎಂ ಸ್ಥಾನದ ಬಗ್ಗೆ ಅಲ್ಲ’
Last Updated 26 ಅಕ್ಟೋಬರ್ 2025, 11:18 IST
ಸಂಚಲನ ಸೃಷ್ಟಿಸಿದ್ದ ಯತೀಂದ್ರ ಹೇಳಿಕೆಗೆ ಸತೀಶ್ ಜಾರಕಿಹೊಳಿ ಮೊದಲ ಪ್ರತಿಕ್ರಿಯೆ..

ನಮ್ಮ ಆಸ್ತಿ ಬಗ್ಗೆ ತನಿಖೆಗೆ ನಾವು ಸಿದ್ದ, ನೀವು? RSSಗೆ ಪ್ರಿಯಾಂಕ್ ಖರ್ಗೆ ಸವಾಲು

RSS Investigation: ನಮ್ಮ ಆಸ್ತಿ ವಿವರಗಳು ಜನರ ಮುಂದೆ ಇವೆ, ತನಿಖೆಗೆ ನಾವು ಸಿದ್ದ. ಆದರೆ ನಿಮ್ಮ ಆರ್‌ಎಸ್‌ಎಸ್ ಸಂಘಟನೆಯ ಆಸ್ತಿ ಮೂಲ ಏನು, ತನಿಖೆಗೆ ಸಿದ್ದವಿದೆಯೇ ಎಂದು ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ಪ್ರಶ್ನಿಸಿದ್ದಾರೆ.
Last Updated 26 ಅಕ್ಟೋಬರ್ 2025, 10:59 IST
ನಮ್ಮ ಆಸ್ತಿ ಬಗ್ಗೆ ತನಿಖೆಗೆ ನಾವು ಸಿದ್ದ, ನೀವು? RSSಗೆ ಪ್ರಿಯಾಂಕ್ ಖರ್ಗೆ ಸವಾಲು

ಭಾರತೀಯ ಕರಾವಳಿ ರಕ್ಷಣಾ ಪಡೆಯಿಂದ 31 ಮೀನುಗಾರರ ರಕ್ಷಣೆ

Fishermen Rescue:ಅರಬ್ಬಿ ಸಮುದ್ರದಲ್ಲಿ ಕೆಟ್ಟು ನಿಂತಿದ್ದ ಮೀನುಗಾರಿಕಾ ದೋಣಿಯಲ್ಲಿದ್ದ 31 ಮೀನುಗಾರರನ್ನು ಭಾರತೀಯ ಕರಾವಳಿ ರಕ್ಷಣಾ ಪಡೆ (ಐಸಿಜಿ) ರಕ್ಷಣೆ ಮಾಡಿದೆ.
Last Updated 26 ಅಕ್ಟೋಬರ್ 2025, 10:22 IST
ಭಾರತೀಯ ಕರಾವಳಿ ರಕ್ಷಣಾ ಪಡೆಯಿಂದ 31 ಮೀನುಗಾರರ ರಕ್ಷಣೆ
ADVERTISEMENT

ಬೀದರ್‌ | ಸೋಯಾ ಖರೀದಿ ಕೇಂದ್ರ ವಿಳಂಬ: ಖಾಸಗಿಯವರ ಮೊರೆ ಹೋಗುತ್ತಿರುವ ರೈತರು

Bidar Soybean Purchase Delay: ಬೀದರ್‌ ಜಿಲ್ಲೆಯಲ್ಲಿ ಇದುವರೆಗೆ ಸೋಯಾ ಅವರೆ ಖರೀದಿ ಕೇಂದ್ರಗಳು ಆರಂಭಗೊಳ್ಳದ ಕಾರಣ ರೈತರು ಖಾಸಗಿಯವರ ಮೊರೆ ಹೋಗುತ್ತಿದ್ದಾರೆ.
Last Updated 26 ಅಕ್ಟೋಬರ್ 2025, 0:20 IST
ಬೀದರ್‌ | ಸೋಯಾ ಖರೀದಿ ಕೇಂದ್ರ ವಿಳಂಬ: ಖಾಸಗಿಯವರ ಮೊರೆ ಹೋಗುತ್ತಿರುವ ರೈತರು

Karnataka politics | ನಾಯಕತ್ವ ಹೈಕಮಾಂಡ್ ನಿರ್ಧಾರ: ಮುಖ್ಯಮಂತ್ರಿ ಸಿದ್ದರಾಮಯ್ಯ

‘ನಾನು ಈಗ ಅಹಿಂದ ಸಂಘಟಿಸುತ್ತಿದ್ದೇನೆ. ಮುಂದೆ ಸತೀಶ ಜಾರಕಿಹೊಳಿ ಮಾಡ್ತಾರೆ ಎಂದಷ್ಟೇ ಯತೀಂದ್ರ ಹೇಳಿದ್ದಾರೆ. ನಾಯಕತ್ವವನ್ನು ಹೈಕಮಾಂಡ್ ತೀರ್ಮಾನಿಸುತ್ತದೆ, ನಾವಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 25 ಅಕ್ಟೋಬರ್ 2025, 23:48 IST
Karnataka politics | ನಾಯಕತ್ವ ಹೈಕಮಾಂಡ್ ನಿರ್ಧಾರ: ಮುಖ್ಯಮಂತ್ರಿ ಸಿದ್ದರಾಮಯ್ಯ

Karnataka Rains | ನಿಲ್ಲದ ಮಳೆ ಅಬ್ಬರ: ಬೆಳೆ ಹಾನಿ

Heavy rains: ಉತ್ತರ ಕನ್ನಡ, ವಿಜಯನಗರ, ಬಳ್ಳಾರಿ ಜಿಲ್ಲೆಗಳಲ್ಲಿ ಮಳೆ ಮುಂದುವರೆದಿದೆ.
Last Updated 25 ಅಕ್ಟೋಬರ್ 2025, 23:30 IST
Karnataka Rains | ನಿಲ್ಲದ ಮಳೆ ಅಬ್ಬರ: ಬೆಳೆ ಹಾನಿ
ADVERTISEMENT
ADVERTISEMENT
ADVERTISEMENT