ಗುರುವಾರ, 25 ಡಿಸೆಂಬರ್ 2025
×
ADVERTISEMENT
ADVERTISEMENT

ಕೇಂದ್ರ ಸಂಪುಟ: ಹಂಪಿಯ ಹುಳುಕು ಉಲ್ಲೇಖ!

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಂಡ ವಾಸ್ತವದಿಂದ ಅಧಿಕಾರಿಗಳಿಗೆ ಢವಢವ
Published : 25 ಡಿಸೆಂಬರ್ 2025, 3:00 IST
Last Updated : 25 ಡಿಸೆಂಬರ್ 2025, 3:00 IST
ಫಾಲೋ ಮಾಡಿ
Comments
ಹಂಪಿ–ಅವ್ಯವಸ್ಥೆ ಸಹಿಸಲಾಗದು
‘ಹಂಪಿ ವಿಶ್ವಪಾರಂಪರಿಕ ತಾಣ ಇಲ್ಲಿನ ಅವ್ಯವಸ್ಥೆಯನ್ನು ಯಾವುದೇ ಕಾರಣಕ್ಕೂ ಸಹಿಸಲಾಗದು. ನಾನು ಮೇಲಿಂದ ಮೇಲೆ ಹಂಪಿಗೆ ಬರುತ್ತೇನೆ ಈ ಬಾರಿಯ ಭೇಟಿಯಲ್ಲಿ ನನಗೆ ಬಹಳ ಕೆಟ್ಟ ಅನುಭವವಾಗಿದೆ ಮುಂದೆ ಇಂತಹ ಸ್ಥಿತಿ ಇರಬಾರದು’ ಎಂದು ಸಚಿವೆ ನಿರ್ಮಲಾ ತಾಕೀತು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಚಿವರು ದೆಹಲಿಗೆ ತೆರಳುವ ಮೊದಲು ಜಿಂದಾಲ್‌ ವಿಮಾನನಿಲ್ದಾಣದಲ್ಲಿ ಶಾಸಕ ಎಚ್‌.ಆರ್‌.ಗವಿಯಪ್ಪ ಅವರ ಜತೆಗೆ 40 ನಿಮಿಷ ಮಾತನಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT