ಮೈಸೂರಿನ ದಟ್ಟಗಳ್ಳಿಯಲ್ಲಿ ಸೋಮವಾರ ನಡೆದ ಜೆಡಿ (ಎಸ್) ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, ಮೇಯರ್ ಎನ್. ಎಂ. ರಾಜೇಶ್ವರಿ, ನಗರ ಅಧ್ಯಕ್ಷ ರಾಜಣ್ಣ, ಶಾಸಕರಾದ ಚಿಕ್ಕಮಾದು, ಜಿ. ಟಿ. ದೇವೇಗೌಡ, ಸಂದೇಶ್ ನಾಗರಾಜ್, ಎಸ್. ಆರ್. ಮಹೇಶ್ ಜನರತ್ತ ಕೈಬೀಸಿದ ದೃಶ್ಯ...
ADVERTISEMENT
ಬೆಂಗಳೂರು ದಕ್ಷಿಣದಿಂದ ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ ಪಕ್ಷದ ಅಭ್ಯರ್ಥಿ ಜಿ. ಆರ್. ಶಿವಶಂಕರ ನಾಮಪತ್ರ ಸಲ್ಲಿಸಲು ಬೆಂಬಲಿಗರ ಜತೆಗೂಡಿ ಬಿಬಿಎಂಪಿ ಕಚೇರಿಗೆ ಬರುತ್ತಿರುವುದು .
ಬೆಂಗಳೂರು ದಕ್ಷಿಣ ಕ್ಷೇತ್ರದ ಎಎಪಿ ಅಭ್ಯರ್ಥಿ ನೀನಾ ನಾಯಕ್ ನಾಮಪತ್ರ ಸಲ್ಲಿಸಲು ಸೋಮವಾರ ಪಕ್ಷದ ಬೆಂಬಲಿಗರ ಜತೆ ಬಿಬಿಎಂಪಿ ಕಚೇರಿಯತ್ತ ಹೆಜ್ಜೆ ಹಾಕಿದರು.
ಬೆಂಗಳೂರು ಕೇಂದ್ರದ ಎಎಪಿ ಅಭ್ಯರ್ಥಿ ವಿ. ಬಾಲಕೃಷ್ಣನ್ ಪತ್ನಿ ಚೈತ್ರಾ ಜತೆ ಬಿಬಿಎಂಪಿ ಕಚೇರಿಗೆ ಬಂದು ನಾಮಪತ್ರ ಸಲ್ಲಿಸಿದರು. – ಪ್ರಜಾವಾಣಿ ಚಿತ್ರ/ ರಂಜು ಪಿ.
ಮೈಸೂರಿನ ದಟ್ಟಗಳ್ಳಿಯಲ್ಲಿ ಸೋಮವಾರ ನಡೆದ ಜೆಡಿ (ಎಸ್) ಸಮಾವೇಶ ಉದ್ದೇಶಿಸಿ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮಾತನಾಡಿದರು