ಈ ಬಗ್ಗೆ ಟ್ವೀಟ್ ಮಾಡಿರುವ ಅಕ್ಷಯ್ ಕುಮಾರ್ ‘ಸುಳ್ಳು, ಸುಳ್ಳು...ಪ್ಯಾಂಟ್ನಲ್ಲಿ ಉರಿ. ಬಾಲ್ಯದಲ್ಲಿ ಈ ಮಾತನ್ನು ಕೇಳಿದ್ದೀರಾ? ಕೆಲವು ವ್ಯಕ್ತಿಗಳು ಸ್ಪಷ್ಟವಾಗಿ ಬೆಳೆದಿಲ್ಲ. ಅವರೊಂದಿಗೆ ಕಾದಾಡುವ ಮನಸ್ಥಿತಿಯಲ್ಲಿ ಇಲ್ಲ. ನನ್ನ ಕುರಿತು ಆಧಾರ ರಹಿತವಾಗಿ ಬರೆಯುವವರಿಗೆ ಮೇಲಿನ ವಾಕ್ಯ ಸೂಕ್ತವಾಗಿದೆ’ ಎಂದು ಬರೆದುಕೊಂಡಿದ್ದಾರೆ.