ಇತ್ತೀಚೆಗಷ್ಟೇ ಮಾಧ್ಯಮಗಳಲ್ಲಿ ವರದಿಯಾದ ಮಾನವ ಕಳ್ಳಸಾಗಾಣಿಕೆ ಕುರಿತ ನೈಜ ಘಟನೆಯನ್ನಾಧರಿಸಿದ ಸಿನಿಮಾ ಇದಾಗಿದೆ ಎನ್ನುತ್ತಾರೆ ನಿರ್ದೇಶಕ ನರೇಂದ್ರನಾಥ್. ಸಿನಿಮಾಕ್ಕೆ ತಕ್ಕಂತೆ ಅಲ್ಲಲ್ಲಿ ಕಥೆಯಲ್ಲಿ ಬದಲಾವಣೆ ಮಾಡಿಕೊಳ್ಳಲಾಗಿದ್ದು, ಚಿತ್ರದಲ್ಲಿ ನರೇಶ್, ನಾಡಿಯಾ, ರಾಜೇಂದ್ರ ಪ್ರಸಾದ್, ಭಾನು ಶ್ರೀಮೆಹ್ತಾ ಪಾತ್ರವರ್ಗದಲ್ಲಿದ್ದಾರೆ.