ಈ ಚಿತ್ರದಲ್ಲಿ ಶೋಭಿನ್ ಶಹೀರ್, ಗೌತಮ್ ಮೆನನ್, ಚೆಂಬನ್ ವಿನೋದ್, ವಿನಾಯಕನ್, ಶ್ರೀನಾಥ್ ಭಾಸಿ ಅವರು ಈ ಚಿತ್ರದಲ್ಲಿದ್ದಾರೆ. ಈ ಚಿತ್ರವನ್ನು ಅನ್ವರ್ ರಶೀದ್ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ಮೂಲಕ ನಿರ್ದೇಶಕ ಅಮಲ್ ನೀರಾದ್ ಅವರು ಸಿನಿಮಾಟೋಗ್ರಾಫರ್ ಆಗಿ ಬದಲಾಗಿದ್ದಾರೆ. ವಿನ್ಸೆಂಟ್ ಅವರ ಚಿತ್ರಕತೆ ಇದಕ್ಕಿದೆ. ಈ ಚಿತ್ರ ಡಿಸೆಂಬರ್ ತಿಂಗಳಲ್ಲಿ ತೆರೆ ಕಾಣುವ ನಿರೀಕ್ಷೆಯಿದೆ.