<p>ಪರಂವಃ ಸ್ಟುಡಿಯೋಸ್ ನಿರ್ಮಾಣದ ‘ಸಕುಟುಂಬ ಸಮೇತ’ ಚಿತ್ರದ ಮೊದಲ ಹಾಡು ಸಂಗಾತಿ... ಇದೀಗ ಪರಂವಃ ಮ್ಯೂಸಿಕ್ ಯುಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗಿದೆ. ಈ ಹಾಡಿಗೆ ಮಿದುನ್ ಮುಕುಂದನ್ ರಾಗ ಸಂಯೋಜನೆ ಇದೆ. ಚಂದ್ರಜಿತ್ ಬೆಳ್ಳಿಯಪ್ಪ ಅವರ ಸಾಹಿತ್ಯ ಇದೆ.</p>.<p>ಮೇ 20ರಂದು ಈ ಚಿತ್ರ ಬಿಡುಗಡೆಯಾಗಲಿದೆ.</p>.<p><a href="https://www.prajavani.net/entertainment/cinema/madenur-manu-starrer-kadaknath-kuri-farm-film-on-set-sandalwood-933092.html" itemprop="url">ಶುರುವಾಗಿದೆ ಮಡೇನೂರ್ ಮನು ನಟನೆಯ ‘ಕೇದಾರನಾಥ್ ಕುರಿಫಾರಂ’</a></p>.<p>ಎರಡು ಕುಟುಂಬಗಳ ಕಥೆ ಚಿತ್ರದಲ್ಲಿದೆ. ಮದುವೆ ನಡೆಯುವಾಗ ಏನೆಲ್ಲಾ ನಡೆಯುತ್ತದೆ ಎನ್ನುವುದು ಸಿನಿಮಾದಲ್ಲಿದೆ. ಎರಡು ಕುಟುಂಬಗಳ ನಡುವಿನ ಗತ್ತು, ಅಂತಸ್ತಿನ ವ್ಯತ್ಯಾಸ, ಪ್ರದರ್ಶನ... ಇದರಿಂದಾಗಿ ಮದುವೆಯ ಮೇಲಾಗುವ ಪರಿಣಾಮ ಏನು ಎಂಬುದನ್ನು ಈ ಚಿತ್ರ ಹೇಳಿದೆ ಎಂದಿದೆ ಚಿತ್ರತಂಡ.</p>.<p>ಅಚ್ಯುತ್ ಕುಮಾರ್, ಕೃಷ್ಣ ಹೆಬ್ಬಾಳೆ, ಭರತ್ ಜಿ.ಬಿ. ಸಿರಿ ರವಿಕುಮಾರ್, ಪುಷ್ಪಾ ಬೆಳವಾಡಿ, ರೇಖಾ ಕೂಡ್ಲಿಗಿ, ಜಯಲಕ್ಷ್ಮೀ ಪಾಟೀಲ್ ತಾರಾಗಣದಲ್ಲಿದ್ದಾರೆ. ರಾಹುಲ್ ಪಿ.ಕೆ. ಮತ್ತು ಪೂಜಾ ಸುಧೀರ್ ಅವರ ಕಥೆಯಿದೆ. ಕರಂ ಚಾವ್ಲಾ ಮತ್ತು ಸಂದೀಪ್ ವಲ್ಲೂರಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.</p>.<p><a href="https://www.prajavani.net/india-news/actor-prakash-raj-tweets-about-hindi-national-language-controversy-932847.html" itemprop="url">ಹಿಂದಿ ರಾಷ್ಟ್ರಭಾಷೆ ಸಮರ್ಥನೆ: ರಾಜಕಾರಣಿಗಳಿಗೆ ಛೀಮಾರಿ ಹಾಕಿದ ನಟ ಪ್ರಕಾಶ್ ರಾಜ್</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪರಂವಃ ಸ್ಟುಡಿಯೋಸ್ ನಿರ್ಮಾಣದ ‘ಸಕುಟುಂಬ ಸಮೇತ’ ಚಿತ್ರದ ಮೊದಲ ಹಾಡು ಸಂಗಾತಿ... ಇದೀಗ ಪರಂವಃ ಮ್ಯೂಸಿಕ್ ಯುಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗಿದೆ. ಈ ಹಾಡಿಗೆ ಮಿದುನ್ ಮುಕುಂದನ್ ರಾಗ ಸಂಯೋಜನೆ ಇದೆ. ಚಂದ್ರಜಿತ್ ಬೆಳ್ಳಿಯಪ್ಪ ಅವರ ಸಾಹಿತ್ಯ ಇದೆ.</p>.<p>ಮೇ 20ರಂದು ಈ ಚಿತ್ರ ಬಿಡುಗಡೆಯಾಗಲಿದೆ.</p>.<p><a href="https://www.prajavani.net/entertainment/cinema/madenur-manu-starrer-kadaknath-kuri-farm-film-on-set-sandalwood-933092.html" itemprop="url">ಶುರುವಾಗಿದೆ ಮಡೇನೂರ್ ಮನು ನಟನೆಯ ‘ಕೇದಾರನಾಥ್ ಕುರಿಫಾರಂ’</a></p>.<p>ಎರಡು ಕುಟುಂಬಗಳ ಕಥೆ ಚಿತ್ರದಲ್ಲಿದೆ. ಮದುವೆ ನಡೆಯುವಾಗ ಏನೆಲ್ಲಾ ನಡೆಯುತ್ತದೆ ಎನ್ನುವುದು ಸಿನಿಮಾದಲ್ಲಿದೆ. ಎರಡು ಕುಟುಂಬಗಳ ನಡುವಿನ ಗತ್ತು, ಅಂತಸ್ತಿನ ವ್ಯತ್ಯಾಸ, ಪ್ರದರ್ಶನ... ಇದರಿಂದಾಗಿ ಮದುವೆಯ ಮೇಲಾಗುವ ಪರಿಣಾಮ ಏನು ಎಂಬುದನ್ನು ಈ ಚಿತ್ರ ಹೇಳಿದೆ ಎಂದಿದೆ ಚಿತ್ರತಂಡ.</p>.<p>ಅಚ್ಯುತ್ ಕುಮಾರ್, ಕೃಷ್ಣ ಹೆಬ್ಬಾಳೆ, ಭರತ್ ಜಿ.ಬಿ. ಸಿರಿ ರವಿಕುಮಾರ್, ಪುಷ್ಪಾ ಬೆಳವಾಡಿ, ರೇಖಾ ಕೂಡ್ಲಿಗಿ, ಜಯಲಕ್ಷ್ಮೀ ಪಾಟೀಲ್ ತಾರಾಗಣದಲ್ಲಿದ್ದಾರೆ. ರಾಹುಲ್ ಪಿ.ಕೆ. ಮತ್ತು ಪೂಜಾ ಸುಧೀರ್ ಅವರ ಕಥೆಯಿದೆ. ಕರಂ ಚಾವ್ಲಾ ಮತ್ತು ಸಂದೀಪ್ ವಲ್ಲೂರಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.</p>.<p><a href="https://www.prajavani.net/india-news/actor-prakash-raj-tweets-about-hindi-national-language-controversy-932847.html" itemprop="url">ಹಿಂದಿ ರಾಷ್ಟ್ರಭಾಷೆ ಸಮರ್ಥನೆ: ರಾಜಕಾರಣಿಗಳಿಗೆ ಛೀಮಾರಿ ಹಾಕಿದ ನಟ ಪ್ರಕಾಶ್ ರಾಜ್</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>