ಈ ಕಥೆಯ ನಾಯಕ ಪತ್ರಕರ್ತ. ಆತ ಒಂದು ವರದಿಯ ಕೆಲಸಕ್ಕಾಗಿ ಒಂದೂರಿಗೆ ಹೋಗುತ್ತಾನೆ. ಅಲ್ಲಿ ವಿಧವೆ ನಾಯಕಿಯನ್ನು ಭೇಟಿಯಾಗುತ್ತಾನೆ. ಆತ ಆಕೆಗೆ ಹೊಸ ಬಾಳು ಕೊಡುತ್ತಾನಾ, ಇಲ್ಲವಾ ಎಂಬುದು ಕಥೆಯ ಹಂದರ. ಅಂದಹಾಗೆ, ನಂದೀಶ್ ಅವರು ನಾಯಕನಾಗಿ, ಸಂಹಿತಾ ಅವರು ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಕಾರ್ತಿಕ್ ವೆಂಕಟೇಶ್ ಅವರು ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ.