ನಾಗರಾಜ್, ಶ್ರೀಹರ್ಷ ಗೋಭಟ್ ನೀನಾಸಂ, ಸಾತ್ವಿಕ್ ಹೆಬ್ಬಾರ್, ದೇವಿಪ್ರಕಾಶ್ ತಾರಾಗಣದಲ್ಲಿ ಇದ್ದಾರೆ. ಸಿನಿಮಾಕ್ಕೆ ಹೇಮಂತ್ ಛಾಯಾಗ್ರಹಣವಿದ್ದು, ಶಶಾಂಕ್ ನಾರಾಯಣ ಸಂಭಾಷಣೆಯ ಜೊತೆಗೆ ಸಂಕಲನ ಮಾಡಿದ್ದಾರೆ. ಚಿತ್ರಕ್ಕೆ ಗಗನ್ ಬಡೇರಿಯ ಸಂಗೀತವಿದೆ. ಭವಾನಿ ಶಂಕರ್ ಆನೇಕಲ್ಲು ಕಲಾನಿರ್ದೇಶನ ಮಾಡಿದ್ದಾರೆ. ‘ತಾಂತ್ರಿಕವಾಗಿಯೂ ಸಿನಿಮಾ ಗೆದ್ದಿದೆ ಎಂದಿದೆ’ ಚಿತ್ರತಂಡ. ಮುಂದೆ ಓಟಿಟಿಯಲ್ಲಿ ಬಿಡುಗಡೆ ಮಾಡುವ ತಯಾರಿಗಳೂ ನಡೆಯುತ್ತಿವೆ.