ಗೌರಿ ವೆಂಕಟೇಶ್ ಅವರ ಛಾಯಾಗ್ರಹಣ ಇದೆ. ಚಿತ್ರದಲ್ಲಿ ಒಂದು ಹಾಡು ಇದ್ದು ಬಿ.ಆರ್. ಹೇಮಂತ್ಕುಮಾರ್ ಸಂಗೀತ ಸಂಯೋಜಿಸಿದ್ದಾರೆ. ಎಲ್. ಮಂಜುನಾಥ್ ಬಂಡವಾಳ ಹೂಡಿದ್ದಾರೆ.ಲಕ್ಷ್ಮಣ್ ರಾವ್, ರಮಾನಂದ್, ಡಿಂಗ್ರಿ ನಾಗರಾಜ್, ಶ್ರೀಧರ್ ತಾರಾಗಣದಲ್ಲಿದ್ದಾರೆ. ಮುಂದಿನ ತಿಂಗಳ ಮೊದಲ ವಾರ ಥಿಯೇಟರ್ಗೆ ಬರುವ ಯೋಚನೆ ಚಿತ್ರತಂಡದ್ದು.