ಶುಕ್ರವಾರ, 6 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸುದ್ದಿ

ADVERTISEMENT

06 ಫೆಬ್ರುವರಿ 2026: ಈ ದಿನದ 10 ಪ್ರಮುಖ ಸುದ್ದಿಗಳು

Daily News Roundup: ನೆಲಮಂಗಲದಲ್ಲಿ ಬಸ್‌ಗೆ ಬೆಂಕಿ ತಗುಲಿದ ಘಟನೆ, ಆರ್‌ಸಿಬಿಯ ಚಾಂಪಿಯನ್‌ ವಿಜಯ ಸೇರಿದಂತೆ ಹಲವು ಪ್ರಮುಖ ಸುದ್ದಿಗಳು ಇಂದು ಗಮನ ಸೆಳೆದಿವೆ.
Last Updated 6 ಫೆಬ್ರುವರಿ 2026, 4:54 IST
06 ಫೆಬ್ರುವರಿ 2026: ಈ ದಿನದ 10 ಪ್ರಮುಖ ಸುದ್ದಿಗಳು

ಕಾಂಗ್ರೆಸ್‌ನ ಕೆಲವು ಸಂಸದರ ವರ್ತನೆ ಕಪ್ಪು ಚುಕ್ಕೆ: ಓಂಬಿರ್ಲಾ

Parliament Session: ನವದೆಹಲಿ: ‘ಸದನದ ನಾಯಕರು ಲೋಕಸಭೆಯಲ್ಲಿ ಮಾತನಾಡಿರುವುದು ಸೂಕ್ತವಲ್ಲ. ಆದರೆ, ವಿರೋಧ ಪಕ್ಷಗಳ ಸದಸ್ಯರು ಪ್ರತಿಭಟನೆಯಲ್ಲಿ ಭಾಗಿಯಾಗುವ ಮಾಹಿತಿ ಇದ್ದ ಕಾರಣಕ್ಕೆ ಸದನಕ್ಕೆ ಬಾರದಂತೆ ಮೋದಿ ಅವರಿಗೆ ಕೋರಿದ್ದೆ ಎಂದು ಓಂಬಿರ್ಲಾ ಹೇಳಿದರು.
Last Updated 5 ಫೆಬ್ರುವರಿ 2026, 19:51 IST
ಕಾಂಗ್ರೆಸ್‌ನ ಕೆಲವು ಸಂಸದರ ವರ್ತನೆ ಕಪ್ಪು ಚುಕ್ಕೆ: ಓಂಬಿರ್ಲಾ

Fact Check: UGC ನಿಯಮ ವಿರೋಧಿಸುವವರಿಗೆ ಶಾ ಎಚ್ಚರಿಕೆ ನೀಡಿದ್ದಾರೆಂಬುದು ಸುಳ್ಳು

Amit Shah: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಸತ್‌ನಲ್ಲಿ ಮಾತನಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ಇದು ಸಂಸತ್‌ನ ಕಾನೂನು. ಪ್ರತಿಯೊಬ್ಬರೂ ಇದನ್ನು ಒಪ್ಪಿಕೊಳ್ಳಲೇಬೇಕು’ ಎಂದು ಅವರು ಹೇಳಿರುವುದು ವಿಡಿಯೊದಲ್ಲಿದೆ.
Last Updated 5 ಫೆಬ್ರುವರಿ 2026, 19:30 IST
Fact Check: UGC ನಿಯಮ ವಿರೋಧಿಸುವವರಿಗೆ ಶಾ ಎಚ್ಚರಿಕೆ ನೀಡಿದ್ದಾರೆಂಬುದು ಸುಳ್ಳು

05 ಫೆಬ್ರುವರಿ 2026: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...

India Headlines: 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಹಂಸಲೇಖ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ, ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದಲ್ಲಿ ಉಣ್ಣಿಕೃಷ್ಣನ್ ಪೋಟಿಗೆ ಜಾಮೀನು ಸೇರಿದಂತೆ 10 ಪ್ರಮುಖ ಸುದ್ದಿಗಳು.
Last Updated 5 ಫೆಬ್ರುವರಿ 2026, 16:28 IST
05 ಫೆಬ್ರುವರಿ 2026: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...

ಯುಪಿಎಸ್‌ಸಿ ಪರೀಕ್ಷೆ: ಚಹರೆ ದೃಢೀಕರಣ ಕಡ್ಡಾಯ

ನಾಗರಿಕ ಸೇವಾ ಪರೀಕ್ಷೆ 939 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ
Last Updated 5 ಫೆಬ್ರುವರಿ 2026, 16:25 IST
ಯುಪಿಎಸ್‌ಸಿ ಪರೀಕ್ಷೆ: ಚಹರೆ ದೃಢೀಕರಣ ಕಡ್ಡಾಯ

ಜಗತ್ತು ಭಾರತದತ್ತ ವಾಲುತ್ತಿದೆ: ಮೋದಿ

ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ * ವಿರೋಧ ಪಕ್ಷದವರ ಸಭಾತ್ಯಾಗ
Last Updated 5 ಫೆಬ್ರುವರಿ 2026, 16:24 IST
ಜಗತ್ತು ಭಾರತದತ್ತ ವಾಲುತ್ತಿದೆ: ಮೋದಿ

ಶಬರಿಮಲೆಯ ಅಯ್ಯಪ್ಪಸ್ವಾಮಿ ದೇವಸ್ಥಾನದ ಚಿನ್ನ ಕಳವು: ಉಣ್ಣಿಕೃಷ್ಣನ್‌ಗೆ ಜಾಮೀನು

Gold Theft Case: ಶಬರಿಮಲೆಯ ಅಯ್ಯಪ್ಪಸ್ವಾಮಿ ದೇವಸ್ಥಾನದ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಉಣ್ಣಿಕೃಷ್ಣನ್ ಪೋಟಿಗೆ ಆರೋಪಪಟ್ಟಿ ಸಲ್ಲಿಕೆ ವಿಳಂಬದಿಂದ ಸ್ಥಳೀಯ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
Last Updated 5 ಫೆಬ್ರುವರಿ 2026, 16:19 IST
ಶಬರಿಮಲೆಯ ಅಯ್ಯಪ್ಪಸ್ವಾಮಿ ದೇವಸ್ಥಾನದ ಚಿನ್ನ ಕಳವು: ಉಣ್ಣಿಕೃಷ್ಣನ್‌ಗೆ ಜಾಮೀನು
ADVERTISEMENT

ಪ್ರೀತಿಸುವುದನ್ನು ಕಲಿಸಿದ, ನಾನು ಬೆಳೆದ ದೇಶ ಇದಲ್ಲ : ನಾಸಿರುದ್ದೀನ್‌ ಶಾ

ವಿಶ್ವಗುರು’ ವಿಮರ್ಶಿಸುವುದಕ್ಕೆ ಆಹ್ವಾನ ಹಿಂಪಡೆದ ಮುಂಬೈ ವಿ.ವಿ: ನಾಸಿರುದ್ದೀನ್‌ ಶಾ
Last Updated 5 ಫೆಬ್ರುವರಿ 2026, 16:16 IST
ಪ್ರೀತಿಸುವುದನ್ನು ಕಲಿಸಿದ, ನಾನು ಬೆಳೆದ ದೇಶ ಇದಲ್ಲ : ನಾಸಿರುದ್ದೀನ್‌ ಶಾ

ಭಾರತ–ಅಮೆರಿಕ ವಾಣಿಜ್ಯ ಒಪ್ಪಂದದ ವಿವರಗಳು ಅಂತಿಮ ಹಂತದಲ್ಲಿ: ಎಸ್‌.ಜೈಶಂಕರ್‌

ಭಾರತೀಯ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಹೇಳಿಕೆ
Last Updated 5 ಫೆಬ್ರುವರಿ 2026, 16:11 IST
ಭಾರತ–ಅಮೆರಿಕ ವಾಣಿಜ್ಯ ಒಪ್ಪಂದದ ವಿವರಗಳು ಅಂತಿಮ ಹಂತದಲ್ಲಿ: ಎಸ್‌.ಜೈಶಂಕರ್‌

300 ಪತ್ರಕರ್ತರನ್ನು ವಜಾಗೊಳಿಸಿದ ವಾಷಿಂಗ್ಟನ್‌ ಫೋಸ್ಟ್‌

ಅಮೆರಿಕದ ಪ್ರಮುಖ ದಿನಪತ್ರಿಕೆ ವಾಷಿಂಗ್ಟನ್‌ ಪೋಸ್ಟ್‌ ಆರ್ಥಿಕ ತೊಂದರೆಗಳ ಹಿನ್ನೆಲೆ 300ಕ್ಕೂ ಹೆಚ್ಚು ಪತ್ರಕರ್ತರನ್ನು ವಜಾ ಮಾಡಿದೆ. ಶಶಿ ತರೂರ್ ಪುತ್ರ ಇಶಾನ್‌ ತರೂರ್ ಸೇರಿದಂತೆ ಹಲವು ಕ್ರೀಡೆ, ಅಂತರರಾಷ್ಟ್ರೀಯ ವಿಭಾಗದ ವರದಿಗಾರರಿಗೆ ಬಿಸಿ ಅನುಭವ.
Last Updated 5 ಫೆಬ್ರುವರಿ 2026, 15:46 IST
300 ಪತ್ರಕರ್ತರನ್ನು ವಜಾಗೊಳಿಸಿದ ವಾಷಿಂಗ್ಟನ್‌ ಫೋಸ್ಟ್‌
ADVERTISEMENT
ADVERTISEMENT
ADVERTISEMENT