ಶುಕ್ರವಾರ, 26 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಉತ್ತರ ಪ್ರದೇಶದ ಶಾಲೆಗಳಲ್ಲಿ ಮಕ್ಕಳು ನಿತ್ಯ ಸುದ್ದಿ ಪತ್ರಿಕೆ ಓದುವುದು ಕಡ್ಡಾಯ

Uttar Pradesh Education: ಲಖನೌ: ಮಕ್ಕಳಲ್ಲಿ ಜ್ಞಾನ ವೃದ್ಧಿಸುವ ದೃಷ್ಟಿಯಿಂದ ಉತ್ತರ ಪ್ರದೇಶದ ಪ್ರಾಥಮಿಕ ಮತ್ತು ಸೆಕೆಂಡರಿ ಶಾಲೆಗಳಲ್ಲಿ ಸುದ್ದಿ ಪತ್ರಿಕೆ ಓದುವುದನ್ನು ಕಡ್ಡಾಯಗೊಳಿಸಿ ಉತ್ತರ ಪ್ರದೇಶ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.
Last Updated 26 ಡಿಸೆಂಬರ್ 2025, 11:34 IST
ಉತ್ತರ ಪ್ರದೇಶದ ಶಾಲೆಗಳಲ್ಲಿ ಮಕ್ಕಳು ನಿತ್ಯ ಸುದ್ದಿ ಪತ್ರಿಕೆ ಓದುವುದು ಕಡ್ಡಾಯ

ಅಸಾಧಾರಣ ಸಾಧನೆ ಮಾಡಿದ 20 ಮಕ್ಕಳಿಗೆ ರಾಷ್ಟ್ರೀಯ ಬಾಲ ಪುರಸ್ಕಾರ: ಇಲ್ಲಿದೆ ಪಟ್ಟಿ

Child Achievers India: ಶೌರ್ಯ, ಸಮಾಜ ಸೇವೆ, ಪರಿಸರ, ಕ್ರೀಡೆ, ಕಲೆ, ಸಂಸ್ಕೃತಿ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿರುವ 20 ಮಕ್ಕಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಧಾನ ಮಂತ್ರಿ ಬಾಲ ಪುರಸ್ಕಾರ ನೀಡಿದ್ದಾರೆ.
Last Updated 26 ಡಿಸೆಂಬರ್ 2025, 11:21 IST
ಅಸಾಧಾರಣ ಸಾಧನೆ ಮಾಡಿದ 20 ಮಕ್ಕಳಿಗೆ ರಾಷ್ಟ್ರೀಯ ಬಾಲ ಪುರಸ್ಕಾರ: ಇಲ್ಲಿದೆ ಪಟ್ಟಿ

ಕೇರಳದಲ್ಲಿ ಬಿಜೆಪಿಯಿಂದ ಮೊದಲ ಮೇಯರ್! ತಿರುವನಂತಪುರದ ರಾಜೇಶ್‌ ಇತಿಹಾಸ ನಿರ್ಮಾಣ

Kerala Local Body Election: ಕೇರಳ ರಾಜ್ಯದಲ್ಲಿ ಬಿಜೆಪಿಯಿಂದ ಮೊದಲ ಮೇಯರ್ ಆಗಿ ಆಯ್ಕೆಯಾಗುವ ಮೂಲಕ ತಿರುವನಂತಪುರದ ಬಿಜೆಪಿ ನಾಯಕ ವಿವಿ ರಾಜೇಶ್ ಇತಿಹಾಸ ನಿರ್ಮಿಸಿದರು. 101 ವಾರ್ಡುಗಳ ಚುನಾವಣೆಯಲ್ಲಿ ಬಿಜೆಪಿ 50 ಸ್ಥಾನಗಳಲ್ಲಿ ಜಯ ಗಳಿಸಿ ಮಹಾನಗರ ಪಾಲಿಕೆಯಲ್ಲಿ ಮೇಯರ್ ಗದ್ದುಗೆ ಹಿಡಿಯಿತು
Last Updated 26 ಡಿಸೆಂಬರ್ 2025, 10:33 IST
ಕೇರಳದಲ್ಲಿ ಬಿಜೆಪಿಯಿಂದ ಮೊದಲ ಮೇಯರ್! ತಿರುವನಂತಪುರದ ರಾಜೇಶ್‌ ಇತಿಹಾಸ ನಿರ್ಮಾಣ

ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿ ಹತ್ಯೆ

Hindu Minority Attack: ದೀಪು ಚಂದ್ರದಾಸ್‌ ಅವರ ಬರ್ಬರ ಹತ್ಯೆಯಾದ ಬೆನ್ನಲ್ಲೇ ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿಯನ್ನು ಜನರು ಥಳಿಸಿ ಕೊಂದಿರುವ ಘಟನೆ ನಡೆದಿದೆ. ಮೃತ ವ್ಯಕ್ತಿ ಅಮೃತ್‌ ಮೊಂಡಲ್‌ ಎಂದು ಗುರುತಿಸಲಾಗಿದೆ.
Last Updated 26 ಡಿಸೆಂಬರ್ 2025, 9:31 IST
ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿ ಹತ್ಯೆ

ISIS ಗುರಿಯಾಗಿಸಿ ನೈಜೀರಿಯಾದಲ್ಲಿ ಕಾರ್ಯಾಚರಣೆಗೆ ಟ್ರಂಪ್ ಆದೇಶ; ನೆಲೆಗಳು ನಾಶ

US Airstrike Nigeria: ಕ್ರೈಸ್ತರಿಗೆ ರಕ್ಷಣೆ ನೀಡುವಲ್ಲಿ ಪಶ್ಚಿಮ ಆಫ್ರಿಕಾದ ರಾಷ್ಟ್ರ ವಿಫಲವಾಗಿದೆ ಎಂದು ಆರೋಪಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಸ್ಲಾಮಿಕ್ ಸ್ಟೇಟ್ ಪಡೆಗಳ ನೆಲೆಗಳ ಮೇಲೆ ಪ್ರಬಲ ದಾಳಿಗೆ ಆದೇಶಿಸಿದ್ದಾರೆ.
Last Updated 26 ಡಿಸೆಂಬರ್ 2025, 7:56 IST
ISIS ಗುರಿಯಾಗಿಸಿ ನೈಜೀರಿಯಾದಲ್ಲಿ ಕಾರ್ಯಾಚರಣೆಗೆ ಟ್ರಂಪ್ ಆದೇಶ; ನೆಲೆಗಳು ನಾಶ

ಇಂದೋರ್ | ಕೆಲಸ ಕಸಿದುಕೊಂಡ ಎಐ: ಸಿನಿಮಾದಿಂದ ಪ್ರೇರಣೆಗೊಂಡು ಕಳ್ಳತನ

Job Loss due to AI: ಎಐನಿಂದ ಕೆಲಸ ಕಳೆದುಕೊಂಡ 18 ವರ್ಷದ ಗ್ರಾಫಿಕ್ ಡಿಸೈನರ್ ಹಾಗೂ ಆತನ ಸ್ನೇಹಿತೆ ₹ 16 ಲಕ್ಷ ಮೌಲ್ಯದ ಆಭರಣ ಕಳ್ಳತನ ಮಾಡಿ ಬಂಧಿತರಾಗಿದ್ದಾರೆ. ಬಾಲಿವುಡ್ ಸಿನಿಮಾದಿಂದ ಪ್ರೇರಣೆ ಪಡೆದು ಈ ಕೃತ್ಯ ಎಸಗಿದ್ದಾರೆ.
Last Updated 26 ಡಿಸೆಂಬರ್ 2025, 7:40 IST
ಇಂದೋರ್ | ಕೆಲಸ ಕಸಿದುಕೊಂಡ ಎಐ: ಸಿನಿಮಾದಿಂದ ಪ್ರೇರಣೆಗೊಂಡು ಕಳ್ಳತನ

Veer Bal Diwas 2025 | ವೀರ ಬಾಲ ದಿವಸ: ಏನಿದರ ಮಹತ್ವ?

Veer Bal Diwas: ಪ್ರತೀ ವರ್ಷ ಡಿಸೆಂಬರ್ 26ರಂದು ‘ವೀರ ಬಾಲ ದಿವಸವನ್ನು ಆಚರಿಸಲಾಗುತ್ತದೆ.
Last Updated 26 ಡಿಸೆಂಬರ್ 2025, 7:15 IST
Veer Bal Diwas 2025 | ವೀರ ಬಾಲ ದಿವಸ: ಏನಿದರ ಮಹತ್ವ?
ADVERTISEMENT

ಟೊರಂಟೊ ವಿವಿ ಕ್ಯಾಂಪಸ್ ಬಳಿ ಭಾರತದ ವಿದ್ಯಾರ್ಥಿ ಶಿವಾಂಕ್ ಅವಸ್ಥಿ ಹತ್ಯೆ

Student Shot Dead: ಟೊರಂಟೊ ಸ್ಕಾರ್ಬರೋ ಕ್ಯಾಂಪಸ್ ಬಳಿಯ ಹೈಲ್ಯಾಂಡ್ ಕ್ರೀಕ್ ಟ್ರಯಲ್‌ನಲ್ಲಿ ಭಾರತೀಯ ವಿದ್ಯಾರ್ಥಿ ಶಿವಾಂಕ್ ಅವಸ್ಥಿ ಗುಂಡು ಹಾರಿಸಿ ಹತ್ಯೆಗೀಡಾಗಿದ್ದು, ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ.
Last Updated 26 ಡಿಸೆಂಬರ್ 2025, 4:10 IST
ಟೊರಂಟೊ ವಿವಿ ಕ್ಯಾಂಪಸ್ ಬಳಿ ಭಾರತದ ವಿದ್ಯಾರ್ಥಿ ಶಿವಾಂಕ್ ಅವಸ್ಥಿ ಹತ್ಯೆ

ಬಾಂಗ್ಲಾದೇಶವು ಮುಸ್ಲಿಂ, ಹಿಂದೂ, ಕ್ರೈಸ್ತ ಎಲ್ಲರಿಗೂ ಸೇರಿದೆ: ತಾರಿಕ್ ರೆಹಮಾನ್

BNP Leader Return: 17 ವರ್ಷಗಳ ಬಳಿಕ ತವರಿಗೆ ಮರಳಿದ ತಾರಿಕ್‌ ರೆಹಮಾನ್ ಬೃಹತ್ ರ್ಯಾಲಿಯಲ್ಲಿ ಭಾಗವಹಿಸಿ, ಬಾಂಗ್ಲಾದೇಶವು ಎಲ್ಲ ಧರ್ಮದ ನಾಗರಿಕರಿಗೆ ಸೇರಿದೆ ಎಂದು ಹೇಳಿದರು. ರಾಜಕೀಯ ಮತ್ತು ಶಾಂತಿಗೆ ಪಕ್ಷಾತೀತ ಸಹಕಾರ ಒತ್ತಾಯಿಸಿದರು.
Last Updated 26 ಡಿಸೆಂಬರ್ 2025, 2:28 IST
ಬಾಂಗ್ಲಾದೇಶವು ಮುಸ್ಲಿಂ, ಹಿಂದೂ, ಕ್ರೈಸ್ತ ಎಲ್ಲರಿಗೂ ಸೇರಿದೆ: ತಾರಿಕ್ ರೆಹಮಾನ್

ದೀಪು ಚಂದ್ರ ದಾಸ್‌ ಹತ್ಯೆಗೂ ಮುನ್ನ ಎನ್ನಲಾದ ವಿಡಿಯೊಗಳು ಸುಳ್ಳು

Fact Check Bangladesh: ಬಾಂಗ್ಲಾದೇಶದ ದೀಪು ಚಂದ್ರ ದಾಸ್‌ ಹತ್ಯೆಗೂ ಮುನ್ನದವೆಯೆಂದು ಹಂಚಲಾಗುತ್ತಿರುವ ವಿಡಿಯೊ ತುಣುಕಿಗೆ ಸಂಬಂಧ ಇಲ್ಲದಿದ್ದು, ಅದು ಡಾಕಾದ ವಿದ್ಯಾರ್ಥಿಗೆ ಸಂಬಂಧಪಟ್ಟ ಹಳೆಯ ವಿಡಿಯೊವಾಗಿದೆ ಎಂದು ಪಿಟಿಐ ಸ್ಪಷ್ಟಪಡಿಸಿದೆ.
Last Updated 25 ಡಿಸೆಂಬರ್ 2025, 23:30 IST
ದೀಪು ಚಂದ್ರ ದಾಸ್‌ ಹತ್ಯೆಗೂ ಮುನ್ನ ಎನ್ನಲಾದ ವಿಡಿಯೊಗಳು ಸುಳ್ಳು
ADVERTISEMENT
ADVERTISEMENT
ADVERTISEMENT