ಭಾನುವಾರ, 23 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಜಿನೀವಾ: ಮಿತ್ರ ರಾಷ್ಟ್ರಗಳ ಜೊತೆ ಉಕ್ರೇನ್‌ ನಿಯೋಗ ಸಭೆ

ರಷ್ಯಾ–ಉಕ್ರೇನ್‌ ಯುದ್ಧ ನಿಲ್ಲಿಸಲು ಅಮೆರಿಕದಿಂದ ಶಾಂತಿ ಯೋಜನೆ
Last Updated 23 ನವೆಂಬರ್ 2025, 14:30 IST
ಜಿನೀವಾ: ಮಿತ್ರ ರಾಷ್ಟ್ರಗಳ ಜೊತೆ ಉಕ್ರೇನ್‌ ನಿಯೋಗ ಸಭೆ

ಶಬರಿಮಲೆ ದೇವಸ್ಥಾನಕ್ಕೆ ಬರುವ ಮಕ್ಕಳಿಗೆ ಪೊಲೀಸರಿಂದ ಸುರಕ್ಷತಾ ತೋಳುಪಟ್ಟಿ

Sabarimala Safety: ಪತ್ತನಂತಿಟ್ಟ(ಕೇರಳ): ಶಬರಿಮಲೆ ಯಾತ್ರೆಯ ಸಮಯದಲ್ಲಿ ಜನಸಂದಣಿಯಲ್ಲಿ ಮಕ್ಕಳು ದಾರಿ ತಪ್ಪುವುದನ್ನು ತಡೆಯಲು ಪೊಲೀಸರು ಸುರಕ್ಷತಾ ತೋಳುಪಟ್ಟಿಯನ್ನು ಪರಿಚಯಿಸಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ
Last Updated 23 ನವೆಂಬರ್ 2025, 14:12 IST
ಶಬರಿಮಲೆ ದೇವಸ್ಥಾನಕ್ಕೆ ಬರುವ ಮಕ್ಕಳಿಗೆ ಪೊಲೀಸರಿಂದ ಸುರಕ್ಷತಾ ತೋಳುಪಟ್ಟಿ

AI ದುರುಪಯೋಗವನ್ನು ತಡೆಗಟ್ಟಲು ಜಾಗತಿಕ ಒಪ್ಪಂದಕ್ಕೆ ಪ್ರಧಾನಿ ಮೋದಿ ಕರೆ

AI Regulation: ಜೋಹಾನಸ್‌ಬರ್ಗ್: ಕೃತಕ ಬುದ್ಧಿಮತ್ತೆಯ ದುರುಪಯೋಗವನ್ನು ತಡೆಗಟ್ಟಲು ಜಾಗತಿಕ ಒಪ್ಪಂದಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಕರೆ ನೀಡಿದರು. ನಿರ್ಣಾಯಕ ತಂತ್ರಜ್ಞಾನಗಳು ಹಣಕಾಸು ಕೇಂದ್ರಿತವಾಗಿರದೆ ಮಾನವ ಕೇಂದ್ರಿತವಾಗಿರಬೇಕೆಂದು
Last Updated 23 ನವೆಂಬರ್ 2025, 13:38 IST
AI ದುರುಪಯೋಗವನ್ನು ತಡೆಗಟ್ಟಲು ಜಾಗತಿಕ ಒಪ್ಪಂದಕ್ಕೆ ಪ್ರಧಾನಿ ಮೋದಿ ಕರೆ

ದೆಹಲಿ ಸ್ಫೋಟ: ‘ರಸಗೊಬ್ಬರ’ ಎಂದು ಹೇಳಿ ಸ್ಫೋಟಕ ಸಂಗ್ರಹಿಸಿದ್ದರು

‘ಆರೋಪಿಗಳು ಮನೆಯಲ್ಲಿ ರಸಗೊಬ್ಬರ ದಾಸ್ತಾನು ಇಡುವುದಾಗಿ ಹೇಳಿದ್ದರು. ಇದಕ್ಕೆ ಪ್ರತಿಯಾಗಿ ತಿಂಗಳಿಗೆ ಹೆಚ್ಚುವರಿಯಾಗಿ ₹2,500 ಬಾಡಿಗೆ ಕೊಡಲು ಒಪ್ಪಿದ್ದರು.
Last Updated 23 ನವೆಂಬರ್ 2025, 13:32 IST
ದೆಹಲಿ ಸ್ಫೋಟ: ‘ರಸಗೊಬ್ಬರ’ ಎಂದು ಹೇಳಿ ಸ್ಫೋಟಕ ಸಂಗ್ರಹಿಸಿದ್ದರು

ಬಾಂಗ್ಲಾಕ್ಕೆ ಮರಳುತ್ತಿರುವ ‘ಅಕ್ರಮ’ ವಲಸಿಗರು

ಪಶ್ಚಿಮ ಬಂಗಾಳ: ಎಸ್‌ಐಆರ್‌ ಆರಂಭವಾದ ಬಳಿಕ ಸಂಖ್ಯೆಯಲ್ಲಿ ಏರಿಕೆ
Last Updated 23 ನವೆಂಬರ್ 2025, 13:27 IST
ಬಾಂಗ್ಲಾಕ್ಕೆ ಮರಳುತ್ತಿರುವ ‘ಅಕ್ರಮ’ ವಲಸಿಗರು

ಕೋಲ್ಕತ್ತ: ಬಿಎಲ್‌ಒಗೆ ಬೆದರಿಕೆ; ವ್ಯಕ್ತಿಯ ಬಂಧನ

ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಬೂತ್‌ ಮಟ್ಟದ ಅಧಿಕಾರಿಗೆ (ಬಿಎಲ್‌ಒ) ಬೆದರಿಕೆ ಹಾಕಿದ ಆರೋಪದಲ್ಲಿ ವ್ಯಕ್ತಿಯೊಬ್ಬರನ್ನು ಬಂಧಿಸಲಾಗಿದೆ.
Last Updated 23 ನವೆಂಬರ್ 2025, 13:25 IST
ಕೋಲ್ಕತ್ತ: ಬಿಎಲ್‌ಒಗೆ ಬೆದರಿಕೆ; ವ್ಯಕ್ತಿಯ ಬಂಧನ

ದೆಹಲಿ | ₹262 ಕೋಟಿ ಮೌಲ್ಯದ ಮಾದಕವಸ್ತು ವಶ: ಇಬ್ಬರು ಬಂಧನ

Delhi Drugs: ಮಾದಕವಸ್ತುಗಳ ನಿಯಂತ್ರಣ ದಳ (ಎನ್‌ಸಿಬಿ) ಮತ್ತು ದೆಹಲಿ ಪೊಲೀಸರು ನಡೆಸಿದ ಅತಿ ದೊಡ್ಡ ಕಾರ್ಯಾಚರಣೆಯಲ್ಲಿ 328 ಕೆ.ಜಿ ತೂಕದಷ್ಟು ಮೆಥಾಂಫೆಟಮೈನ್ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
Last Updated 23 ನವೆಂಬರ್ 2025, 13:12 IST
ದೆಹಲಿ | ₹262 ಕೋಟಿ ಮೌಲ್ಯದ ಮಾದಕವಸ್ತು ವಶ: ಇಬ್ಬರು ಬಂಧನ
ADVERTISEMENT

ಮತ್ತೊಮ್ಮೆ ಪ್ರಚಾರ ಆರಂಭಿಸಿದ ವಿಜಯ್‌

Actor Vijay: ಚೆನ್ನೈ: ಕರೂರಿನಲ್ಲಿ ನಡೆದಿದ್ದ ಕಾಲ್ತುಳಿತ ಘಟನೆಯ ಬಳಿಕ ಟಿವಿಕೆ ಮುಖ್ಯಸ್ಥ, ನಟ ವಿಜಯ್‌ ಅವರು ಭಾನುವಾರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, 2026ರ ಚುನಾವಣೆಗೆ ಎರಡು ತಿಂಗಳ ಬಳಿಕ ಪ್ರಚಾರವನ್ನು ಮರುಪ್ರಾರಂಭಿಸಿದರು
Last Updated 23 ನವೆಂಬರ್ 2025, 12:41 IST
ಮತ್ತೊಮ್ಮೆ ಪ್ರಚಾರ ಆರಂಭಿಸಿದ ವಿಜಯ್‌

ಮಧ್ಯಪ್ರದೇಶ: ಶಸ್ತ್ರಾಸ್ತ್ರಗಳ ಅಕ್ರಮ ತಯಾರಿಕೆ ಜಾಲ ಪತ್ತೆ

ಮಧ್ಯಪ್ರದೇಶದ ಬರ್ವಾನಿಯಲ್ಲಿ ಕಾರ್ಯಾಚರಣೆ: 36 ಮಂದಿ ಬಂಧನ
Last Updated 23 ನವೆಂಬರ್ 2025, 11:47 IST
ಮಧ್ಯಪ್ರದೇಶ: ಶಸ್ತ್ರಾಸ್ತ್ರಗಳ ಅಕ್ರಮ ತಯಾರಿಕೆ ಜಾಲ ಪತ್ತೆ

ಉಪ ಚುನಾವಣೆಯಲ್ಲಿ ಅಕ್ರಮ: ಆಯೋಗಕ್ಕೆ ದೂರು ನೀಡಲು ಬಿಜೆಡಿ ನಿರ್ಧಾರ

BJD Complaint: ಭುವನೇಶ್ವರ: ಒಡಿಶಾದ ನುಆಪಢಾ ವಿಧಾನಸಭೆ ಕ್ಷೇತ್ರಕ್ಕೆ ಇತ್ತೀಚೆಗೆ ನಡೆದಿದ್ದ ಉಪ ಚುನಾವಣೆಯಲ್ಲಿ ‘ಸರ್ಕಾರಿ ಪ್ರಾಯೋಜಿತ ಅಕ್ರಮ’ ನಡೆದಿದೆ ಎಂದು ಬಿಜು ಜನತಾ ದಳ ಆರೋಪಿಸಿದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಲು ಪಕ್ಷ ನಿರ್ಧರಿಸಿದೆ
Last Updated 23 ನವೆಂಬರ್ 2025, 11:46 IST
ಉಪ ಚುನಾವಣೆಯಲ್ಲಿ ಅಕ್ರಮ: ಆಯೋಗಕ್ಕೆ ದೂರು ನೀಡಲು ಬಿಜೆಡಿ ನಿರ್ಧಾರ
ADVERTISEMENT
ADVERTISEMENT
ADVERTISEMENT