ಗುರುವಾರ, 18 ಸೆಪ್ಟೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಪ್ರಚಾರ ಪಡೆಯಲು ವಂತಾರಾ ಮೇಲೆ ಕೇಸ್ ಹಾಕಿದ್ರು: ಅರ್ಜಿದಾರರಿಗೆ ಕುಟುಕಿದ SIT

Supreme Court Investigation: ಗುಜರಾತ್‌ನ ಜಾಮ್‌ನಗರದ ವಂತಾರಾ ಮೃಗಾಲಯ ಯಾವುದೇ ಜಲಮೂಲಗಳನ್ನು ದುರುಪಯೋಗಪಡಿಸಿಕೊಂಡಿಲ್ಲ ಹಾಗೂ ಕಾರ್ಬನ್ ಕ್ರೆಡಿಟ್ ಪಡೆಯಲು ಕಾನೂನು ಉಲ್ಲಂಘನೆ ಮಾಡಿಲ್ಲ ಎಂದು ಎಸ್‌ಐಟಿ ವರದಿ ಸಲ್ಲಿಸಿದೆ.
Last Updated 18 ಸೆಪ್ಟೆಂಬರ್ 2025, 10:40 IST
ಪ್ರಚಾರ ಪಡೆಯಲು ವಂತಾರಾ ಮೇಲೆ ಕೇಸ್ ಹಾಕಿದ್ರು: ಅರ್ಜಿದಾರರಿಗೆ ಕುಟುಕಿದ SIT

ಆಕ್ರಮಣದ ವಿರುದ್ಧ ಜಂಟಿ ಹೋರಾಟ: ಪಾಕಿಸ್ತಾನ–ಸೌದಿ ನಡುವೆ ರಕ್ಷಣಾ ಒಪ್ಪಂದ

Strategic Alliance: ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ದೇಶಗಳು ಕಾರ್ಯತಂತ್ರದ ಪರಸ್ಪರ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದ್ದು, ಆಕ್ರಮಣದ ಸಂದರ್ಭದಲ್ಲಿ ಜಂಟಿಯಾಗಿ ಪ್ರತಿಕ್ರಿಯಿಸಲು ಬದ್ಧತೆಯಿರುವುದಾಗಿ ಘೋಷಣೆ ನೀಡಿದೆ.
Last Updated 18 ಸೆಪ್ಟೆಂಬರ್ 2025, 10:31 IST
ಆಕ್ರಮಣದ ವಿರುದ್ಧ ಜಂಟಿ ಹೋರಾಟ: ಪಾಕಿಸ್ತಾನ–ಸೌದಿ ನಡುವೆ ರಕ್ಷಣಾ ಒಪ್ಪಂದ

ಔರಂಗಜೇಬ್‌ ಹೊಗಳಿ ಇಕ್ಕಟ್ಟಿಗೆ ಸಿಲುಕಿದ VC ಮಿಶ್ರಾ: ವ್ಯಾಪಕ ಟೀಕೆ; ಕ್ಷಮೆ ಯಾಚನೆ

Vice Chancellor Apology: ‘ಮೊಘಲ್ ದೊರೆ ಔರಂಗಜೇಬ್ ಒಬ್ಬ ಸಮರ್ಥ ಆಡಳಿತಗಾರ’ ಎಂದು ಹೊಗಳಿಕ್ಕೆ ವ್ಯಾಪಕ ಪ್ರತಿಭಟನೆ ವ್ಯಕ್ತವಾದ ಬೆನ್ನಲ್ಲೇ ಮೋಹನಲಾಲ್ ಸುಖಾಡಿಯಾ ವಿಶ್ವವಿದ್ಯಾಲಯದ ಕುಲಪತಿ ಸುನಿತಾ ಮಿಶ್ರಾ ಕ್ಷಮೆ ಯಾಚಿಸಿದ್ದಾರೆ.
Last Updated 18 ಸೆಪ್ಟೆಂಬರ್ 2025, 10:03 IST
ಔರಂಗಜೇಬ್‌ ಹೊಗಳಿ ಇಕ್ಕಟ್ಟಿಗೆ ಸಿಲುಕಿದ VC ಮಿಶ್ರಾ: ವ್ಯಾಪಕ ಟೀಕೆ; ಕ್ಷಮೆ ಯಾಚನೆ

ಚುನಾವಣಾ ಆಯೋಗ ಮತಕಳ್ಳರ ರಕ್ಷಣೆಗೆ ‘ಕಲ್ಲಿನ ಗೋಡೆ‘ ನಿರ್ಮಿಸಿದೆ: ಖರ್ಗೆ ಆರೋಪ

Mallikarjun Kharge Allegation: ಆಳಂದ ಕ್ಷೇತ್ರದಲ್ಲಿ ಮತದಾರರ ಪಟ್ಟಿ ಡಿಲೀಟ್ ಮಾಡಿದವರನ್ನು ಚುನಾವಣಾ ಆಯೋಗ 18 ತಿಂಗಳಿನಿಂದ ರಕ್ಷಿಸುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು. ರಾಹುಲ್ ಗಾಂಧಿಯೂ ಗಂಭೀರ ಆರೋಪ ಮಾಡಿದರು.
Last Updated 18 ಸೆಪ್ಟೆಂಬರ್ 2025, 9:33 IST
ಚುನಾವಣಾ ಆಯೋಗ ಮತಕಳ್ಳರ ರಕ್ಷಣೆಗೆ ‘ಕಲ್ಲಿನ ಗೋಡೆ‘ ನಿರ್ಮಿಸಿದೆ: ಖರ್ಗೆ ಆರೋಪ

ಆಂಧ್ರದ ₹3,500 ಕೋಟಿ ಮದ್ಯ ಹಗರಣ; ಕರ್ನಾಟಕ ಸೇರಿ 20 ಕಡೆ ಇ.ಡಿ ದಾಳಿ

ED Raids: ಆಂಧ್ರ ಪ್ರದೇಶದ ₹3,500 ಕೋಟಿ ಮದ್ಯ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಇ.ಡಿ ಅಧಿಕಾರಿಗಳು ಆಂಧ್ರ, ಕರ್ನಾಟಕ, ತಮಿಳುನಾಡು ಸೇರಿದಂತೆ 20 ಕಡೆ ದಾಳಿ ನಡೆಸಿದ್ದಾರೆ ಎಂದು ತಿಳಿಸಿದರು.
Last Updated 18 ಸೆಪ್ಟೆಂಬರ್ 2025, 9:20 IST
ಆಂಧ್ರದ ₹3,500 ಕೋಟಿ ಮದ್ಯ ಹಗರಣ; ಕರ್ನಾಟಕ ಸೇರಿ 20 ಕಡೆ ಇ.ಡಿ ದಾಳಿ

ಮರಾಠ ಸಮುದಾಯಕ್ಕೆ ಕುಣಬಿ ಜಾತಿ ಪ್ರಮಾಣಪತ್ರ: PIL ವಿಚಾರಣೆಗೆ ಬಾಂಬೆ HC ನಕಾರ

Bombay High Court: ಮರಾಠ ಸಮುದಾಯಕ್ಕೆ ಕುಣಬಿ ಜಾತಿ ಪ್ರಮಾಣಪತ್ರ ನೀಡುವ ಸರ್ಕಾರದ ನಿರ್ಧಾರದ ವಿರುದ್ಧ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿದಾರರು ಬಾಧಿತ ವ್ಯಕ್ತಿಗಳಲ್ಲವೆಂದು ಹೇಳಿ ಹೈಕೋರ್ಟ್ ವಿಚಾರಣೆಗೆ ನಿರಾಕರಿಸಿದೆ.
Last Updated 18 ಸೆಪ್ಟೆಂಬರ್ 2025, 8:14 IST
ಮರಾಠ ಸಮುದಾಯಕ್ಕೆ ಕುಣಬಿ ಜಾತಿ ಪ್ರಮಾಣಪತ್ರ: PIL ವಿಚಾರಣೆಗೆ ಬಾಂಬೆ HC ನಕಾರ

ರೈತರ ಅಭಿವೃದ್ಧಿಗೆ ₹2 ಕೋಟಿ ದೇಣಿಗೆ ನೀಡಿದ ತೆಲಂಗಾಣದ ಕಾಂಗ್ರೆಸ್ ಶಾಸಕ

Farmer Welfare Donation: ಮಿರಿಯಾಲ್‌ಗುಡ ಕಾಂಗ್ರೆಸ್ ಶಾಸಕ ಬಾತುಲ ಲಕ್ಷ್ಮ ರೆಡ್ಡಿ ರೈತರ ಅಭಿವೃದ್ಧಿಗಾಗಿ ₹2 ಕೋಟಿ ದೇಣಿಗೆ ನೀಡಿ, ಉಚಿತ ಯೂರಿಯಾ ಗೊಬ್ಬರ ವಿತರಿಸಲು ಸಿಎಂ ರೇವಂತ್ ರೆಡ್ಡಿಗೆ ಚೆಕ್ ಹಸ್ತಾಂತರಿಸಿದರು.
Last Updated 18 ಸೆಪ್ಟೆಂಬರ್ 2025, 7:54 IST
ರೈತರ ಅಭಿವೃದ್ಧಿಗೆ ₹2 ಕೋಟಿ ದೇಣಿಗೆ ನೀಡಿದ ತೆಲಂಗಾಣದ ಕಾಂಗ್ರೆಸ್ ಶಾಸಕ
ADVERTISEMENT

ಮತ ಕಳ್ಳತನ | ರಾಹುಲ್ ಗಾಂಧಿ ಆರೋಪ ಆಧಾರರಹಿತ: ಚುನಾವಣಾ ಆಯೋಗ

Rahul Gandhi Vs Election Commission: ಮತ ಕಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು (ಗುರುವಾರ) ಮಾಡಿರುವ ಆರೋಪಗಳನ್ನು ಚುನಾವಣಾ ಆಯೋಗವು ತಳ್ಳಿ ಹಾಕಿದೆ.
Last Updated 18 ಸೆಪ್ಟೆಂಬರ್ 2025, 7:30 IST
ಮತ ಕಳ್ಳತನ | ರಾಹುಲ್ ಗಾಂಧಿ ಆರೋಪ ಆಧಾರರಹಿತ: ಚುನಾವಣಾ ಆಯೋಗ

ಮತಗಳ್ಳರಿಗೆ CEC ಜ್ಞಾನೇಶ್ ಕುಮಾರ್ ರಕ್ಷಣೆ ಪ್ರಜಾಪ್ರಭುತ್ವದ ನಾಶ: ರಾಹುಲ್ ಗಾಂಧಿ

Rahul Gandhi Allegation: ಮತಗಳ್ಳರು ಮತ್ತು ಪ್ರಜಾಪ್ರಭುತ್ವದ ಕೊಲೆ ಮಾಡುವವರಿಗೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಕ್ಷಣೆ ನೀಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
Last Updated 18 ಸೆಪ್ಟೆಂಬರ್ 2025, 7:25 IST
ಮತಗಳ್ಳರಿಗೆ CEC ಜ್ಞಾನೇಶ್ ಕುಮಾರ್ ರಕ್ಷಣೆ ಪ್ರಜಾಪ್ರಭುತ್ವದ ನಾಶ: ರಾಹುಲ್ ಗಾಂಧಿ

8-10 ವಾರಗಳಲ್ಲಿ ಭಾರತ–ಅಮೆರಿಕ ಸುಂಕ ಸಮಸ್ಯೆಗೆ ಪರಿಹಾರ: ಸಿಇಎ

India US Trade Talks: ಅಮೆರಿಕದೊಂದಿಗಿನ ಸುಂಕ ಸಮಸ್ಯೆಗೆ ಮುಂದಿನ ಎಂಟತ್ತು ವಾರಗಳಲ್ಲಿ ಪರಿಹಾರ ದೊರೆಯುವ ನಿರೀಕ್ಷೆಯಿದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್‌ ಗುರುವಾರ ಹೇಳಿದ್ದಾರೆ.
Last Updated 18 ಸೆಪ್ಟೆಂಬರ್ 2025, 7:24 IST
8-10 ವಾರಗಳಲ್ಲಿ ಭಾರತ–ಅಮೆರಿಕ ಸುಂಕ ಸಮಸ್ಯೆಗೆ ಪರಿಹಾರ: ಸಿಇಎ
ADVERTISEMENT
ADVERTISEMENT
ADVERTISEMENT