ಶುಕ್ರವಾರ, 12 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ವಂದೇ ಮಾತರಂ, ಚುನಾವಣಾ ವ್ಯವಸ್ಥೆ ಕುರಿತ ಚರ್ಚೆ; ಸರ್ಕಾರ ಒತ್ತಡದಲ್ಲಿದೆ: ರಾಹುಲ್

ವಂದೇ ಮಾತರಂ ಮತ್ತು ಚುನಾವಣಾ ವ್ಯವಸ್ಥೆ ಸುಧಾರಣೆ ಕುರಿತು ಸಂಸತ್ತಿನ ಉಭಯ ಸದನಗಳಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ತಮ್ಮ ಪಕ್ಷದ ಸಂಸದರು ತೋರಿದ ಕಾರ್ಯವೈಖರಿಯನ್ನು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಶ್ಲಾಘಿಸಿದರು.
Last Updated 12 ಡಿಸೆಂಬರ್ 2025, 14:22 IST
ವಂದೇ ಮಾತರಂ, ಚುನಾವಣಾ ವ್ಯವಸ್ಥೆ ಕುರಿತ ಚರ್ಚೆ; ಸರ್ಕಾರ ಒತ್ತಡದಲ್ಲಿದೆ: ರಾಹುಲ್

ಫೋನ್‌ ಕದ್ದಾಲಿಕೆ: ತೆಲಂಗಾಣ ಎಸ್‌ಐಬಿ ಮಾಜಿ ಮುಖ್ಯಸ್ಥ ಪೊಲೀಸರ ಮುಂದೆ ಶರಣು

ಫೋನ್‌ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣದ ವಿಶೇಷ ಗುಪ್ತಚರ ಬ್ಯೂರೊದ (ಎಸ್‌ಐಬಿ) ಮಾಜಿ ಮುಖ್ಯಸ್ಥ ಟಿ.ಪ್ರಭಾಕರ ರಾವ್, ಇಲ್ಲಿನ ಜುಬಿಲಿ ಹಿಲ್ಸ್‌ ಪೊಲೀಸ್‌ ಠಾಣೆಯಲ್ಲಿ ತನಿಖಾಧಿಕಾರಿ ಮುಂದೆ ಶುಕ್ರವಾರ ಶರಣಾದರು.
Last Updated 12 ಡಿಸೆಂಬರ್ 2025, 14:20 IST
ಫೋನ್‌ ಕದ್ದಾಲಿಕೆ: ತೆಲಂಗಾಣ ಎಸ್‌ಐಬಿ ಮಾಜಿ ಮುಖ್ಯಸ್ಥ ಪೊಲೀಸರ ಮುಂದೆ ಶರಣು

ಸದನದಲ್ಲಿ ಇ–ಸಿಗರೇಟ್ ಸೇದಿದ ಆರೋಪ; ಟಿಎಂಸಿ ಸಂಸದನ ವಿರುದ್ಧ ಅನುರಾಗ್‌ ದೂರು

ಕಠಿಣ ಕ್ರಮಕ್ಕೆ ಆಗ್ರಹ
Last Updated 12 ಡಿಸೆಂಬರ್ 2025, 14:16 IST
ಸದನದಲ್ಲಿ ಇ–ಸಿಗರೇಟ್ ಸೇದಿದ ಆರೋಪ; ಟಿಎಂಸಿ ಸಂಸದನ ವಿರುದ್ಧ ಅನುರಾಗ್‌ ದೂರು

2027ರ ಜನಗಣತಿಗೆ ₹ 11,718 ಕೋಟಿ ನೀಡಲು ಕೇಂದ್ರ ಸಚಿವ ಸಂಪುಟ ಅಸ್ತು

Digital Census India: ನವದೆಹಲಿಯಲ್ಲಿ ಪ್ರಧಾನಮಂತ್ರಿ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 2027ರ ಡಿಜಿಟಲ್‌ ಜನಗಣತಿಗೆ ₹ 11,718 ಕೋಟಿ ಅನುದಾನಕ್ಕೆ ಅನುಮೋದನೆ ನೀಡಲಾಗಿದೆ ಎಂದು ಸಚಿವ ಅಶ್ವಿನಿ ವೈಷ್ಣವ್‌ ಹೇಳಿದರು.
Last Updated 12 ಡಿಸೆಂಬರ್ 2025, 11:26 IST
2027ರ ಜನಗಣತಿಗೆ ₹ 11,718 ಕೋಟಿ ನೀಡಲು ಕೇಂದ್ರ ಸಚಿವ ಸಂಪುಟ ಅಸ್ತು

ದಕ್ಷಿಣದಲ್ಲಿ ವಿಧಾನಸಭೆ ಚುನಾವಣೆಗಳು: ಗೆಲುವಿನ ನಾಗಾಲೋಟ ಮುಂದುವರಿಸಲು BJP ತಯಾರಿ

BJP Strategy: ಮುಂಬರುವ ಕೇರಳ ಮತ್ತು ತಮಿಳುನಾಡು ವಿಧಾನಸಭೆ ಚುನಾವಣೆಗೆ ಎನ್‌ಡಿಎ ಮೈತ್ರಿಕೂಟ ಕಾರ್ಯತಂತ್ರ ರೂಪಿಸುತ್ತಿದೆ. ಇದರ ಭಾಗವಾಗಿ ನಿನ್ನೆ (ಗುರುವಾರ) ಭೋಜನ ಕೂಟದಲ್ಲಿ ಎನ್‌ಡಿಎ ಸಂಸದರು ಹಾಗೂ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದರು.
Last Updated 12 ಡಿಸೆಂಬರ್ 2025, 10:09 IST
ದಕ್ಷಿಣದಲ್ಲಿ ವಿಧಾನಸಭೆ ಚುನಾವಣೆಗಳು: ಗೆಲುವಿನ ನಾಗಾಲೋಟ ಮುಂದುವರಿಸಲು BJP ತಯಾರಿ

ನಾವು ಎಲ್ಲರನ್ನೂ ಚಂದ್ರನಲ್ಲಿಗೆ ಕಳಿಸಬೇಕಾ; ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಕಿಡಿ

ನಾವು ಈಗ ಎಲ್ಲರನ್ನೂ ವಾಸ ಮಾಡಲು ಚಂದ್ರನಲ್ಲಿಗೆ ಕಳಿಸಬೇಕಾ ಎಂದು ಶುಕ್ರವಾರ ಅರ್ಜಿಯೊಂದರ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಕಿಡಿಕಾರಿದೆ.
Last Updated 12 ಡಿಸೆಂಬರ್ 2025, 10:04 IST
ನಾವು ಎಲ್ಲರನ್ನೂ ಚಂದ್ರನಲ್ಲಿಗೆ ಕಳಿಸಬೇಕಾ; ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಕಿಡಿ

ಜುಬೀನ್ ಗರ್ಗ್ ಸಾವು: 3,500ಕ್ಕೂ ಅಧಿಕ ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ ಸಿಐಡಿ

CID Chargesheet Filed: ಜುಬೀನ್ ಗರ್ಗ್ ಸಾವಿಗೆ ಸಂಬಂಧಿಸಿದಂತೆ ಅಸ್ಸಾಂ ಸಿಐಡಿಯು 3500 ಪುಟಗಳ ದೋಷಾರೋಪ ಪಟ್ಟಿಯನ್ನು ಗುವಾಹಟಿಯ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಹಲವು ಬಂಧನೆಗಳೊಂದಿಗೆ ತನಿಖೆ ತೀವ್ರಗೊಳಿಸಿದೆ.
Last Updated 12 ಡಿಸೆಂಬರ್ 2025, 8:31 IST
ಜುಬೀನ್ ಗರ್ಗ್ ಸಾವು: 3,500ಕ್ಕೂ ಅಧಿಕ ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ ಸಿಐಡಿ
ADVERTISEMENT

ಆಂಧ್ರಪ್ರದೇಶದಲ್ಲಿ ಭೀಕರ ಬಸ್ ಅಪಘಾತ: 9 ಮಂದಿ ಸಾವು

Andhra Bus Accident: ಕರ್ನೂಲ್‌ ಬಸ್‌ ದುರಂತ ಮಾಸುವ ಮುನ್ನವೇ ಆಂಧ್ರಪ್ರದೇಶದಲ್ಲಿ ಮತ್ತೊಂದು ಬಸ್‌ ಅಪಘಾತ ಸಂಭವಿಸಿದ್ದು, ಅಲ್ಲೂರಿ ಸೀತಾರಾಮರಾಜು ಜಿಲ್ಲೆಯಲ್ಲಿ ಬಸ್‌ವೊಂದು ಕಣಿವೆಗೆ ಉರುಳಿ ಬಿದ್ದ ಪರಿಣಾಮ 9 ಮಂದಿ ಮೃತಪಟ್ಟಿದ್ದಾರೆ.
Last Updated 12 ಡಿಸೆಂಬರ್ 2025, 7:13 IST
ಆಂಧ್ರಪ್ರದೇಶದಲ್ಲಿ ಭೀಕರ ಬಸ್ ಅಪಘಾತ: 9 ಮಂದಿ ಸಾವು

IndiGo Crisis: ನಾಲ್ವರು ವಿಮಾನ ಕಾರ್ಯಾಚರಣೆ ಇನ್‌ಸ್ಪೆಕ್ಟರ್‌ಗಳ ಅಮಾನತು

Flight Operations Disruption: ಇಂಡಿಗೊ ವಿಮಾನ ಕಾರ್ಯಾಚರಣೆಯ ವ್ಯತ್ಯಯ ಪ್ರಕರಣಕ್ಕೆ ಸಂಬಂಧಿಸಿ ಡಿಜಿಸಿಎ ನಾಲ್ವರು ವಿಮಾನ ನಿರ್ವಹಣಾ ಇನ್‌ಸ್ಪೆಕ್ಟರ್‌ಗಳನ್ನು ಅಮಾನತುಗೊಳಿಸಿದ್ದು, ಪ್ರಯಾಣಿಕರಿಗೆ ಭಾರಿ ತೊಂದರೆ ಉಂಟಾಗಿದೆ.
Last Updated 12 ಡಿಸೆಂಬರ್ 2025, 7:10 IST
IndiGo Crisis: ನಾಲ್ವರು ವಿಮಾನ ಕಾರ್ಯಾಚರಣೆ ಇನ್‌ಸ್ಪೆಕ್ಟರ್‌ಗಳ ಅಮಾನತು

ಪತಿ ಅಸಮರ್ಥ: ಮದುವೆಯಾದ ಮೂರೇ ದಿನದಲ್ಲಿ ವಿಚ್ಛೇದನ ಕೋರಿದ ಪತ್ನಿ

ಗೋರಖಪುರದಲ್ಲಿ ಮದುವೆಯಾದ ಮೂರೇ ದಿನದಲ್ಲಿ ಪತಿಯ ದೈಹಿಕ ಅಸಮರ್ಥತೆ ಹಿನ್ನೆಲೆಯಲ್ಲಿ ವಿಚ್ಛೇದನ ಕೋರಿದ ಮಹಿಳೆ. ವೈದ್ಯಕೀಯ ವರದಿ, ಕುಟುಂಬದ ಆರೋಪಗಳು, ಮತ್ತು ವಿವಾದದ ಇತ್ಯರ್ಥ ಇಲ್ಲಿದೆ.
Last Updated 12 ಡಿಸೆಂಬರ್ 2025, 7:04 IST
ಪತಿ ಅಸಮರ್ಥ: ಮದುವೆಯಾದ ಮೂರೇ ದಿನದಲ್ಲಿ ವಿಚ್ಛೇದನ ಕೋರಿದ ಪತ್ನಿ
ADVERTISEMENT
ADVERTISEMENT
ADVERTISEMENT