ಭಾನುವಾರ, 13 ಜುಲೈ 2025
×
ADVERTISEMENT

ಸುದ್ದಿ

ADVERTISEMENT

ಹಿಮಾಚಲ: ಪ್ರವಾಹ ಪೀಡಿತ ವಿಧಾನಸಭಾ ಕ್ಷೇತ್ರಗಳಿಗೆ ತಲಾ ₹2ಕೋಟಿ ಪರಿಹಾರ

Monsoon Rain Damage: ಹಿಮಾಚಲ ಪ್ರದೇಶದಲ್ಲಿ ಜೂನ್ 20ರಿಂದ ಜುಲೈ 11ರವರೆಗೆ ₹751 ಕೋಟಿಯಷ್ಟು ನಷ್ಟ ಸಂಭವಿಸಿದೆ.
Last Updated 13 ಜುಲೈ 2025, 7:08 IST
ಹಿಮಾಚಲ: ಪ್ರವಾಹ ಪೀಡಿತ ವಿಧಾನಸಭಾ ಕ್ಷೇತ್ರಗಳಿಗೆ ತಲಾ ₹2ಕೋಟಿ ಪರಿಹಾರ

ಬಿಹಾರ ಮತದಾರರ ಪಟ್ಟಿಯಲ್ಲಿವೆ ನೇಪಾಳ, ಬಾಂಗ್ಲಾ, ಮ್ಯಾನ್ಮಾರ್‌ ಪ್ರಜೆಗಳ ಹೆಸರು!

Voter List Verification In Bihar: ಬಿಹಾರದಲ್ಲಿ ಮತದಾರರ ಪಟ್ಟಿಯ ‘ವಿಶೇಷ ಸಮಗ್ರ ಪರಿಷ್ಕರಣೆ’ (ಎಸ್‌ಐಆರ್‌) ಮುಂದುವರಿದಿದ್ದು, ಮತದಾರರ ಪಟ್ಟಿಯಲ್ಲಿ ನೇಪಾಳ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ ಪ್ರಜೆಗಳ ಹೆಸರುಗಳನ್ನು ಬೂತ್‌ಮಟ್ಟದ ಏಜೆಂಟ್‌ಗಳು (ಬಿಎಲ್‌ಎ) ಪತ್ತೆಹಚ್ಚಿದ್ದಾರೆ.
Last Updated 13 ಜುಲೈ 2025, 6:52 IST
ಬಿಹಾರ ಮತದಾರರ ಪಟ್ಟಿಯಲ್ಲಿವೆ ನೇಪಾಳ, ಬಾಂಗ್ಲಾ, ಮ್ಯಾನ್ಮಾರ್‌ ಪ್ರಜೆಗಳ ಹೆಸರು!

ದೆಹಲಿ: ಫುಟ್‌ಪಾತ್‌ನಲ್ಲಿ ಮಲಗಿದ್ದವರ ಮೇಲೆ ಔಡಿ ಕಾರು ಹರಿಸಿದ ವ್ಯಕ್ತಿ!

Drunk Driving Delhi: ದೆಹಲಿಯ ವಸಂತ್‌ ವಿಹಾರ್‌ ಪ್ರದೇಶದ ಶಿವ ಕ್ಯಾಂಪ್ ಬಳಿ ಫುಟ್‌ಪಾತ್‌ನಲ್ಲಿ ಮಲಗಿದ್ದವರ ಮೇಲೆ ಕುಡಿದ ಮತ್ತಿನಲ್ಲಿ ಔಡಿ ಕಾರು ಹರಿಸಿದ ಆರೋಪದಡಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ
Last Updated 13 ಜುಲೈ 2025, 6:32 IST
ದೆಹಲಿ: ಫುಟ್‌ಪಾತ್‌ನಲ್ಲಿ ಮಲಗಿದ್ದವರ ಮೇಲೆ ಔಡಿ ಕಾರು ಹರಿಸಿದ ವ್ಯಕ್ತಿ!

ಸಂಸತ್ತಿನ ಅಧಿವೇಶನ: ಪಕ್ಷದ ಕಾರ್ಯತಂತ್ರ ಅಂತಿಮಗೊಳಿಸಲು ಸಭೆ ಕರೆದ ಸೋನಿಯಾ

ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯನ್ನು ಕೈಗೊಳ್ಳುವ ಚುನಾವಣಾ ಆಯೋಗದ ಕ್ರಮದ ಬಗ್ಗೆ ವಿರೋಧ ಪಕ್ಷಗಳು ಬಲವಾದ ಕಳವಳವನ್ನು ವ್ಯಕ್ತಪಡಿಸುವ ನಿರೀಕ್ಷೆಯಿದೆ.
Last Updated 13 ಜುಲೈ 2025, 6:22 IST
ಸಂಸತ್ತಿನ ಅಧಿವೇಶನ: ಪಕ್ಷದ ಕಾರ್ಯತಂತ್ರ ಅಂತಿಮಗೊಳಿಸಲು ಸಭೆ ಕರೆದ ಸೋನಿಯಾ

ಮೀನಾಕ್ಷಿ ಜೈನ್, ಉಜ್ವಲ್ ನಿಕಮ್ ಸೇರಿ ನಾಲ್ವರು ರಾಜ್ಯಸಭೆಗೆ ನಾಮನಿರ್ದೇಶನ

Rajya Sabha Nomination: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾಜಿ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ, ಹಿರಿಯ ವಕೀಲ ಉಜ್ವಲ್ ನಿಕಮ್, ಕೇರಳ ಬಿಜೆಪಿ ನಾಯಕ ಸಿ.ಸದಾನಂದನ್ ಮಾಸ್ಟರ್ ಮತ್ತು ಇತಿಹಾಸಗಾರ್ತಿ ಮೀನಾಕ್ಷಿ ಜೈನ್ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದಾರೆ.
Last Updated 13 ಜುಲೈ 2025, 6:12 IST
ಮೀನಾಕ್ಷಿ ಜೈನ್, ಉಜ್ವಲ್ ನಿಕಮ್ ಸೇರಿ ನಾಲ್ವರು ರಾಜ್ಯಸಭೆಗೆ ನಾಮನಿರ್ದೇಶನ

ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷದ ಅಧಿಕೃತ 'ಎಕ್ಸ್‌' ಖಾತೆ ಹ್ಯಾಕ್‌

Hemant Soren Statement: ರಾಂಚಿ: ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷದ (ಜೆಎಂಎಂ) ಅಧಿಕೃತ ಎಕ್ಸ್‌ ಖಾತೆ ಹ್ಯಾಕ್‌ ಆಗಿದೆ ಎಂದು ಮುಖ್ಯಮಂತ್ರಿ ಹೇಮಂತ್ ಸೊರೇನ್‌ ಭಾನುವಾರ ಹೇಳಿದ್ದಾರೆ.
Last Updated 13 ಜುಲೈ 2025, 5:42 IST
ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷದ ಅಧಿಕೃತ 'ಎಕ್ಸ್‌' ಖಾತೆ ಹ್ಯಾಕ್‌

ಚೆನ್ನೈ | ತೈಲ ಟ್ಯಾಂಕರ್‌ಗೆ ಬೆಂಕಿ; ವಂದೇ ಭಾರತ್ ಸೇರಿ 8 ರೈಲು ಸಂಚಾರ ರದ್ದು

Trains Cancelled: ಚೆನ್ನೈನಿಂದ ಬೆಂಗಳೂರಿಗೆ ಇಂಧನ ಸಾಗಿಸುತ್ತಿದ್ದ ಟ್ಯಾಂಕರ್ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಗಳೂರು, ಮೈಸೂರು ಮತ್ತು ಕೊಯಮತ್ತೂರು ನಡುವೆ ಸಂಚರಿಸುವ ಪ್ರೀಮಿಯಂ ವಂದೇ ಭಾರತ್, ಶತಾಬ್ದಿ ಎಕ್ಸ್‌ಪ್ರೆಸ್‌ ಸೇರಿದಂತೆ ಕನಿಷ್ಠ ಎಂಟು ರೈಲುಗಳ ಸಂಚಾರ ರದ್ದಾಗಿದೆ.
Last Updated 13 ಜುಲೈ 2025, 5:16 IST
ಚೆನ್ನೈ | ತೈಲ ಟ್ಯಾಂಕರ್‌ಗೆ ಬೆಂಕಿ; ವಂದೇ ಭಾರತ್ ಸೇರಿ 8 ರೈಲು ಸಂಚಾರ ರದ್ದು
ADVERTISEMENT

ಭಾರತ-ನೇಪಾಳ ಗಡಿಯಲ್ಲಿ ₹10 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ: 22 ವರ್ಷದ ಮಹಿಳೆ ಬಂಧನ

Drug Seizure India Nepal Border: ಉತ್ತರಾಖಂಡದ ಚಂಪಾವತ್ ಜಿಲ್ಲೆಯ ಬನ್ಬಾಸಾ ಪ್ರದೇಶದಲ್ಲಿ ₹10.23 ಕೋಟಿ ಮೌಲ್ಯದ 5.688 ಕೆ.ಜಿ ಎಂಡಿಎಂಎ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದು, ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 13 ಜುಲೈ 2025, 4:45 IST
ಭಾರತ-ನೇಪಾಳ ಗಡಿಯಲ್ಲಿ ₹10 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ: 22 ವರ್ಷದ ಮಹಿಳೆ ಬಂಧನ

ಯೆಮೆನ್‌ನಲ್ಲಿ ಮರಣದಂಡನೆ: ನಿಮಿಷಾ ರಕ್ಷಣೆಗೆ ಮುಂದಾಗದ ಕೇಂದ್ರ; ವೇಣುಗೋಪಾಲ್

ಯೆಮೆನ್‌ನಲ್ಲಿ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾಳ ಮರಣದಂಡನೆ ರದ್ದು ಮಾಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಆರೋಪಿಸಿದ್ದಾರೆ.
Last Updated 13 ಜುಲೈ 2025, 4:37 IST
ಯೆಮೆನ್‌ನಲ್ಲಿ ಮರಣದಂಡನೆ: ನಿಮಿಷಾ ರಕ್ಷಣೆಗೆ ಮುಂದಾಗದ ಕೇಂದ್ರ; ವೇಣುಗೋಪಾಲ್

ಸ್ವಾತಿ ಹಲ್ಲೆ ಪ್ರಕರಣ|ಶ್ರೀಲಂಕಾಕ್ಕೆ ಹೋಗಲು ಕೇಜ್ರಿವಾಲ್ ಆಪ್ತ ಬಿಭವ್‌ಗೆ ಅನುಮತಿ

Swati Maliwal Assault Case Bibhav Kumar: ಎಎಪಿ ರಾಜ್ಯಸಭಾ ಸಂಸದೆ ಸ್ವಾತಿ ಮಾಲಿವಾಲ್‌ ಅವರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಆಪ್ತ ಬಿಭವ್ ಕುಮಾರ್ ಅವರಿಗೆ ಶ್ರೀಲಂಕಾಕ್ಕೆ ತೆರಳಲು ದೆಹಲಿ ನ್ಯಾಯಾಲಯ ಅನುಮತಿ ನೀಡಿದೆ.
Last Updated 13 ಜುಲೈ 2025, 3:10 IST
ಸ್ವಾತಿ ಹಲ್ಲೆ ಪ್ರಕರಣ|ಶ್ರೀಲಂಕಾಕ್ಕೆ ಹೋಗಲು ಕೇಜ್ರಿವಾಲ್ ಆಪ್ತ ಬಿಭವ್‌ಗೆ ಅನುಮತಿ
ADVERTISEMENT
ADVERTISEMENT
ADVERTISEMENT