ಭಾನುವಾರ, 21 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

‘ಗಗನಯಾನಿ’ ಆಗುವುದು ಭಾರತದಲ್ಲಿ ಈಗ ವೃತ್ತಿಯಾಗಿದೆ: ಶುಭಾಂಶು ಶುಕ್ಲಾ

Astronaut Opportunities: ಗಗನಯಾನಿ ಆಗುವುದು ಈಗ ವೃತ್ತಿಯಾಗಿ ಬೆಳೆಯುತ್ತಿದ್ದು, ಯುವಕರು ಇದರಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ ಎಂದು ಶುಭಾಂಶು ಶುಕ್ಲಾ ಪುಣೆ ಸಾಹಿತ್ಯ ಹಬ್ಬದಲ್ಲಿ ಹೇಳಿದರು.
Last Updated 21 ಡಿಸೆಂಬರ್ 2025, 16:15 IST
‘ಗಗನಯಾನಿ’ ಆಗುವುದು ಭಾರತದಲ್ಲಿ ಈಗ ವೃತ್ತಿಯಾಗಿದೆ: ಶುಭಾಂಶು ಶುಕ್ಲಾ

ಮಹಾರಾಷ್ಟ್ರ ಸ್ಥಳೀಯ ಚುನಾವಣೆಯಲ್ಲಿ ಮಹಾಯುತಿಗೆ ಜಯ: ಆಯೋಗವನ್ನು ದೂರಿದ ವಿಪಕ್ಷಗಳು

Opposition Blame: ಮಹಾರಾಷ್ಟ್ರದ ಸ್ಥಳೀಯ ಚುನಾವಣೆಯಲ್ಲಿ ಪರಾಭವಗೊಂಡ ಕಾಂಗ್ರೆಸ್‌ ಮತ್ತು ಶಿವಸೇನಾ (ಉದ್ಧವ್‌ ಬಣ) ಆಯೋಗವು ಮಹಾಯುತಿಗೆ ಜಯ ತಂದುಕೊಟ್ಟಿದೆ ಎಂದು ಆರೋಪಿಸಿದ್ದು, ಹಣದ ಬಂಡವಾಳದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
Last Updated 21 ಡಿಸೆಂಬರ್ 2025, 16:15 IST
ಮಹಾರಾಷ್ಟ್ರ ಸ್ಥಳೀಯ ಚುನಾವಣೆಯಲ್ಲಿ ಮಹಾಯುತಿಗೆ ಜಯ: ಆಯೋಗವನ್ನು ದೂರಿದ ವಿಪಕ್ಷಗಳು

ವಿಡಂಬನೆ ಮೂಲಕ ಜಾಗೃತಿ ಮೂಡಿಸಿದ್ದ ಮಲಯಾಳಂ ನಟ, ನಿರ್ದೇಶಕ ಶ್ರೀನಿವಾಸನ್‌

ಕೊಚ್ಚಿಯಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಅಂತ್ಯಕ್ರಿಯೆ
Last Updated 21 ಡಿಸೆಂಬರ್ 2025, 16:12 IST
ವಿಡಂಬನೆ ಮೂಲಕ ಜಾಗೃತಿ ಮೂಡಿಸಿದ್ದ ಮಲಯಾಳಂ ನಟ, ನಿರ್ದೇಶಕ ಶ್ರೀನಿವಾಸನ್‌

ಮಹಾರಾಷ್ಟ್ರ: ನಗರ ಪರಿಷದ್‌, ಪಂಚಾಯಿತಿಗಳ ಚುನಾವಣೆಯಲ್ಲಿ ಬಿಜೆಪಿಗೆ ಅಗ್ರಸ್ಥಾನ

BJP Leads: ಮಹಾರಾಷ್ಟ್ರದ ನಗರ ಪರಿಷತ್ ಮತ್ತು ನಗರ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಭಾರಿ ಜಯ ಸಾಧಿಸಿದ್ದು, 200ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಗಳಿಸಿದೆ ಎಂದು ವರದಿಗಳು ತಿಳಿಸುತ್ತವೆ.
Last Updated 21 ಡಿಸೆಂಬರ್ 2025, 16:09 IST
ಮಹಾರಾಷ್ಟ್ರ: ನಗರ ಪರಿಷದ್‌, ಪಂಚಾಯಿತಿಗಳ ಚುನಾವಣೆಯಲ್ಲಿ ಬಿಜೆಪಿಗೆ ಅಗ್ರಸ್ಥಾನ

ಬಾಂಗ್ಲಾದೇಶದಲ್ಲಿ ಹಿಂದು ವ್ಯಕ್ತಿ ದೀಪು ಹತ್ಯೆ: ಭಾರತ ಕಳವಳ

ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗಬೇಕು– ಆಗ್ರಹ
Last Updated 21 ಡಿಸೆಂಬರ್ 2025, 16:04 IST
ಬಾಂಗ್ಲಾದೇಶದಲ್ಲಿ ಹಿಂದು ವ್ಯಕ್ತಿ ದೀಪು ಹತ್ಯೆ: ಭಾರತ ಕಳವಳ

ಉಕ್ರೇನ್ ಜೊತೆಗಿನ ಯುದ್ಧ ಕೊನೆಗೊಳಿಸಲು ಶಾಂತಿ ಮಾತುಕತೆ ನಡೆಯುತ್ತಿದೆ: ರಷ್ಯಾ

Peace Negotiations: ಅಮೆರಿಕದ ಪ್ರಸ್ತಾಪದೊಂದಿಗೆ ಉಕ್ರೇನ್–ರಷ್ಯಾ ಯುದ್ಧ ಕೊನೆಗೊಳಿಸಲು ಫ್ಲಾರಿಡಾದಲ್ಲಿ ಶಾಂತಿ ಮಾತುಕತೆ ಪ್ರಗತಿಯಲ್ಲಿದೆ ಎಂದು ರಷ್ಯಾ ಮತ್ತು ಉಕ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ.
Last Updated 21 ಡಿಸೆಂಬರ್ 2025, 15:57 IST
ಉಕ್ರೇನ್ ಜೊತೆಗಿನ ಯುದ್ಧ ಕೊನೆಗೊಳಿಸಲು ಶಾಂತಿ ಮಾತುಕತೆ ನಡೆಯುತ್ತಿದೆ: ರಷ್ಯಾ

ಹಾದಿ ಇದೀಗ ಬಾಂಗ್ಲಾ ಯುವಕರ ಹೀರೊ! ಡಾಕಾ ವಿವಿ ಮುಜಿಬುರ್ ಸಭಾಂಗಣಕ್ಕೆ ಆತನ ಹೆಸರು

Dhaka University Hall Rename: ಢಾಕಾ: ಬಾಂಗ್ಲಾದೇಶದ ಢಾಕಾ ವಿಶ್ವವಿದ್ಯಾಲಯದ ಪ್ರಸಿದ್ಧ ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ ಸಭಾಂಗಣಕ್ಕೆ ಗುಂಡೇನಿಂದ ಹತ್ಯೆಯಾಗಿರುವ ಬಾಂಗ್ಲಾದ ಯುವ ನಾಯಕ ಶರೀಫ್‌ ಉಸ್ಮಾನ್‌ ಹಾದಿ ಹೆಸರನ್ನು ಇಡಲಾಗಿದೆ.
Last Updated 21 ಡಿಸೆಂಬರ್ 2025, 15:05 IST
ಹಾದಿ ಇದೀಗ ಬಾಂಗ್ಲಾ ಯುವಕರ ಹೀರೊ! ಡಾಕಾ ವಿವಿ ಮುಜಿಬುರ್ ಸಭಾಂಗಣಕ್ಕೆ ಆತನ ಹೆಸರು
ADVERTISEMENT

ಚರ್ಚೆಯನ್ನೇ ನಡೆಸದೆ ಎರಡು ದಶಕಗಳ ಅಭಿವೃದ್ಧಿ ಬುಡಮೇಲು: ಕಾಂಗ್ರೆಸ್‌

Congress Criticism: ನರೇಗಾ ಯೋಜನೆಯನ್ನು ಕೇಂದ್ರ ಸರ್ಕಾರ ಬುಡಮೇಲು ಮಾಡಿದ್ದು, ಸಂಸತ್ತಿನ ಸಂಪ್ರದಾಯಗಳನ್ನು ಅವಮಾನಿಸಿದೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್ ಮತ್ತು ಸೋನಿಯಾ ಗಾಂಧಿ ವಾಗ್ದಾಳಿ ನಡೆಸಿದರು.
Last Updated 21 ಡಿಸೆಂಬರ್ 2025, 14:58 IST
ಚರ್ಚೆಯನ್ನೇ ನಡೆಸದೆ ಎರಡು ದಶಕಗಳ ಅಭಿವೃದ್ಧಿ ಬುಡಮೇಲು: ಕಾಂಗ್ರೆಸ್‌

ಕೇಂದ್ರ ಸರ್ಕಾರವು ನರೇಗಾ ಯೋಜನೆಯನ್ನು ನಿಜಾರ್ಥದಲ್ಲಿ ಮುಗಿಸಿದೆ: ಪ್ರಶಾಂತ್ ಭೂಷಣ್

Rural Employment Scheme: ಕೇಂದ್ರವು ಮನರೇಗಾ ಯೋಜನೆಯನ್ನು ಬದಲಿಸಿ ‘ವಿಕಸಿತ ಭಾರತ ಉದ್ಯೋಗ ಖಾತರಿ ಮಿಷನ್‌’ ಜಾರಿಗೆ ತಂದಿದ್ದು, ಇದರಿಂದ ಹಕ್ಕು ಆಧಾರಿತ ಉದ್ಯೋಗ ಅವಕಾಶಗಳ ಮೇಲೆ ಪರಿಣಾಮ ಬೀರಿದೆ ಎಂದು ಪ್ರಶಾಂತ್ ಭೂಷಣ್ ಹೇಳಿದ್ದಾರೆ.
Last Updated 21 ಡಿಸೆಂಬರ್ 2025, 14:57 IST
ಕೇಂದ್ರ ಸರ್ಕಾರವು ನರೇಗಾ ಯೋಜನೆಯನ್ನು ನಿಜಾರ್ಥದಲ್ಲಿ ಮುಗಿಸಿದೆ: ಪ್ರಶಾಂತ್ ಭೂಷಣ್

ಬಿಜೆಪಿಗರು ಮಹಾತ್ಮ ಗಾಂಧಿಯನ್ನು 2ನೇ ಬಾರಿ ಹತ್ಯೆ ಮಾಡಿದರು: ಪಿ. ಚಿದಂಬರಂ

Chidambaram Criticism: ಮಹಾತ್ಮ ಗಾಂಧಿಯವರ ಹೆಸರನ್ನು ‘ವಿಬಿ–ಜಿ ರಾಮ್‌ ಜಿ’ ಮಸೂದೆಯಿಂದ ತೆಗೆದು ಹಾಕಿರುವುದಕ್ಕೆ ಬಿಜೆಪಿಯನ್ನು ಟೀಕಿಸಿದ ಪಿ. ಚಿದಂಬರಂ, ಇದು ಗಾಂಧಿಯವರ ಎರಡನೇ ಹತ್ಯೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Last Updated 21 ಡಿಸೆಂಬರ್ 2025, 14:52 IST
ಬಿಜೆಪಿಗರು ಮಹಾತ್ಮ ಗಾಂಧಿಯನ್ನು 2ನೇ ಬಾರಿ ಹತ್ಯೆ ಮಾಡಿದರು: ಪಿ. ಚಿದಂಬರಂ
ADVERTISEMENT
ADVERTISEMENT
ADVERTISEMENT