ಶನಿವಾರ, 13 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ದೇಶದಲ್ಲಿ ನಡೆಸಿದ ‘ಮಿದುಳು ಸ್ಟೆಂಟ್‌’ನ ಮೊದಲ ಕ್ಲಿನಿಕಲ್‌ ಟ್ರಯಲ್ ಯಶಸ್ವಿ

Neuro Stent Breakthrough: ತೀವ್ರ ಸ್ವರೂಪದ ಪಾರ್ಶ್ವವಾಯು ಚಿಕಿತ್ಸೆಗಾಗಿ ಅಭಿವೃದ್ಧಿಪಡಿಸಿರುವ ‘ಮಿದುಳು ಸ್ಟೆಂಟ್’ನ ಕ್ಲಿನಿಕಲ್‌ ಟ್ರಯಲ್‌ಅನ್ನು ಯಶಸ್ವಿಯಾಗಿ ನಡೆಸುವ ಮೂಲಕ ದೆಹಲಿಯ ಅಖಿಲ ಭಾರತ ವೈದ್ಯವಿಜ್ಞಾನಗಳ ಸಂಸ್ಥೆ (ಎಐಐಎಂಎಸ್‌) ವೈದ್ಯರು ಗಮನ ಸೆಳೆದಿದ್ದಾರೆ.
Last Updated 13 ಡಿಸೆಂಬರ್ 2025, 16:16 IST
ದೇಶದಲ್ಲಿ ನಡೆಸಿದ ‘ಮಿದುಳು ಸ್ಟೆಂಟ್‌’ನ ಮೊದಲ ಕ್ಲಿನಿಕಲ್‌ ಟ್ರಯಲ್ ಯಶಸ್ವಿ

BMW ಹಿಟ್‌ ಆ್ಯಂಡ್ ರನ್ ಪ್ರಕರಣ: ಈ ಹುಡುಗನಿಗೆ ಪಾಠ ಕಲಿಸಬೇಕು; ಸುಪ್ರೀಂ ಕೋರ್ಟ್

ಜಾಮೀನು ಅರ್ಜಿ ಪರಿಗಣಿಸಲು ನಿರಾಕರಣೆ
Last Updated 13 ಡಿಸೆಂಬರ್ 2025, 16:04 IST
BMW ಹಿಟ್‌ ಆ್ಯಂಡ್ ರನ್ ಪ್ರಕರಣ: ಈ ಹುಡುಗನಿಗೆ ಪಾಠ ಕಲಿಸಬೇಕು; ಸುಪ್ರೀಂ ಕೋರ್ಟ್

ಇಂಡಿಯಾದ ಮೇಲಿನ ಸುಂಕ ತೆಗೆಯಿರಿ: ಅಮೆರಿಕ ಸಂಸತ್‌ನಲ್ಲಿ ಭಾರತ ಮೂಲದ ಸಂಸದರು

tariff hike ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಭಾರತದ ಮೇಲೆ ಹೇರಿರುವ ಹೆಚ್ಚುವರಿ ಸುಂಕವನ್ನು ರದ್ದು ಮಾಡಬೇಕು ಎಂದು ಭಾರತ ಮೂಲದ ರಾಜಾ ಕೃಷ್ಣಮೂರ್ತಿ ಸೇರಿ ಮೂವರು ಪ್ರಭಾವಶಾಲಿ ಸಂಸದರು ಶುಕ್ರವಾರ ಸಂಸತ್ತಿನಲ್ಲಿ ನಿರ್ಣಯ ಮಂಡಿಸಿದ್ದಾರೆ.
Last Updated 13 ಡಿಸೆಂಬರ್ 2025, 16:02 IST
ಇಂಡಿಯಾದ ಮೇಲಿನ ಸುಂಕ ತೆಗೆಯಿರಿ: ಅಮೆರಿಕ ಸಂಸತ್‌ನಲ್ಲಿ ಭಾರತ ಮೂಲದ ಸಂಸದರು

ಕೋಲ್ಕತ್ತ: ಮೆಸ್ಸಿ ನೋಡಲು ಸಿಗದ ಅವಕಾಶ; ರಣರಂಗವಾದ ಕ್ರೀಡಾಂಗಣ

ಪ್ರೇಕ್ಷಕರಿಂದ ಕುರ್ಚಿ, ಟೆಂಟ್‌ ಧ್ವಂಸ * ಮುಖ್ಯ ಆಯೋಜಕನ ಸೆರೆ
Last Updated 13 ಡಿಸೆಂಬರ್ 2025, 16:01 IST
ಕೋಲ್ಕತ್ತ: ಮೆಸ್ಸಿ ನೋಡಲು ಸಿಗದ ಅವಕಾಶ; ರಣರಂಗವಾದ ಕ್ರೀಡಾಂಗಣ

ಮೆಸ್ಸಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಗೊಂದಲ: ಆಯೋಜಕರ ವಿರುದ್ಧ ಕ್ರಮಕ್ಕೆ ಆಗ್ರಹ

Messi Event Controversy: ಲಯೊನೆಲ್ ಮೆಸ್ಸಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಉಂಟಾದ ಗೊಂದಲಕ್ಕೆ ಪ್ರತಾಪಗೊಂಡು, ಟಿಎಂಸಿ, ಬಿಜೆಪಿ ಮತ್ತು ಕಾಂಗ್ರೆಸ್ ಆಯೋಜಕರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದೆ. ಪ್ರೇಕ್ಷಕರಲ್ಲಿ ಅಸಮಾಧಾನ ವ್ಯಕ್ತವಾಯಿತು.
Last Updated 13 ಡಿಸೆಂಬರ್ 2025, 15:53 IST
ಮೆಸ್ಸಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಗೊಂದಲ: ಆಯೋಜಕರ ವಿರುದ್ಧ ಕ್ರಮಕ್ಕೆ ಆಗ್ರಹ

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ: UDF ಮೇಲುಗೈ, LDF ಹಿನ್ನಡೆಗೆ ಇಲ್ಲಿದೆ ಕಾರಣ

ಎಲ್‌ಡಿಎಫ್‌ಗೆ ಹಿನ್ನಡೆ ತಂದ ಶಬರಿ ಮಲೆ ಚಿನ್ನ ಕಳವು ಪ್ರಕರಣ; ತಿರುವನಂತಪುರದಲ್ಲಿ ಅರಳಿದ ಕಮ
Last Updated 13 ಡಿಸೆಂಬರ್ 2025, 15:43 IST
ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ: UDF ಮೇಲುಗೈ, LDF ಹಿನ್ನಡೆಗೆ ಇಲ್ಲಿದೆ ಕಾರಣ

ತಿರುವನಂತಪುರದಲ್ಲಿ ಅರಳಿದ ಕಮಲ; ಕೇರಳದ ಮೊದಲ ಮಹಿಳಾ IPS ಅಧಿಕಾರಿಯೇ ಮೇಯರ್!

BJP Kerala Victory: ತಿರುವನಂತಪುರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದ್ದು, ರಾಜ್ಯದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಆರ್. ಶ್ರೀಲೇಖಾ ಮೇಯರ್ ಆಗುವ ಸಾಧ್ಯತೆಯಿದೆ. ಶಾಸ್ತಮಂಗಲಂ ಕ್ಷೇತ್ರದಿಂದ ಭರ್ಜರಿ ಜಯ ಪಡೆದಿದ್ದಾರೆ.
Last Updated 13 ಡಿಸೆಂಬರ್ 2025, 15:01 IST
ತಿರುವನಂತಪುರದಲ್ಲಿ ಅರಳಿದ ಕಮಲ; ಕೇರಳದ ಮೊದಲ ಮಹಿಳಾ IPS ಅಧಿಕಾರಿಯೇ ಮೇಯರ್!
ADVERTISEMENT

ಕೇರಳ ಚುನಾವಣೆಯಲ್ಲಿ ಎಎಪಿ ಮಹಿಳಾ ಅಭ್ಯರ್ಥಿಗಳ ಕಮಾಲ್: ಇಲ್ಲಿದೆ ವಿವರ

Kerala AAP Win: ಕೇರಳ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಮೂರು ಸ್ಥಾನಗಳನ್ನು ಗೆದ್ದು ಬೀಗಿದೆ. ಮೂರೂ ಸ್ಥಾನಗಳನ್ನು ಮಹಿಳಾ ಅಭ್ಯರ್ಥಿಗಳೇ ಗೆದ್ದಿರುವುದು ವಿಶೇಷ.
Last Updated 13 ಡಿಸೆಂಬರ್ 2025, 14:46 IST
ಕೇರಳ ಚುನಾವಣೆಯಲ್ಲಿ ಎಎಪಿ ಮಹಿಳಾ ಅಭ್ಯರ್ಥಿಗಳ ಕಮಾಲ್: ಇಲ್ಲಿದೆ ವಿವರ

Indonesia flood: ಇಂಡೊನೇಷ್ಯಾ ವಿನಾಶಕಾರಿ ಪ್ರವಾಹ- ಸಾವಿರ ದಾಟಿದ ಸಾವಿನ ಸಂಖ್ಯೆ

Indonesia flood ಇಂಡೊನೇಷ್ಯಾದಲ್ಲಿ ಈಚೆಗೆ ಸಂಭವಿಸಿದ ವಿನಾಶಕಾರಿ ಪ್ರವಾಹ, ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 1,003ಕ್ಕೆ ಏರಿದೆ ಎಂದು ರಕ್ಷಣಾ ಸಿಬ್ಬಂದಿ ಶನಿವಾರ ಹೇಳಿದ್ದಾರೆ.
Last Updated 13 ಡಿಸೆಂಬರ್ 2025, 14:46 IST
Indonesia flood: ಇಂಡೊನೇಷ್ಯಾ ವಿನಾಶಕಾರಿ ಪ್ರವಾಹ- ಸಾವಿರ ದಾಟಿದ ಸಾವಿನ ಸಂಖ್ಯೆ

ಥಾಯ್ಲೆಂಡ್‌, ಕಾಂಬೋಡಿಯಾ ನಡುವಿನ ಸಂಘರ್ಷ ಮತ್ತೆ ತೀವ್ರ

Cambodia border conflict: ಥಾಯ್ಲೆಂಡ್‌ ಮತ್ತು ಕಾಂಬೋಡಿಯಾ ನಡುವಿನ ಸಂಘರ್ಷ ಮತ್ತೆ ತೀವ್ರಗೊಂಡಿದೆ. ‘ಕಾಂಬೋಡಿಯಾ ಶನಿವಾರ ನಡೆಸಿದ ದಾಳಿಯಲ್ಲಿ ನಮ್ಮ ನಾಲ್ವರು ಸೈನಿಕರು ಹುತಾತ್ಮರಾಗಿದ್ದಾರೆ’ ಎಂದು ಥಾಯ್ಲೆಂಡ್‌ ಹೇಳಿದೆ.
Last Updated 13 ಡಿಸೆಂಬರ್ 2025, 14:43 IST
ಥಾಯ್ಲೆಂಡ್‌, ಕಾಂಬೋಡಿಯಾ ನಡುವಿನ ಸಂಘರ್ಷ ಮತ್ತೆ ತೀವ್ರ
ADVERTISEMENT
ADVERTISEMENT
ADVERTISEMENT