ಸೋಮವಾರ, 29 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಆಂಧ್ರಪ್ರದೇಶ| ರೈಲಿಗೆ ಬೆಂಕಿ: ವೃದ್ಧ ಸಾವು; ಅಪಾಯದಿಂದ ಪಾರಾದ 143 ಪ್ರಯಾಣಿಕರು

Tatanagar Ernakulam Express Fire: ಟಾಟಾನಗರ– ಎರ್ನಾಕುಲಂ ಎಕ್ಸ್‌ಪ್ರೆಸ್‌ ರೈಲಿನ ಎರಡು ಬೋಗಿಗಳು ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯ ಯಲಮಂಚಿಲಿಯಲ್ಲಿ ಅಗ್ನಿಗೆ ಆಹುತಿಯಾಗಿದ್ದು, ವೃದ್ಧರೊಬ್ಬರು ಮೃತಪಟ್ಟಿದ್ದಾರೆ.
Last Updated 29 ಡಿಸೆಂಬರ್ 2025, 14:16 IST
ಆಂಧ್ರಪ್ರದೇಶ| ರೈಲಿಗೆ ಬೆಂಕಿ: ವೃದ್ಧ ಸಾವು; ಅಪಾಯದಿಂದ ಪಾರಾದ 143 ಪ್ರಯಾಣಿಕರು

ಹೊಸ ವರ್ಷಾಚರಣೆ ವಿರುದ್ಧ ಫತ್ವಾ ಜಾರಿ: ಮೌಲಾನಾ ಶಹಬುದ್ದೀನ್‌ ರಜ್ವಿ

Shariah Law: ‘ಹೊಸ ವರ್ಷಾಚರಣೆಯು ಇಸ್ಲಾಂ ವಿರೋಧಿ ಮತ್ತು ಶರಿಯತ್‌ಗೆ ವಿರುದ್ಧವಾಗಿದ್ದು, ಮುಸ್ಲಿಮರು ಈ ಆಚರಣೆಯಲ್ಲಿ ಭಾಗವಹಿಸಬಾರದು’ ಎಂದು ಅಖಿಲ ಭಾರತ ಮುಸ್ಲಿಂ ಜಮಾತ್‌ನ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಶಹಬುದ್ದೀನ್‌ ರಜ್ವಿ ಫತ್ವಾ ಹೊರಡಿಸಿದ್ದಾರೆ
Last Updated 29 ಡಿಸೆಂಬರ್ 2025, 13:38 IST
ಹೊಸ ವರ್ಷಾಚರಣೆ ವಿರುದ್ಧ ಫತ್ವಾ ಜಾರಿ: ಮೌಲಾನಾ ಶಹಬುದ್ದೀನ್‌ ರಜ್ವಿ

ಫ್ಲಾರಿಡಾದಲ್ಲಿ ಡೊನಾಲ್ಡ್‌ ಟ್ರಂಪ್‌ – ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ ಭೇಟಿ

Ukraine Russia War: ‘ಯುದ್ಧ ಕೊನೆಗೊಳಿಸುವ ಅಂತಿಮ ಪ್ರಯತ್ನವನ್ನು ಉಕ್ರೇನ್‌ ಅಧ್ಯಕ್ಷ ವೊಲೊಡಿಮರ್‌ ಝೆಲೆನ್‌ಸ್ಕಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಿಳಿಸಿದ್ದಾರೆ.
Last Updated 29 ಡಿಸೆಂಬರ್ 2025, 13:31 IST
ಫ್ಲಾರಿಡಾದಲ್ಲಿ ಡೊನಾಲ್ಡ್‌ ಟ್ರಂಪ್‌ – ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ ಭೇಟಿ

ಶಬರಿಮಲೆ ಚಿನ್ನ ನಾಪತ್ತೆ: ಟಿಡಿಬಿ ಮಾಜಿ ಸದಸ್ಯನ ಬಂಧನ

Travancore Devaswom Board: ಶಬರಿಮಲೆ ಚಿನ್ನ ನಾಪತ್ತೆ ಪ್ರಕರಣದಲ್ಲಿ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಮಾಜಿ ಸದಸ್ಯ ಎನ್‌. ವಿಜಯಕುಮಾರ್‌ ಅವರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಸೋಮವಾರ ಬಂಧಿಸಿದೆ
Last Updated 29 ಡಿಸೆಂಬರ್ 2025, 13:29 IST
ಶಬರಿಮಲೆ ಚಿನ್ನ ನಾಪತ್ತೆ: ಟಿಡಿಬಿ ಮಾಜಿ ಸದಸ್ಯನ ಬಂಧನ

ಹಣ ಅಕ್ರಮ ವರ್ಗಾವಣೆ ಪ್ರಕರಣ: ಇ.ಡಿ ವಿಚಾರಣೆಗೆ ಹಾಜರಾದ ಮಲಯಾಳ ನಟ ಜಯಸೂರ್ಯ ದಂಪತಿ

Enforcement Directorate Probe: ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದ ಕುರಿತ ವಿಚಾರಣೆಗೆ ಮಲಯಾಳ ನಟ ಜಯಸೂರ್ಯ ಮತ್ತು ಅವರ ಪತ್ನಿ ಸೋಮವಾರ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾದರು
Last Updated 29 ಡಿಸೆಂಬರ್ 2025, 13:29 IST
ಹಣ ಅಕ್ರಮ ವರ್ಗಾವಣೆ ಪ್ರಕರಣ: ಇ.ಡಿ ವಿಚಾರಣೆಗೆ ಹಾಜರಾದ ಮಲಯಾಳ ನಟ ಜಯಸೂರ್ಯ ದಂಪತಿ

ದೇಶದ ಬಗ್ಗೆ ಅಪಾರ ಗೌರವವಿದೆ.. ಭಾರತ ಸರ್ಕಾರದ ಕ್ಷಮೆ ಕೇಳಿದ ಲಲಿತ್‌ ಮೋದಿ

Lalit Modi Apologizes: ಸಾಮಾಜಿಕ ಜಾಲತಾಣದಲ್ಲಿ ತಾವು ಪೋಸ್ಟ್‌ ಮಾಡಿದ್ದ ವಿಡಿಯೊವೊಂದರ ಸಂಬಂಧ ಐಪಿಎಲ್ ರೂವಾರಿ ಲಲಿತ್ ಮೋದಿ ಅವರು ಭಾರತ ಸರ್ಕಾರದ ಕ್ಷಮೆ ಕೇಳಿದ್ದಾರೆ. ಅಲ್ಲದೇ ದೇಶದ ಬಗ್ಗೆ ತನಗೆ ಅಪಾರ ಗೌರವವಿದೆ ಎಂದಿದ್ದಾರೆ.
Last Updated 29 ಡಿಸೆಂಬರ್ 2025, 13:16 IST
ದೇಶದ ಬಗ್ಗೆ ಅಪಾರ ಗೌರವವಿದೆ.. ಭಾರತ ಸರ್ಕಾರದ ಕ್ಷಮೆ ಕೇಳಿದ ಲಲಿತ್‌ ಮೋದಿ

ಉನ್ನಾವೊ ಅತ್ಯಾಚಾರ | ಆತನ ಗಲ್ಲಿಗೇರಿಸುವವರೆಗೂ ವಿಶ್ರಮಿಸುವುದಿಲ್ಲ: ಸಂತ್ರಸ್ತೆ

Kuldeep Singh Sengar: 'ಆತನನ್ನು ಗಲ್ಲಿಗೇರಿಸುವವರೆಗೂ ವಿಶ್ರಮಿಸುವುದಿಲ್ಲ' ಎಂದು ಉನ್ನಾವೊ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಹೇಳಿಕೆ ನೀಡಿದ್ದಾರೆ.
Last Updated 29 ಡಿಸೆಂಬರ್ 2025, 12:53 IST
ಉನ್ನಾವೊ ಅತ್ಯಾಚಾರ | ಆತನ  ಗಲ್ಲಿಗೇರಿಸುವವರೆಗೂ ವಿಶ್ರಮಿಸುವುದಿಲ್ಲ: ಸಂತ್ರಸ್ತೆ
ADVERTISEMENT

ಅರಾವಳಿ ರಕ್ಷಿಸಲು ಸುಪ್ರೀಂಗೆ ರಾಜೇಂದ್ರ ಸಿಂಗ್ ಮನವಿ; ತಡೆಗೆ ಸ್ವಾಗತ

Environmental Protection: ಅರಾವಳಿ ಬೆಟ್ಟ ಮತ್ತು ಶ್ರೇಣಿಗಳ ಬಗೆಗಿನ ಮರುವ್ಯಾಖ್ಯಾನ ಕುರಿತು ನವೆಂಬರ್ 20ರ ಸುಪ್ರೀಂ ಕೋರ್ಟ್ ನಿರ್ದೇಶನದಿಂದ ತೀವ್ರ ನೋವಾಗಿದೆ ಎಂದು ಪರಿಸರವಾದಿ, 'ವಾಟರ್‌ಮ್ಯಾನ್ ಆಫ್ ಇಂಡಿಯಾ' ಖ್ಯಾತಿಯ ರಾಜೇಂದ್ರ ಸಿಂಗ್ ಹೇಳಿದ್ದಾರೆ.
Last Updated 29 ಡಿಸೆಂಬರ್ 2025, 11:29 IST
ಅರಾವಳಿ ರಕ್ಷಿಸಲು ಸುಪ್ರೀಂಗೆ ರಾಜೇಂದ್ರ ಸಿಂಗ್ ಮನವಿ; ತಡೆಗೆ ಸ್ವಾಗತ

Delhi Airport | ದಟ್ಟ ಮಂಜು: 128 ವಿಮಾನಗಳ ಹಾರಾಟ ರದ್ದು

Flight Disruptions: ದೆಹಲಿ ವಿಮಾನ ನಿಲ್ದಾಣದಲ್ಲಿ ಇಂದು (ಸೋಮವಾರ) ದಟ್ಟ ಮಂಜು ಕವಿದಿದ್ದರಿಂದ ವಿಮಾನಗಳ ಹಾರಾಟಕ್ಕೆ ಅಡ್ಡಿ ಉಂಟಾಯಿತು. ಕನಿಷ್ಠ 128 ವಿಮಾನಗಳನ್ನು ರದ್ದುಗೊಳಿಸಲಾಗಿದ್ದು, 8 ವಿಮಾನಗಳ ಮಾರ್ಗ ಬದಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 29 ಡಿಸೆಂಬರ್ 2025, 10:41 IST
Delhi Airport | ದಟ್ಟ ಮಂಜು: 128 ವಿಮಾನಗಳ ಹಾರಾಟ ರದ್ದು

ಡ್ರಗ್ಸ್‌ ಜಾಲ | ಬೆಚ್ಚಿದ ಬೆಂಗಳೂರು: ₹55.88 ಕೋಟಿ ಮೌಲ್ಯದ ಮಾದಕ ವಸ್ತು ವಶ

ಬೆಂಗಳೂರಿನಲ್ಲಿ ‘ಮಹಾ’ ಎಎನ್‌ಟಿಎಫ್ ಕಾರ್ಯಾಚರಣೆ: ₹55.88 ಕೋಟಿ ಮೌಲ್ಯದ ನಿಷೇಧಿತ ಪದಾರ್ಥ, ಯಂತ್ರ ವಶ
Last Updated 29 ಡಿಸೆಂಬರ್ 2025, 10:00 IST
ಡ್ರಗ್ಸ್‌ ಜಾಲ | ಬೆಚ್ಚಿದ ಬೆಂಗಳೂರು: ₹55.88 ಕೋಟಿ ಮೌಲ್ಯದ ಮಾದಕ ವಸ್ತು ವಶ
ADVERTISEMENT
ADVERTISEMENT
ADVERTISEMENT