ಗುರುವಾರ, 20 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಪರಮಾಣು ಯೋಜನೆಗಳ ಮಾಹಿತಿ ನೀಡಲು ಇರಾನ್‌ಗೆ ಒತ್ತಡ

IAEA Pressure: ಪರಮಾಣು ಯೋಜನೆಗಳ ಬಗ್ಗೆ ನಿಖರ ಮಾಹಿತಿ ನೀಡುವಂತೆ ಇರಾನ್‌ ಮೇಲೆ ಒತ್ತಡ ಹೇರಲು ವಿಶ್ವಸಂಸ್ಥೆಯ ಪರಮಾಣು ನಿಗಾ ಸಂಸ್ಥೆಯ (ಐಎಇಎ) ಸದಸ್ಯರು ಗುರುವಾರ ಮತ ಚಲಾಯಿಸಿದರು.
Last Updated 20 ನವೆಂಬರ್ 2025, 15:36 IST
ಪರಮಾಣು ಯೋಜನೆಗಳ ಮಾಹಿತಿ ನೀಡಲು ಇರಾನ್‌ಗೆ ಒತ್ತಡ

ಠಾಣೆ | ಮರಾಠಿ ಮಾತನಾಡದ್ದಕ್ಕೆ ಹಲ್ಲೆ: ವಿದ್ಯಾರ್ಥಿ ಆತ್ಮಹತ್ಯೆ

Maharashtra Tragedy: ಮರಾಠಿ ಭಾಷೆಯಲ್ಲಿ ಮಾತನಾಡಲಿಲ್ಲ ಎನ್ನುವ ಕಾರಣಕ್ಕೆ ಸ್ಥಳೀಯ ರೈಲಿನಲ್ಲಿ ಜನರ ಗುಂಪೊಂದು ಹಲ್ಲೆ ನಡೆಸಿದ್ದರಿಂದ ಮನನೊಂದ 19 ವರ್ಷದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ಠಾಣೆ ಜಿಲ್ಲೆಯಲ್ಲಿ ನಡೆದಿದೆ.
Last Updated 20 ನವೆಂಬರ್ 2025, 15:09 IST
ಠಾಣೆ | ಮರಾಠಿ ಮಾತನಾಡದ್ದಕ್ಕೆ ಹಲ್ಲೆ: ವಿದ್ಯಾರ್ಥಿ ಆತ್ಮಹತ್ಯೆ

ಕೆಂಪುಕೋಟೆ ಬಳಿ ಕಾರು ಸ್ಫೋಟ ಪ್ರಕರಣ: ನಾಲ್ವರು ಸಂಚುಕೋರರನ್ನು ಬಂಧಿಸಿದ ಎನ್‌ಐಎ

Delhi Blast Case : ನವೆಂಬರ್‌ 10ರಂದು ನವದೆಹಲಿಯ ಕೆಂಪು ಕೋಟೆ ಬಳಿ ಸಂಭವಿಸಿದ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಮತ್ತೆ ನಾಲ್ವರು ಪ್ರಮುಖ ಸಂಚುಕೋರರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿದೆ.
Last Updated 20 ನವೆಂಬರ್ 2025, 14:42 IST
ಕೆಂಪುಕೋಟೆ ಬಳಿ ಕಾರು ಸ್ಫೋಟ ಪ್ರಕರಣ: ನಾಲ್ವರು ಸಂಚುಕೋರರನ್ನು ಬಂಧಿಸಿದ ಎನ್‌ಐಎ

Project Cheetah: ಭಾರತದಲ್ಲಿ ಜನಿಸಿದ‌ ಮೊದಲ ಹೆಣ್ಣು ಚೀತಾ 'ಮುಖಿ' ಈಗ ತಾಯಿ

ಭಾರತದಲ್ಲಿ ಜನಿಸಿದ ‘ಮುಖಿ’ ಹೆಸರಿನ ಚೀತಾ, ಕುನೊ ರಾಷ್ಟ್ರೀಯ ಉದ್ಯಾನದಲ್ಲಿ, 5 ಮರಿಗಳಿಗೆ ಗುರುವಾರ ಜನ್ಮ ನೀಡಿದೆ. ನಮೀಬಿಯಾದಿಂದ ಭಾರತಕ್ಕೆ ತರಲಾಗಿದ್ದ ಚೀತಾಕ್ಕೆ ‘ಮುಖಿ’ ಜನಿಸಿತ್ತು.
Last Updated 20 ನವೆಂಬರ್ 2025, 14:40 IST
Project Cheetah: ಭಾರತದಲ್ಲಿ ಜನಿಸಿದ‌ ಮೊದಲ ಹೆಣ್ಣು ಚೀತಾ 'ಮುಖಿ' ಈಗ ತಾಯಿ

ಡಾಕ್ಟರ್‌, ಇಂಜಿನಿಯರ್‌ಗಳಿಂದ ದೇಶವಿರೋಧಿ ಕೃತ್ಯ: ದೆಹಲಿ ‍ಪೊಲೀಸರು

Delhi Police informed the Supreme Court that doctors and engineers are increasingly engaging in anti-national activities, citing individuals like Umar Khalid and Sharjeel Imam during the 2020 Delhi riots investigation.
Last Updated 20 ನವೆಂಬರ್ 2025, 14:31 IST
ಡಾಕ್ಟರ್‌, ಇಂಜಿನಿಯರ್‌ಗಳಿಂದ ದೇಶವಿರೋಧಿ
ಕೃತ್ಯ: ದೆಹಲಿ ‍ಪೊಲೀಸರು

ಸೇಲಂ: ರ‍್ಯಾಲಿಗೆ ಅನುಮತಿ ಕೋರಿದ ಟಿವಿಕೆ

ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ, ನಟ ವಿಜಯ್‌ ಅವರ ನೇತೃತ್ವದಲ್ಲಿ ಡಿ.4ರಂದು ರ‍್ಯಾಲಿ ನಡೆಸಲು ಅನುಮತಿ ನೀಡುವಂತೆ ಪಕ್ಷದ ಪದಾಧಿಕಾರಿಗಳು ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ.
Last Updated 20 ನವೆಂಬರ್ 2025, 14:28 IST
ಸೇಲಂ: ರ‍್ಯಾಲಿಗೆ ಅನುಮತಿ ಕೋರಿದ ಟಿವಿಕೆ

ನಿತೀಶ್‌ ದಾಖಲೆ: 10ನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾದ 'ಸುಶಾಸನ ಬಾಬು'

ರಾಜಕೀಯ ವಿರೋಧಿಗಳಿಂದ ‘ಪಲ್ಟು ರಾಮ್‌’ ಎಂಬ ಅಡ್ಡ ಹೆಸರಿನಿಂದಲೂ, ಬೆಂಬಲಿಗರಿಂದ ‘ಸುಶಾಸನ ಬಾಬು’ (ಉತ್ತಮ ಆಡಳಿತಗಾರ) ಎಂಬ ಪ್ರಶಂಸೆಗೂ ಪಾತ್ರರಾಗಿರುವ ಜೆಡಿಯು ಮುಖ್ಯಸ್ಥ ನಿತೀಶ್‌ ಕುಮಾರ್‌ (71) ಅವರು, 10ನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿ ದಾಖಲೆ ಬರೆದರು.
Last Updated 20 ನವೆಂಬರ್ 2025, 13:43 IST
ನಿತೀಶ್‌ ದಾಖಲೆ: 10ನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾದ 'ಸುಶಾಸನ ಬಾಬು'
ADVERTISEMENT

ಕಾಶ್ಮೀರ್‌ ಟೈಮ್ಸ್‌ ಮೇಲೆ ಎಸ್‌ಐಎ ದಾಳಿ: ಮದ್ದುಗುಂಡು ವಶ

‘ಕಾಶ್ಮೀರ್‌ ಟೈಮ್ಸ್‌’ ಪತ್ರಿಕೆಯ ಕಚೇರಿ ಮೇಲೆ ಜಮ್ಮು ಮತ್ತು ಕಾಶ್ಮೀರ ಪೊಲೀಸರ ರಾಜ್ಯ ತನಿಖಾ ದಳವು (ಎಸ್‌ಐಎ) ಗುರುವಾರ ದಾಳಿ ನಡೆಸಿದೆ.
Last Updated 20 ನವೆಂಬರ್ 2025, 13:33 IST
ಕಾಶ್ಮೀರ್‌ ಟೈಮ್ಸ್‌ ಮೇಲೆ ಎಸ್‌ಐಎ ದಾಳಿ: ಮದ್ದುಗುಂಡು ವಶ

ಅಂಗಾಂಗ ಕಸಿಗಾಗಿ ಇರಾನ್‌ಗೆ ಮಾನವ ಕಳ್ಳ ಸಾಗಣೆ: ಕೇರಳ ಹೆಲ್ತ್ ಕ್ಲಬ್‌ ಮೇಲೆ ತನಿಖೆ

ಕರ್ನಾಟಕ, ಆಂಧ್ರ, ತೆಲಂಗಾಣದವರೇ ಹೆಚ್ಚು; ನ್ಯಾಯಾಲಯಕ್ಕೆ ಎನ್‌ಐಎ ಪ್ರಮಾಣಪತ್ರ
Last Updated 20 ನವೆಂಬರ್ 2025, 13:30 IST
ಅಂಗಾಂಗ ಕಸಿಗಾಗಿ ಇರಾನ್‌ಗೆ ಮಾನವ ಕಳ್ಳ ಸಾಗಣೆ: ಕೇರಳ ಹೆಲ್ತ್ ಕ್ಲಬ್‌ ಮೇಲೆ ತನಿಖೆ

ಮಧ್ಯಪ್ರದೇಶದ ನ್ಯಾಯಾಂಗ ಅಧಿಕಾರಿಗಳ ನಿವೃತ್ತಿ ವಯಸ್ಸು 61 ವರ್ಷಕ್ಕೆ ಹೆಚ್ಚಳ: SC

ಮಧ್ಯಪ್ರದೇಶದ ನ್ಯಾಯಾಂಗ ಅಧಿಕಾರಿಗಳ ನಿವೃತ್ತಿ ವಯಸ್ಸನ್ನು 60ರಿಂದ 61 ವರ್ಷಕ್ಕೆ ಹೆಚ್ಚಿಸಿ ಸುಪ್ರೀಂ ಕೋರ್ಟ್‌ ಗುರುವಾರ ಆದೇಶ ನೀಡಿದೆ.
Last Updated 20 ನವೆಂಬರ್ 2025, 13:22 IST
ಮಧ್ಯಪ್ರದೇಶದ ನ್ಯಾಯಾಂಗ ಅಧಿಕಾರಿಗಳ ನಿವೃತ್ತಿ ವಯಸ್ಸು 61 ವರ್ಷಕ್ಕೆ ಹೆಚ್ಚಳ: SC
ADVERTISEMENT
ADVERTISEMENT
ADVERTISEMENT