ಮಂಗಳವಾರ, 27 ಜನವರಿ 2026
×
ADVERTISEMENT

ಸುದ್ದಿ

ADVERTISEMENT

ರಾಮ್ ಜಿ ಕಾಯ್ದೆ, SIR ಚರ್ಚೆಗೆ ವಿಪಕ್ಷ ‍ಪಟ್ಟು: ಬಜೆಟ್ ಅಧಿವೇಶನದಲ್ಲಿ ಕದನ?

All Party Meeting: ನವದೆಹಲಿ: ಮನರೇಗಾ ಬದಲು ಜಾರಿಗೊಳಿಸಿರುವ ‘ವಿಬಿ ಜಿ ರಾಮ್‌ ಜಿ’ ಕಾಯ್ದೆ ಹಾಗೂ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್‌) ಕುರಿತು ಬಜೆಟ್‌ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಹಾಗೂ ವಿರೋಧ ಪಕ್ಷಗಳ ನಡುವೆ ಮತ್ತೊಂದು ಸುತ್ತಿನ ಸಂಘರ್ಷ
Last Updated 27 ಜನವರಿ 2026, 20:25 IST
ರಾಮ್ ಜಿ ಕಾಯ್ದೆ, SIR ಚರ್ಚೆಗೆ ವಿಪಕ್ಷ ‍ಪಟ್ಟು: ಬಜೆಟ್ ಅಧಿವೇಶನದಲ್ಲಿ ಕದನ?

ಡಾಲರ್‌ ಎದುರು ರಿಯಾಲ್‌ ಮೌಲ್ಯ ಕುಸಿತ

Iran Economic Crisis: ಇರಾನ್‌ನಲ್ಲಿ ಆರ್ಥಿಕ ಬಿಕ್ಕಟ್ಟು ಮತ್ತು ಆಂತರಿಕ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ರಿಯಾಲ್‌ ಮೌಲ್ಯವು ಡಾಲರ್‌ ಎದುರು ತೀವ್ರ ಕುಸಿತ ಕಂಡಿದೆ. ಒಂದು ಡಾಲರ್‌ಗೆ 15 ಲಕ್ಷ ರಿಯಾಲ್‌ನಷ್ಟು ವಿನಿಮಯ ದರ ತಲುಪಿದ್ದು, ಅಂತರರಾಷ್ಟ್ರೀಯ ನಿರ್ಬಂಧಗಳ ಪರಿಣಾಮ ಎದುರಿಸುತ್ತಿದೆ.
Last Updated 27 ಜನವರಿ 2026, 16:24 IST
ಡಾಲರ್‌ ಎದುರು ರಿಯಾಲ್‌ ಮೌಲ್ಯ ಕುಸಿತ

ಭಾರತ–ಇಯು ನಡುವೆ ಮುಕ್ತ ವ್ಯಾಪಾರ ಒಪ್ಪಂದ: ಜಾಗತಿಕ ಸ್ಥಿರತೆಗೆ ಬಲ: ಮೋದಿ

Global Stability: ನವದೆಹಲಿ: ವಿಶ್ವದ ಎರಡನೆಯ ಅತಿದೊಡ್ಡ ಆರ್ಥಿಕತೆಯಾಗಿರುವ ಐರೋಪ್ಯ ಒಕ್ಕೂಟದೊಂದಿಗೆ, ವಿಶ್ವದ ನಾಲ್ಕನೆಯ ಅತಿ ದೊಡ್ಡ ಆರ್ಥಿಕ ಶಕ್ತಿಯಾದ ಭಾರತ ಮಾಡಿಕೊಂಡಿರುವ ಮುಕ್ತ ವ್ಯಾಪಾರ ಒಪ್ಪಂದವು(ಎಫ್‌ಟಿಎ) ಜಾಗತಿಕ ಸ್ಥಿರತೆಯನ್ನು ಮತ್ತಷ್ಟು ಬಲಪಡಿಸಲಿದೆ
Last Updated 27 ಜನವರಿ 2026, 16:17 IST
ಭಾರತ–ಇಯು ನಡುವೆ ಮುಕ್ತ ವ್ಯಾಪಾರ ಒಪ್ಪಂದ: ಜಾಗತಿಕ ಸ್ಥಿರತೆಗೆ ಬಲ: ಮೋದಿ

ಉತ್ತರ ಕೊರಿಯಾದಿಂದ ಕ್ಷಿಪಣಿ ಉಡಾವಣೆ: ದಕ್ಷಿಣ ಕೊರಿಯಾ ಆರೋಪ

East Coast Missile Test: ಸೋಲ್‌: ಉತ್ತರ ಕೊರಿಯಾ ಕ್ಷಿಪಣಿಯೊಂದನ್ನು ತನ್ನ ಪೂರ್ವ ಕರಾವಳಿಯಲ್ಲಿ ಉಡಾವಣೆ ಮಾಡಿದೆ. ಇದು ಪರೀಕ್ಷಾರ್ಥ ಶಸ್ತ್ರಾಸ್ತ್ರ ಪ್ರಯೋಗ ಇರಬಹುದು ಎಂದು ದಕ್ಷಿಣ ಕೊರಿಯಾ ಮಂಗಳವಾರ ಶಂಕೆ ವ್ಯಕ್ತಪಡಿಸಿದೆ.
Last Updated 27 ಜನವರಿ 2026, 16:16 IST
ಉತ್ತರ ಕೊರಿಯಾದಿಂದ ಕ್ಷಿಪಣಿ ಉಡಾವಣೆ: ದಕ್ಷಿಣ ಕೊರಿಯಾ ಆರೋಪ

ಕ್ಯಾಂಪಸ್‌ಗಳಲ್ಲಿ ಜಾತಿ ತಾರತಮ್ಯ: ಯುಜಿಸಿ ನಿಯಮದ ವಿರುದ್ಧ ಸುಪ್ರೀಂಗೆ ಮೊರೆ

ಕಾಲೇಜು, ವಿವಿ ಕ್ಯಾಂಪಸ್‌ಗಳಲ್ಲಿ ಜಾತಿ ತಾರತಮ್ಯ ತಡೆಯಲು ಸಮಿತಿ
Last Updated 27 ಜನವರಿ 2026, 16:09 IST
ಕ್ಯಾಂಪಸ್‌ಗಳಲ್ಲಿ ಜಾತಿ ತಾರತಮ್ಯ: ಯುಜಿಸಿ ನಿಯಮದ ವಿರುದ್ಧ ಸುಪ್ರೀಂಗೆ ಮೊರೆ

ನೇಪಾಳ ಜೈಲಿಂದ ತಪ್ಪಿಸಿಕೊಂಡಿದ್ದ ಕೈದಿ ಗುಜರಾತ್‌ನಲ್ಲಿ ಸೆರೆ

ನೇಪಾಳದಲ್ಲಿ ಕಳೆದ ವರ್ಷ ನಡೆದ ‘ಜೆನ್ ಜಿ’ ಪ್ರತಿಭಟನೆ ವೇಳೆ ಅಲ್ಲಿನ ಜೈಲಿನಿಂದ ತಪ್ಪಿಸಿಕೊಂಡಿದ್ದ ಗುಜರಾತ್‌ನ ವ್ಯಕ್ತಿ ಅಹಮದಾಬಾದ್‌ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 27 ಜನವರಿ 2026, 16:07 IST
ನೇಪಾಳ ಜೈಲಿಂದ ತಪ್ಪಿಸಿಕೊಂಡಿದ್ದ ಕೈದಿ ಗುಜರಾತ್‌ನಲ್ಲಿ ಸೆರೆ

ಉಜ್ಜಯಿನಿ: ವಿಐಪಿ ದರ್ಶನವು ಧಾರ್ಮಿಕ ಆಚರಣೆ; ಸುಪ್ರೀಂ ಕೋರ್ಟ್‌

ಉಜ್ಜಯಿನಿ: ವಿಐಪಿ ದರ್ಶನಕ್ಕೆ ಅವಕಾಶ ನೀಡಬಾರದು ಎಂಬ ಅರ್ಜಿಯ ವಿಚಾರಣೆ ನಿರಾಕರಿಸಿದ ‘ಸುಪ್ರೀಂ’
Last Updated 27 ಜನವರಿ 2026, 16:05 IST
ಉಜ್ಜಯಿನಿ: ವಿಐಪಿ ದರ್ಶನವು ಧಾರ್ಮಿಕ ಆಚರಣೆ; ಸುಪ್ರೀಂ ಕೋರ್ಟ್‌
ADVERTISEMENT

ಆತ್ಮಹತ್ಯೆ ಮಾಡಿಕೊಳ್ಳುವೆ: ನೀಟ್‌ ಆಕಾಂಕ್ಷಿ ವಿದ್ಯಾರ್ಥಿನಿ ತಂದೆ

‘ನನ್ನ ಮಗಳ ಸಾವಿನ ಪ್ರಕರಣದ ತನಿಖೆಯನ್ನು ಪೊಲೀಸರು ಸೂಕ್ತ ರೀತಿಯಲ್ಲಿ ನಡೆಸುತ್ತಿಲ್ಲ. ಸುಪ್ರೀಂ ಕೋರ್ಟ್‌ ಅಥವಾ ಹೈಕೋರ್ಟ್‌ನ ನ್ಯಾಯಮೂರ್ತಿ ನೇತೃತ್ವದ ತಂಡ ಪ್ರಕರಣದ ತನಿಖೆ ನಡೆಸಬೇಕು. ನಮಗೆ ನ್ಯಾಯ ಬೇಕು.
Last Updated 27 ಜನವರಿ 2026, 16:05 IST
ಆತ್ಮಹತ್ಯೆ ಮಾಡಿಕೊಳ್ಳುವೆ: ನೀಟ್‌ ಆಕಾಂಕ್ಷಿ ವಿದ್ಯಾರ್ಥಿನಿ ತಂದೆ

ಪ್ರವಾದಿಗೆ ಅವಹೇಳನ: ಪ್ರತೀಕಾರದ ಹತ್ಯೆಗೆ ಮುಂದಾದವನ ಬಂಧನ

ಪ್ರವಾದಿ ಮಹಮ್ಮದ್ ಅವರಿಗೆ ಅವಮಾನ ಮಾಡಿದ್ದರು ಎನ್ನಲಾದ ವ್ಯಕ್ತಿಗಳನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಆರೋಪದಡಿ 22 ವರ್ಷದ ಟೈಲರ್‌ ಒಬ್ಬರನ್ನು ಗುಜರಾತ್‌ನ ಎಟಿಎಸ್‌ ಅಧಿಕಾರಿಗಳು ಬಂಧಿಸಿದ್ದಾರೆ.
Last Updated 27 ಜನವರಿ 2026, 16:04 IST
ಪ್ರವಾದಿಗೆ ಅವಹೇಳನ: ಪ್ರತೀಕಾರದ ಹತ್ಯೆಗೆ ಮುಂದಾದವನ ಬಂಧನ

ರಷ್ಯಾದಿಂದ ಡ್ರೋನ್‌ ದಾಳಿ: ತ್ವರಿತ ರಾಜತಾಂತ್ರಿಕ ಕ್ರಮಕ್ಕೆ ಉಕ್ರೇನ್‌ ಮನವಿ

Ukraine Diplomatic Appeal: ಕೀವ್‌: ‘ಉಕ್ರೇನ್‌ ಮೇಲೆ ಸುಮಾರು ನಾಲ್ಕು ವರ್ಷಗಳಿಂದ ರಷ್ಯಾ ನಡೆಸುತ್ತಿರುವ ದಾಳಿಯನ್ನು ಕೊನೆಗೊಳಿಸಲು ಅಮೆರಿಕ ತನ್ನ ರಾಜತಾಂತ್ರಿಕ ಕ್ರಮಗಳನ್ನು ತ್ವರಿತಗತಿಯಲ್ಲಿ ಮುಂದುವರಿಸಬೇಕು’ ಎಂದು ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಮನವಿ ಮಾಡಿದ್ದಾರೆ.
Last Updated 27 ಜನವರಿ 2026, 15:54 IST
ರಷ್ಯಾದಿಂದ ಡ್ರೋನ್‌ ದಾಳಿ: ತ್ವರಿತ ರಾಜತಾಂತ್ರಿಕ ಕ್ರಮಕ್ಕೆ ಉಕ್ರೇನ್‌ ಮನವಿ
ADVERTISEMENT
ADVERTISEMENT
ADVERTISEMENT