ಬುಧವಾರ, 18 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸುದ್ದಿ

ADVERTISEMENT

ಇ.ಡಿ ಶೋಧದ ವೇಳೆ ಮಮತಾ ಹಸ್ತಕ್ಷೇಪ: ವಿಚಾರಣೆ ಮಾ.18ಕ್ಕೆ ಮುಂದೂಡಿಕೆ

‘ಐ–ಪ್ಯಾಕ್‌’ ಕಚೇರಿಯಲ್ಲಿ ಜನವರಿ 8ರಂದು ಶೋಧ ನಡೆಸಿದ್ದ ಇ.ಡಿ
Last Updated 18 ಫೆಬ್ರುವರಿ 2026, 14:59 IST
 ಇ.ಡಿ ಶೋಧದ ವೇಳೆ ಮಮತಾ ಹಸ್ತಕ್ಷೇಪ: ವಿಚಾರಣೆ ಮಾ.18ಕ್ಕೆ ಮುಂದೂಡಿಕೆ

ಎಸ್‌ಪಿ ಜತೆ ಮೈತ್ರಿ ಇಲ್ಲ: ಮಾಯಾವತಿ ಸ್ಪಷ್ಟನೆ

BSP SP Alliance: ಉತ್ತರ ಪ್ರದೇಶದಲ್ಲಿ 2027ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದೊಂದಿಗೆ (ಎಸ್‌ಪಿ) ಬಹುಜನ ಸಮಾಜವಾದಿ ಪಕ್ಷವು (ಬಿಎಸ್‌ಪಿ) ಮೈತ್ರಿ ಮಾಡಿಕೊಳ್ಳಲಿದೆ ಎಂಬ ವದಂತಿಗಳನ್ನು ಮಾಯಾವತಿ ಅಲ್ಲಗಳೆದರು.
Last Updated 18 ಫೆಬ್ರುವರಿ 2026, 14:56 IST
ಎಸ್‌ಪಿ ಜತೆ ಮೈತ್ರಿ ಇಲ್ಲ: ಮಾಯಾವತಿ ಸ್ಪಷ್ಟನೆ

ಸ್ತನ ಮುಟ್ಟುವುದು ‘ಅತ್ಯಾಚಾರ ಯತ್ನ’ಅಲ್ಲ ಎಂದಿದ್ದ ಅಲಹಾಬಾದ್ ಹೈಕೋರ್ಟ್ ಆದೇಶ ವಜಾ

POCSO Act Verdict: ಸಂತ್ರಸ್ತೆಯ ಸ್ತನಗಳನ್ನು ಮುಟ್ಟುವುದು ಮತ್ತು ಪೈಜಾಮಾದ ದಾರವನ್ನು ಎಳೆಯುವುದು ಕೂಡ ‘ಅತ್ಯಾಚಾರ ಯತ್ನ’ಕ್ಕೆ ಸಮಾನವಾದ ಕೃತ್ಯ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ. ಈ ಮೂಲಕ ವಿವಾದಾತ್ಮಕ ಆದೇಶವನ್ನು ರದ್ದು ಮಾಡಿದೆ.
Last Updated 18 ಫೆಬ್ರುವರಿ 2026, 14:55 IST
ಸ್ತನ ಮುಟ್ಟುವುದು ‘ಅತ್ಯಾಚಾರ ಯತ್ನ’ಅಲ್ಲ ಎಂದಿದ್ದ ಅಲಹಾಬಾದ್ ಹೈಕೋರ್ಟ್ ಆದೇಶ ವಜಾ

ಎ.ಐ ನಿಯಂತ್ರಿಸುವುದು ವಿಶ್ವಸಂಸ್ಥೆ ಕೆಲಸವಲ್ಲ: ಆಂಟೊನಿಯೊ ಗುಟೆರಸ್‌

UN AI governance: ಕೃತಕ ಬುದ್ಧಿಮತ್ತೆ ನಿಯಂತ್ರಣ ಕೇವಲ ವಿಶ್ವಸಂಸ್ಥೆಯ ಹೊಣೆಗಾರಿಕೆ ಅಲ್ಲ ಎಂದು ಆಂಟೊನಿಯೊ ಗುಟೆರಸ್ ಹೇಳಿ, ಜಾಗತಿಕ ಸಹಕಾರ ಹಾಗೂ ವಾರ್ಷಿಕ ಸಂವಾದದ ಅಗತ್ಯವನ್ನೂ ಒತ್ತಿಹೇಳಿದರು.
Last Updated 18 ಫೆಬ್ರುವರಿ 2026, 14:53 IST
ಎ.ಐ ನಿಯಂತ್ರಿಸುವುದು ವಿಶ್ವಸಂಸ್ಥೆ ಕೆಲಸವಲ್ಲ: ಆಂಟೊನಿಯೊ ಗುಟೆರಸ್‌

ವಿಚಾರಣೆ ಎದುರಿಸಲಿರುವ ಮಾರ್ಕ್ ಜುಕರ್‌ಬರ್ಗ್‌

ಮಕ್ಕಳನ್ನು ಜಾಲತಾಣಗಳ ವ್ಯಸನಿಯಾಗಿಸುತ್ತಿರುವ ಕಂಪನಿಗಳು
Last Updated 18 ಫೆಬ್ರುವರಿ 2026, 14:52 IST
ವಿಚಾರಣೆ ಎದುರಿಸಲಿರುವ ಮಾರ್ಕ್ ಜುಕರ್‌ಬರ್ಗ್‌

ಎಸ್‌ಐಆರ್‌: ‘ಸುಪ್ರೀಂ’ ನಿರ್ದೇಶನ ಉಲ್ಲಂಘನೆ; ಅಭಿಷೇಕ್ ಬ್ಯಾನರ್ಜಿ

ಟಿಎಂಸಿ ರಾಷ್ಟ್ರೀಯ ಕಾರ್ಯದರ್ಶಿ ಬ್ಯಾನರ್ಜಿ ಆರೋಪ
Last Updated 18 ಫೆಬ್ರುವರಿ 2026, 14:51 IST
ಎಸ್‌ಐಆರ್‌: ‘ಸುಪ್ರೀಂ’ ನಿರ್ದೇಶನ ಉಲ್ಲಂಘನೆ; ಅಭಿಷೇಕ್ ಬ್ಯಾನರ್ಜಿ

ಮಣಿಪುರ: ಇಬ್ಬರು ಬಂಡುಕೋರರ ಸೆರೆ

ಇಂಫಾಲ: ಮಣಿಪುರದ ಇಂಫಾಲ್ ಪೂರ್ವ ಜಿಲ್ಲೆಯಲ್ಲಿ ಇಬ್ಬರು ಬಂಡುಕೋರರನ್ನು ಬಂಧಿಸಲಾಗಿದೆ ಎಂದು ಬುಧವಾರ ಪೊಲೀಸರು ತಿಳಿಸಿದ್ದಾರೆ.
Last Updated 18 ಫೆಬ್ರುವರಿ 2026, 14:25 IST
ಮಣಿಪುರ: ಇಬ್ಬರು ಬಂಡುಕೋರರ ಸೆರೆ
ADVERTISEMENT

ಕರ್ನಾಟಕದಲ್ಲಿ ಭೂಕಬಳಿಕೆ: ಬಿಜೆಪಿ ಆರೋಪ

Congress Land Scam: 'ಕರ್ನಾಟಕದಲ್ಲಿ ಕಾಂಗ್ರೆಸ್‌ ಭೂಕಬಳಿಕೆ ಮತ್ತು ಭ್ರಷ್ಟಾಚಾರ ನಡೆಸುತ್ತಿದೆ’ ಎಂದು ಬಿಜೆಪಿ ಆರೋಪಿಸಿದೆ. ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿಯ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ, ಮಾಧ್ಯಮ ವರದಿಯನ್ನು ಉಲ್ಲೇಖಿಸಿ ಮಾತಾಡಿದರು.
Last Updated 18 ಫೆಬ್ರುವರಿ 2026, 14:19 IST
ಕರ್ನಾಟಕದಲ್ಲಿ ಭೂಕಬಳಿಕೆ: ಬಿಜೆಪಿ ಆರೋಪ

ನಾನು ರಾಹುಲ್‌ವಾದಿಯಲ್ಲ: ಮಣಿಶಂಕರ್ ಅಯ್ಯರ್

Mani Shankar Aiyar: ‘ನಾನು ‘ಗಾಂಧಿವಾದಿ’, ‘ನೆಹರೂವಾದಿ’ ಮತ್ತು ‘ರಾಜೀವ್‌ವಾದಿ’, ಆದರೆ ‘ರಾಹುಲ್‌ವಾದಿ’ ಅಲ್ಲ. ಏಕೆಂದರೆ ರಾಹುಲ್‌ ನನಗಿಂತ ತುಂಬಾ ಕಿರಿಯರು. ರಾಜಕೀಯ ಜೀವನದಲ್ಲಿ ನನ್ನಿಂದ ಬಹಳ ದೂರದಲ್ಲಿದ್ದಾರೆ’ ಎಂದು ಕಾಂಗ್ರೆಸ್‌ ಹಿರಿಯ ನಾಯಕ ಹೇಳಿದರು.
Last Updated 18 ಫೆಬ್ರುವರಿ 2026, 14:17 IST
ನಾನು ರಾಹುಲ್‌ವಾದಿಯಲ್ಲ: ಮಣಿಶಂಕರ್ ಅಯ್ಯರ್

ಪಾಕಿಸ್ತಾನ: ಇಮ್ರಾನ್‌ ಖಾನ್‌ ಆರೋಗ್ಯದ ಕಳವಳ; ಧರಣಿ ಹಿಂಪಡೆದ ವಿಪಕ್ಷ ಮೈತ್ರಿಕೂಟ

ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಆರೋಗ್ಯದ ಕುರಿತು ಕಳವಳ ವ್ಯಕ್ತಪಡಿಸಿ ಪಾಕಿಸ್ತಾನದ ವಿಪಕ್ಷಗಳ ಮೈತ್ರಿಕೂಟವು ಹಮ್ಮಿಕೊಂಡಿದ್ದ ಧರಣಿ ಹೋರಾಟವನ್ನು ಬುಧವಾರ ಕೊನೆಗೊಳಿಸಿತು.
Last Updated 18 ಫೆಬ್ರುವರಿ 2026, 14:15 IST
ಪಾಕಿಸ್ತಾನ: ಇಮ್ರಾನ್‌ ಖಾನ್‌ ಆರೋಗ್ಯದ ಕಳವಳ; ಧರಣಿ ಹಿಂಪಡೆದ ವಿಪಕ್ಷ ಮೈತ್ರಿಕೂಟ
ADVERTISEMENT
ADVERTISEMENT
ADVERTISEMENT