ಸೋಮವಾರ, 23 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸುದ್ದಿ

ADVERTISEMENT

‘ಇಂಡಿಯಾ’ ಸಂಚಾಲಕ ಸ್ಥಾನಕ್ಕೆ ಸ್ಟಾಲಿನ್‌ ಸೂಕ್ತ: ಮಣಿಶಂಕರ್‌ ಅಯ್ಯರ್‌

Mani Shankar Aiyar: ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್‌ ಅವರು ‘ಇಂಡಿಯಾ’ ಕೂಟದ ಸಂಚಾಲಕರಾಗಲು ‘ಸೂಕ್ತ ವ್ಯಕ್ತಿ’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಮಣಿಶಂಕರ್‌ ಅಯ್ಯರ್‌ ಅವರು ಸೋಮವಾರ ಪ್ರತಿಪಾದಿಸಿದರು.
Last Updated 23 ಫೆಬ್ರುವರಿ 2026, 14:29 IST
‘ಇಂಡಿಯಾ’ ಸಂಚಾಲಕ ಸ್ಥಾನಕ್ಕೆ ಸ್ಟಾಲಿನ್‌ ಸೂಕ್ತ: ಮಣಿಶಂಕರ್‌ ಅಯ್ಯರ್‌

ಧರ್ಮ ಕೇಳಿ, ಮುಸ್ಲಿಂ ಮಹಿಳೆಯಿಂದ ಉಡುಗೊರೆ ಹಿಂಪಡೆದ ಬಿಜೆಪಿಯ ಮಾಜಿ ಸಂಸದ

BJP Leader Controversy: ಬಿಜೆಪಿಯ ಮಾಜಿ ಸಂಸದ ಸುಖಬೀರ್ ಸಿಂಗ್ ಜೈನ್‌ಪುರಿಯಾ ಅವರು ಮಹಿಳೆಯೊಬ್ಬರು ಮುಸ್ಲಿಂ ಎಂದು ಗೊತ್ತಾದ ನಂತರ ಅವರಿಗೆ ತಾವು ನೀಡಿದ್ದ ಹೊದಿಕೆಯನ್ನು ಮರಳಿ ಪಡೆದಿದ್ದು, ವಿವಾದಕ್ಕೆ ಕಾರಣವಾಗಿದೆ.
Last Updated 23 ಫೆಬ್ರುವರಿ 2026, 14:26 IST
ಧರ್ಮ ಕೇಳಿ, ಮುಸ್ಲಿಂ ಮಹಿಳೆಯಿಂದ ಉಡುಗೊರೆ ಹಿಂಪಡೆದ ಬಿಜೆಪಿಯ ಮಾಜಿ ಸಂಸದ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ರಾಜಾಜಿ ಪ್ರತಿಮೆ ಅನಾವರಣ

Chakravarti Rajagopalachari: ಸ್ವತಂತ್ರ ಭಾರತದ ಮೊದಲ ಮತ್ತು ಏಕೈಕ ಭಾರತೀಯ ಗವರ್ನರ್ ಜನರಲ್, ಚಕ್ರವರ್ತಿ ರಾಜಗೋಪಾಲಾಚಾರಿ (ರಾಜಾಜಿ) ಅವರ ಪ್ರತಿಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದಲ್ಲಿ ಸೋಮವಾರ ಅನಾವರಣಗೊಳಿಸಿದರು.
Last Updated 23 ಫೆಬ್ರುವರಿ 2026, 14:25 IST
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ರಾಜಾಜಿ ಪ್ರತಿಮೆ ಅನಾವರಣ

ತಿರುಪತಿ ಲಾಡು ವಿವಾದ |ಏಕಸದಸ್ಯ ಸಮಿತಿ: ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ

ಎಸ್‌ಐಟಿ ವರದಿ ಪರಿಶೀಲನೆಗಾಗಿ ಸಮಿತಿ
Last Updated 23 ಫೆಬ್ರುವರಿ 2026, 14:24 IST
ತಿರುಪತಿ ಲಾಡು ವಿವಾದ |ಏಕಸದಸ್ಯ ಸಮಿತಿ: ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ

ಆಂಧ್ರ ಪ್ರದೇಶ: ಕಲಬೆರಕೆ ಹಾಲು; ನಾಲ್ವರ ಸಾವು

ಆಂಧ್ರ ಪ್ರದೇಶದ ರಾಜಮಹೇಂದ್ರವರಂನಲ್ಲಿ ದುರಂತ * ಕಠಿಣ ಕ್ರಮಕ್ಕೆ ಸಿ.ಎಂ ಸೂಚನೆ
Last Updated 23 ಫೆಬ್ರುವರಿ 2026, 14:20 IST
ಆಂಧ್ರ ಪ್ರದೇಶ: ಕಲಬೆರಕೆ ಹಾಲು; ನಾಲ್ವರ ಸಾವು

ಸಚಿವರನ್ನು ನಿಯಂತ್ರಿಸಲು ಫಡಣವೀಸ್ ಅವರಿಂದ ಲಂಚ ಪ್ರಕರಣ ಬಳಕೆ: ಸಂಜಯ್ ರಾವುತ್

Maharashtra Politics: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಸಚಿವರನ್ನು ಹಿಡಿತದಲ್ಲಿಡಲು ಅವರ ಭ್ರಷ್ಟಾಚಾರ ಪ್ರಕರಣವನ್ನು ಬಳಸುತ್ತಿದ್ದಾರೆ ಎಂದು ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವುತ್ ಸೋಮವಾರ ಆರೋಪಿಸಿದ್ದಾರೆ.
Last Updated 23 ಫೆಬ್ರುವರಿ 2026, 14:18 IST
ಸಚಿವರನ್ನು ನಿಯಂತ್ರಿಸಲು ಫಡಣವೀಸ್ ಅವರಿಂದ ಲಂಚ ಪ್ರಕರಣ ಬಳಕೆ: ಸಂಜಯ್ ರಾವುತ್

2026ರ ಫೆಬ್ರುವರಿ 23: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

Daily News Roundup: ರಾಜಕೀಯ, ರಾಜ್ಯ, ವಿದೇಶ, ಕ್ರೀಡೆ ಹಾಗೂ ಅಂತರರಾಷ್ಟ್ರೀಯ ಬೆಳವಣಿಗೆಗಳೊಂದಿಗೆ ಫೆಬ್ರುವರಿ 23ರ ಪ್ರಮುಖ 10 ಸುದ್ದಿಗಳ ಸಂಕ್ಷಿಪ್ತ ವರದಿ ಇಲ್ಲಿದೆ.
Last Updated 23 ಫೆಬ್ರುವರಿ 2026, 14:01 IST
2026ರ ಫೆಬ್ರುವರಿ 23: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..
ADVERTISEMENT

Tamil Nadu SIR: ತಮಿಳುನಾಡಿನಲ್ಲಿ 70 ಲಕ್ಷಕ್ಕೂ ಅಧಿಕ ಮತದಾರರಿಗೆ ಕೊಕ್

Voter List Revision: ತಮಿಳುನಾಡಿನಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ನಡೆಸಿದ ಬಳಿಕ 70 ಲಕ್ಷಕ್ಕೂ ಅಧಿಕ ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ.
Last Updated 23 ಫೆಬ್ರುವರಿ 2026, 13:22 IST
Tamil Nadu SIR: ತಮಿಳುನಾಡಿನಲ್ಲಿ 70 ಲಕ್ಷಕ್ಕೂ ಅಧಿಕ ಮತದಾರರಿಗೆ ಕೊಕ್

ಭಾರತವು ಮಹತ್ವಾಕಾಂಕ್ಷಿ ದೇಶದಿಂದ ಸ್ಪೂರ್ತಿದಾಯಕ ರಾಷ್ಟ್ರವಾಗಿ ಬೆಳದಿದೆ: ಕೋವಿಂದ್

India Growth Vision: ಕಳೆದ ಎರಡು ದಶಕಗಳಲ್ಲಿ ಭಾರತ ಮಹತ್ವಾಕಾಂಕ್ಷಿ ದೇಶದಿಂದ ಸ್ಪೂರ್ತಿದಾಯಕ ರಾಷ್ಟ್ರವಾಗಿ ಬೆಳದಿದೆ ಎಂದು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಹೇಳಿದ್ದಾರೆ. ಜಿಡಿಪಿ ಏರಿಕೆ ಮತ್ತು ರಕ್ಷಣಾ ಸ್ವಾವಲಂಬನೆ ಉಲ್ಲೇಖಿಸಿದರು.
Last Updated 23 ಫೆಬ್ರುವರಿ 2026, 13:20 IST
ಭಾರತವು ಮಹತ್ವಾಕಾಂಕ್ಷಿ ದೇಶದಿಂದ ಸ್ಪೂರ್ತಿದಾಯಕ ರಾಷ್ಟ್ರವಾಗಿ ಬೆಳದಿದೆ: ಕೋವಿಂದ್

ಕಾಲಿಗೆ ಗುಂಡು ತಗುಲಿದರೂ ಉಗ್ರರನ್ನು ಮಟ್ಟ ಹಾಕಲು ನೆರವಾದ ಸೇನಾ ಶ್ವಾನ 'ಟೈಸನ್'

Army Dog Tyson: ಕಿಶ್ತವಾಡ ಜಿಲ್ಲೆಯಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಸೇನೆಯ ಶ್ವಾನ 'ಟೈಸನ್'. ಕಾಲಿಗೆ ಗಂಡು ತಗುಲಿದರೂ ಪಾಕ್ ಮೂಲದ ಜೈಷ್-ಎ-ಮೊಹಮ್ಮದ್ ಸಂಘಟನೆಯ ಮೂವರು ಭಯೋತ್ಪಾದಕರನ್ನು ಹತ್ಯೆ ಮಾಡುವಲ್ಲಿ ಧೈರ್ಯವಂತ ಸೇನಾ ಶ್ವಾನವು ನೆರವಾಗಿದೆ
Last Updated 23 ಫೆಬ್ರುವರಿ 2026, 12:38 IST
ಕಾಲಿಗೆ ಗುಂಡು ತಗುಲಿದರೂ ಉಗ್ರರನ್ನು ಮಟ್ಟ ಹಾಕಲು ನೆರವಾದ ಸೇನಾ ಶ್ವಾನ 'ಟೈಸನ್'
ADVERTISEMENT
ADVERTISEMENT
ADVERTISEMENT