ಬುಧವಾರ, 21 ಜನವರಿ 2026
×
ADVERTISEMENT

ಸುದ್ದಿ

ADVERTISEMENT

ಬಾಹ್ಯಾಕಾಶದಿಂದ ನೋಡಿದರೆ ವಾದ ವಿವಾದಗಳೆಲ್ಲ ಕ್ಷುಲ್ಲಕ ಎನಿಸುತ್ತವೆ: ವಿಲಿಯ‌ಮ್ಸ್

Astronaut Earth View: ನವದೆಹಲಿಯಲ್ಲಿ ಅಮೆರಿಕನ್ ಸೆಂಟರ್‌ನಲ್ಲಿ ಮಾತನಾಡಿದ ಭಾರತ ಮೂಲದ ಗಗನಯಾನಿ ಸುನೀತಾ ವಿಲಿಯಮ್ಸ್, ಬಾಹ್ಯಾಕಾಶ ಯಾನವು ಜೀವನದ ದೃಷ್ಟಿಕೋನ ಬದಲಿಸಿತು ಎಂದು ಹೇಳಿದ್ದಾರೆ. ಭೂಮಿಯಿಂದ ವಾದವಿವಾದಗಳೆಲ್ಲ ಅರ್ಥಹೀನವಾಗುತ್ತವೆ ಎಂದರು.
Last Updated 21 ಜನವರಿ 2026, 14:34 IST
ಬಾಹ್ಯಾಕಾಶದಿಂದ ನೋಡಿದರೆ ವಾದ ವಿವಾದಗಳೆಲ್ಲ ಕ್ಷುಲ್ಲಕ ಎನಿಸುತ್ತವೆ: ವಿಲಿಯ‌ಮ್ಸ್

ಗಾಜಾ ಮೇಲೆ ಇಸ್ರೇಲ್‌ ದಾಳಿ: ಇಬ್ಬರು ಮಕ್ಕಳು ಸೇರಿ 11 ಬಲಿ

ಇಸ್ರೇಲ್‌ ಸೇನೆಯ ಗಾಜಾದ ಮೇಲೆ ನಡೆಸಿದ ವಾಯು ದಾಳಿಯಲ್ಲಿ 11 ಮಂದಿ ಬಲಿಯಾಗಿದ್ದು, ಮೃತರಲ್ಲಿ ಇಬ್ಬರು ಮಕ್ಕಳು ಮತ್ತು ಮೂವರು ಪತ್ರಕರ್ತರು ಸೇರಿದ್ದಾರೆ. ದಾಳಿ ಕುರಿತು ಇಸ್ರೇಲ್‌ ಸೇನೆಯು ಸ್ಪಷ್ಟನೆ ನೀಡಿದೆ.
Last Updated 21 ಜನವರಿ 2026, 14:08 IST
ಗಾಜಾ ಮೇಲೆ ಇಸ್ರೇಲ್‌ ದಾಳಿ: ಇಬ್ಬರು ಮಕ್ಕಳು ಸೇರಿ 11 ಬಲಿ

ಪ್ರಾರಂಭವಾದ 19 ದಿನಗಳಲ್ಲೆ 1 ಲಕ್ಷ ಪ್ರಯಾಣಿಕರ ಸಂಖ್ಯೆ ದಾಟಿದ ಎನ್‌ಎಂಐಎ

Navi Mumbai International Airport (NMIA): ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಕಾರ್ಯಾಚರಣೆ ಆರಂಭಿಸಿದ ಕೇವಲ 19 ದಿನಗಳಲ್ಲಿ 1 ಲಕ್ಷ ಪ್ರಯಾಣಿಕರ ಮೈಲಿಗಲ್ಲು ದಾಟಿದೆ. ದೆಹಲಿ, ಬೆಂಗಳೂರು ಮತ್ತು ಗೋವಾ ಪ್ರಮುಖ ಮಾರ್ಗಗಳಾಗಿವೆ.
Last Updated 21 ಜನವರಿ 2026, 11:17 IST
ಪ್ರಾರಂಭವಾದ 19 ದಿನಗಳಲ್ಲೆ 1 ಲಕ್ಷ ಪ್ರಯಾಣಿಕರ ಸಂಖ್ಯೆ ದಾಟಿದ ಎನ್‌ಎಂಐಎ

ಅಸ್ಸಾಂ ಹಿಂಸಾಚಾರ: ಕೊಕ್ರಝಾರ್‌ನ ಸೂಕ್ಷ್ಮ ಸ್ಥಳಗಳಲ್ಲಿ ಸೇನೆ ನಿಯೋಜನೆ

Bodoland Conflict: ಅಸ್ಸಾಂನ ಕೊಕ್ರಝಾರ್ ಜಿಲ್ಲೆಯ ಮಾನ್ಸಿಂಗ್ ರಸ್ತೆಯಲ್ಲಿ ಆದಿವಾಸಿ ವ್ಯಕ್ತಿಗಳ ಮೇಲೆ ವಾಹನ ಡಿಕ್ಕಿ ಹೊಡೆದ ಘಟನೆಗೆ ಪೂರಕವಾಗಿ ಹಿಂಸಾಚಾರ ಸೃಷ್ಟಿಯಾಗಿದೆ. ಸೇನೆ ನಿಯೋಜನೆಯೊಂದಿಗೆ ಪರಿಸ್ಥಿತಿ ನಿಯಂತ್ರಣದಲ್ಲಿದೆ.
Last Updated 21 ಜನವರಿ 2026, 10:57 IST
ಅಸ್ಸಾಂ ಹಿಂಸಾಚಾರ: ಕೊಕ್ರಝಾರ್‌ನ ಸೂಕ್ಷ್ಮ ಸ್ಥಳಗಳಲ್ಲಿ ಸೇನೆ ನಿಯೋಜನೆ

ಇಂದಿರಾಗಾಂಧಿ ಶಾಂತಿ ಪ್ರಶಸ್ತಿಗೆ ಗ್ರಾಕಾ ಮ್ಯಾಚೆಲ್ ಆಯ್ಕೆ: ಯಾರಿವರು?

Graca Machel Background: 2025ರ ಇಂದಿರಾ ಗಾಂಧಿ ಶಾಂತಿ ಪ್ರಶಸ್ತಿಗೆ ಮೊಜಾಂಬಿಕ್ ಹಕ್ಕುಗಳ ಹೋರಾಟಗಾರ್ತಿ ಗ್ರಾಕಾ ಮ್ಯಾಚೆಲ್ ಅವರನ್ನು ಆಯ್ಕೆ ಮಾಡಲಾಗಿದೆ. ಶಿಕ್ಷಣ, ಆರೋಗ್ಯ ಮತ್ತು ಮಾನವೀಯ ಸೇವೆಯಲ್ಲಿ ಅವರ ಕೊಡುಗೆ ಅಮೂಲ್ಯ.
Last Updated 21 ಜನವರಿ 2026, 10:34 IST
ಇಂದಿರಾಗಾಂಧಿ ಶಾಂತಿ ಪ್ರಶಸ್ತಿಗೆ ಗ್ರಾಕಾ ಮ್ಯಾಚೆಲ್ ಆಯ್ಕೆ: ಯಾರಿವರು?

ಭಾರತೀಯ ವಾಯುಪಡೆಯ ತರಬೇತಿ ವಿಮಾನ ಪತನ: ವರದಿ

IAF Microlight Incident: ಪ್ರಯಾಗ್‌ರಾಜ್ ಬಳಿಯ ಬಾಮ್ರೌಲಿ ವಾಯುಪಡೆ ನಿಲ್ದಾಣದಲ್ಲಿ ತಾಂತ್ರಿಕ ದೋಷದಿಂದ ತರಬೇತಿ ವಿಮಾನ ಪತನಗೊಂಡಿದ್ದು, ಇಬ್ಬರು ಪೈಲಟ್‌ಗಳು ಸುರಕ್ಷಿತವಾಗಿದ್ದಾರೆ ಎಂದು ಐಎಎಫ್ ಮಾಹಿತಿ ನೀಡಿದೆ.
Last Updated 21 ಜನವರಿ 2026, 9:12 IST
ಭಾರತೀಯ ವಾಯುಪಡೆಯ ತರಬೇತಿ ವಿಮಾನ ಪತನ: ವರದಿ

ಬೇಕರಿಗೆ ಬಂದು ಸೆರೆಯಾದ ಚಿರತೆ; ಸತತ 10 ಗಂಟೆ ಕಾರ್ಯಾಚರಣೆಯಲ್ಲಿ ರಕ್ಷಣೆ

Leopard in Bakery: ದಾಮನ್‌ನ ಬೇಕರಿಗೆ ನುಗ್ಗಿದ್ದ ಚಿರತೆಯನ್ನು ಪೊಲೀಸರು, ಅರಣ್ಯ ಸಿಬ್ಬಂದಿ ಹಾಗೂ ಮಹಾರಾಷ್ಟ್ರದ ವಿಶೇಷ ಅರಣ್ಯ ಪಡೆ 10 ಗಂಟೆಗಳ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ಸೆರೆ ಹಿಡಿದಿದ್ದಾರೆ.
Last Updated 21 ಜನವರಿ 2026, 8:00 IST
ಬೇಕರಿಗೆ ಬಂದು ಸೆರೆಯಾದ ಚಿರತೆ; ಸತತ 10 ಗಂಟೆ ಕಾರ್ಯಾಚರಣೆಯಲ್ಲಿ ರಕ್ಷಣೆ
ADVERTISEMENT

Sabarimala Gold Loss Case: ಪ್ರಮುಖ ಆರೋಪಿ ಪೋಟಿಗೆ ಜಾಮೀನು; ಆದರೂ ಜೈಲೇ ಗತಿ!

Sabarimala Gold Theft: ಶಬರಿಮಲೆಯ ಪ್ರಸಿದ್ಧ ಅಯ್ಯಪ್ಪ ದೇಗುಲದ ಶ್ರೀಕೋವಿಲ್‌ (ಗರ್ಭಗುಡಿ) ಬಾಗಿಲಿನ ಚೌಕಟ್ಟುಗಳಿಂದ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಉಣ್ಣಿಕೃಷ್ಣನ್‌ ಪೋಟಿ ಅವರಿಗೆ ಕೇರಳದ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
Last Updated 21 ಜನವರಿ 2026, 7:10 IST
Sabarimala Gold Loss Case: ಪ್ರಮುಖ ಆರೋಪಿ ಪೋಟಿಗೆ ಜಾಮೀನು; ಆದರೂ ಜೈಲೇ ಗತಿ!

ತಾಂತ್ರಿಕ ದೋಷ: ವಾಷಿಂಗ್ಟನ್‌ಗೆ ಮರಳಿದ ಟ್ರಂಪ್ ಅವರ ಏರ್ ಫೋರ್ಸ್ ಒನ್ ವಿಮಾನ

Donald Trump Davos Visit: ದಾವೋಸ್‌ಗೆ ತೆರಳುತ್ತಿದ್ದ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಏರ್ ಫೋರ್ಸ್ ಒನ್ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ವಾಷಿಂಗ್ಟನ್‌ಗೆ ಹಿಂದಿಗಿರುವ ಘಟನೆ ವರದಿಯಾಗಿದೆ.
Last Updated 21 ಜನವರಿ 2026, 6:44 IST
ತಾಂತ್ರಿಕ ದೋಷ: ವಾಷಿಂಗ್ಟನ್‌ಗೆ ಮರಳಿದ ಟ್ರಂಪ್ ಅವರ ಏರ್ ಫೋರ್ಸ್ ಒನ್ ವಿಮಾನ

ಅಂತರರಾಷ್ಟ್ರೀಯ ಗ್ಯಾಂಗ್‌ಸ್ಟರ್‌: US ಅಧ್ಯಕ್ಷ ಟ್ರಂಪ್‌ ವಿರುದ್ಧ UK ವಾಗ್ದಾಳಿ

UK Criticism: ಇತರರ ಪ್ರದೇಶ ವಶಪಡಿಸಿಕೊಳ್ಳುವ ಪ್ರವೃತ್ತಿಯ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಅಂತರರಾಷ್ಟ್ರೀಯ ಗ್ಯಾಂಗ್‌ಸ್ಟರ್‌ನಂತೆ ವರ್ತಿಸುತ್ತಿದ್ದಾರೆ’ ಎಂದು ಬ್ರಿಟನ್ ಸಂಸದ ಎಡ್ ಡೇವ್‌ ಕಟುವಾಗಿ ಟೀಕಿಸಿದ್ದಾರೆ.
Last Updated 21 ಜನವರಿ 2026, 6:42 IST
ಅಂತರರಾಷ್ಟ್ರೀಯ ಗ್ಯಾಂಗ್‌ಸ್ಟರ್‌: US ಅಧ್ಯಕ್ಷ ಟ್ರಂಪ್‌ ವಿರುದ್ಧ UK ವಾಗ್ದಾಳಿ
ADVERTISEMENT
ADVERTISEMENT
ADVERTISEMENT