ಬುಧವಾರ, 4 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸುದ್ದಿ

ADVERTISEMENT

ಜಮ್ಮು: ಇಬ್ಬರು ಭಯೋತ್ಪಾದಕರ ಹತ್ಯೆ

ಜಮ್ಮು–ಕಾಶ್ಮೀರದಲ್ಲಿ ನಡೆದ 20 ಗಂಟೆಗಳ ಭದ್ರತಾ ಕಾರ್ಯಾಚರಣೆಯಲ್ಲಿ ಜೈಷ್–ಎ–ಮೊಹಮ್ಮದ್ ಸಂಘಟನೆಯ ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರು ಹತರಾಗಿದ್ದಾರೆ. ಎಂ4 ಕಾರ್ಬೈನ್ ಸೇರಿದಂತೆ ಶಸ್ತ್ರಾಸ್ತ್ರ ವಶ.
Last Updated 4 ಫೆಬ್ರುವರಿ 2026, 15:09 IST
ಜಮ್ಮು: ಇಬ್ಬರು ಭಯೋತ್ಪಾದಕರ ಹತ್ಯೆ

ಬ್ಯಾಂಕ್‌ ಸಾಲ ವಂಚನೆ ‍ಪ್ರಕರಣ, ಅನಿಲ್‌ ಅಂಬಾನಿ ವಿಚಾರಣೆ ನ್ಯಾಯಯುತವಾಗಿರಲಿ: SC

ಬ್ಯಾಂಕ್ ಸಾಲ ವಂಚನೆ ಪ್ರಕರಣದಲ್ಲಿ ಅನಿಲ್ ಅಂಬಾನಿ ವಿರುದ್ಧ ನಡೆಯುತ್ತಿರುವ ತನಿಖೆ ನ್ಯಾಯಯುತವಾಗಿರಲೆಂದು ಸಿಬಿಐ ಮತ್ತು ಇ.ಡಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ತನಿಖಾ ಪ್ರಗತಿ ವರದಿ 4 ವಾರಗಳಲ್ಲಿ ಸಲ್ಲಿಸಲು ಸೂಚನೆ.
Last Updated 4 ಫೆಬ್ರುವರಿ 2026, 15:08 IST
ಬ್ಯಾಂಕ್‌ ಸಾಲ ವಂಚನೆ ‍ಪ್ರಕರಣ, ಅನಿಲ್‌ ಅಂಬಾನಿ ವಿಚಾರಣೆ ನ್ಯಾಯಯುತವಾಗಿರಲಿ: SC

‘ನೀಟ್‌–ಪಿಜಿ’ ಕಟ್‌ ಆಫ್ ಪರ್ಸೆಂಟೈಲ್‌ ಕಡಿತ: ಕೇಂದ್ರಕ್ಕೆ ನೋಟಿಸ್

2025-26ನೇ ಸಾಲಿನ ನೀಟ್–ಪಿಜಿ ಕಟ್‌ ಆಫ್ ಪರ್ಸೆಂಟೈಲ್‌ ಕಡಿತಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ ವೈದ್ಯಕೀಯ ಮಂಡಳಿಗೆ ಸುಪ್ರೀಂ ಕೋರ್ಟ್ ನೋಟಿಸ್‌ ಜಾರಿ. ಪರ್ಸೆಂಟೈಲ್ ಕಡಿತದ ವಿರುದ್ಧ ಅರ್ಜಿ ಸಲ್ಲಿಕೆ.
Last Updated 4 ಫೆಬ್ರುವರಿ 2026, 15:08 IST
‘ನೀಟ್‌–ಪಿಜಿ’ ಕಟ್‌ ಆಫ್ ಪರ್ಸೆಂಟೈಲ್‌ ಕಡಿತ: ಕೇಂದ್ರಕ್ಕೆ ನೋಟಿಸ್

ವಿದ್ಯಾರ್ಥಿನಿಗೆ ಕಪಾಳಮೋಕ್ಷ: ಶಿಕ್ಷಕಿಗೆ 3 ವರ್ಷ ಜೈಲು

ಹೋಂವರ್ಕ್ ಮುಗಿಸಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿನಿಗೆ ಹಲ್ಲೆ ಮಾಡಿದ ಶಿಕ್ಷಕಿ ಪಾರುಲ್ ಪಟೇಲ್‌ಗೆ ಗಾಂಧಿನಗರ ನ್ಯಾಯಾಲಯ 3 ವರ್ಷ 3 ತಿಂಗಳು ಜೈಲು ಶಿಕ್ಷೆ ಮತ್ತು ₹50,000 ದಂಡ ವಿಧಿಸಿದೆ.
Last Updated 4 ಫೆಬ್ರುವರಿ 2026, 15:07 IST
ವಿದ್ಯಾರ್ಥಿನಿಗೆ ಕಪಾಳಮೋಕ್ಷ: ಶಿಕ್ಷಕಿಗೆ 3 ವರ್ಷ ಜೈಲು

ಒಡಿಶಾ: ಮತ್ತೊಂದು ಜಿಲ್ಲೆ ‘ನಕ್ಸಲ್ ಮುಕ್ತ’

ನಕ್ಸಲ್ ನಾಯಕ ಸುಕರಾಮ್ ಮಾರ್ಕಮ್ ಶರಣಾಗುತ್ತಿದ್ದಂತೆ ಮಾಲ್ಕಾನಗಿರಿ ಜಿಲ್ಲೆಯನ್ನು ನಕ್ಸಲ್ ಮುಕ್ತ ಎಂದು ಘೋಷಿಸಲಾಗಿದೆ. ಇತ್ತೀಚೆಗೆ ನಬರಂಗಪುರಕ್ಕೂ ಇದೇ ಸ್ಥಾನಮಾನ ಸಿಕ್ಕಿದೆ.
Last Updated 4 ಫೆಬ್ರುವರಿ 2026, 15:07 IST
ಒಡಿಶಾ: ಮತ್ತೊಂದು ಜಿಲ್ಲೆ ‘ನಕ್ಸಲ್ ಮುಕ್ತ’

ಜಮ್ಮು: ಭದ್ರತಾ ಪಡೆಗಳು, ಉಗ್ರರ ಮಧ್ಯೆ ಗುಂಡಿನ ಚಕಮಕಿ

ಜಮ್ಮು ಕಿಶ್ತವಾಡದ ಛತರೂ ಪ್ರದೇಶದಲ್ಲಿ ಜೈಷ್-ಎ-ಮೊಹಮ್ಮದ್ ಉಗ್ರರಿಗಾಗಿ ಭದ್ರತಾ ಪಡೆಗಳು ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ಗುಂಡಿನ ಚಕಮಕಿ ನಡೆದಿದೆ. ಕಳೆದ 18 ದಿನಗಳಲ್ಲಿ ಐದು ಬಾರಿ ಉಗ್ರರೊಂದಿಗೆ ಸಂಘರ್ಷ ನಡೆದಿದೆ.
Last Updated 4 ಫೆಬ್ರುವರಿ 2026, 15:06 IST
ಜಮ್ಮು: ಭದ್ರತಾ ಪಡೆಗಳು, ಉಗ್ರರ ಮಧ್ಯೆ ಗುಂಡಿನ ಚಕಮಕಿ

ಎನ್‌ಸಿಪಿಗಿಂತಲೂ ಪ್ರಫುಲ್ ಬಿಜೆಪಿಗೆ ಹತ್ತಿರ: ರಾವುತ್

ಶಿವಸೇನಾ (ಉದ್ಧವ್ ಬಣ) ನಾಯಕ ಸಂಜಯ್ ರಾವುತ್ ಪ್ರಫುಲ್ ಪಟೇಲ್ ಅವರನ್ನು ಬಿಜೆಪಿಗೆ ಹೆಚ್ಚು ನಿಷ್ಠೆಯಿರುವ ವ್ಯಕ್ತಿಯಾಗಿ ವ್ಯಂಗ್ಯವಾಡಿದ್ದು, ಎನ್‌ಸಿಪಿ ಹಾಗೂ ಶಿವಸೇನಾ ವಿಭಜನೆಗೆ ಬಿಜೆಪಿ ಕಾರಣ ಎಂದು ಹೇಳಿದ್ದಾರೆ.
Last Updated 4 ಫೆಬ್ರುವರಿ 2026, 15:06 IST
ಎನ್‌ಸಿಪಿಗಿಂತಲೂ ಪ್ರಫುಲ್ ಬಿಜೆಪಿಗೆ ಹತ್ತಿರ: ರಾವುತ್
ADVERTISEMENT

ವಾಂಗ್ಚೂಕ್‌ ಆರೋಗ್ಯ ಹದಗೆಟ್ಟಿದೆ, ಬಂಧನದ ಕುರಿತು ಯೋಚಿಸಿ: ಸುಪ್ರೀಂ ಕೋರ್ಟ್‌

ಸೊನಮ್ ವಾಂಗ್ಚೂಕ್ ಅವರ ಆರೋಗ್ಯ ತೀರಾ ಹದಗೆಟ್ಟಿರುವ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ಬಂಧನದ ಕುರಿತು ಪುನರ್ವಿಚಾರಿಸಲು ಸೂಚಿಸಿದೆ.
Last Updated 4 ಫೆಬ್ರುವರಿ 2026, 15:05 IST
ವಾಂಗ್ಚೂಕ್‌ ಆರೋಗ್ಯ ಹದಗೆಟ್ಟಿದೆ, ಬಂಧನದ ಕುರಿತು ಯೋಚಿಸಿ: ಸುಪ್ರೀಂ ಕೋರ್ಟ್‌

ಐಐಟಿ ಬಾಂಬೆ: ವಿದ್ಯಾರ್ಥಿ ಆತ್ಮಹತ್ಯೆ

IIT Bombay Incident: ಐಐಟಿ ಬಾಂಬೆಯ ಸಿವಿಲ್ ಎಂಜಿನಿಯರಿಂಗ್‌ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿ ನಮನ್ ಅಗರ್ವಾಲ್ ಹಾಸ್ಟೆಲ್ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
Last Updated 4 ಫೆಬ್ರುವರಿ 2026, 15:05 IST
ಐಐಟಿ ಬಾಂಬೆ: ವಿದ್ಯಾರ್ಥಿ ಆತ್ಮಹತ್ಯೆ

04 ಫೆಬ್ರುವರಿ 2026: ಈ ದಿನದ ಟಾಪ್ 10 ಸುದ್ದಿಗಳು ಇಲ್ಲಿವೆ...

Daily News Highlights: ಮೆಟ್ರೊ ದರ ಏರಿಕೆ, ಎಚ್‌.ಡಿ. ಕುಮಾರಸ್ವಾಮಿ–ಅಶ್ವಿನಿ ವೈಷ್ಣವ್ ಸಭೆ, ಲಂಚ ಪ್ರಕರಣ, ಭಾರತ–ಅಮೆರಿಕಾ ಒಪ್ಪಂದ, ಸ್ಯಾಫ್‌ ಫುಟ್‌ಬಾಲ್‌, ಮಮತಾ ಬ್ಯಾನರ್ಜಿ, ಶೇರುಪೇಟೆ ಏರಿಳಿತ, ಕ್ರಿಕೆಟ್‌ ಆಡಳಿತ ಮತ್ತು ರಾಜಕೀಯ ವಾಗ್ವಾದ ಪ್ರಮುಖವಾಗಿ ಕಂಡುಬಂದವು.
Last Updated 4 ಫೆಬ್ರುವರಿ 2026, 14:53 IST
04 ಫೆಬ್ರುವರಿ 2026: ಈ ದಿನದ ಟಾಪ್ 10 ಸುದ್ದಿಗಳು ಇಲ್ಲಿವೆ...
ADVERTISEMENT
ADVERTISEMENT
ADVERTISEMENT