ಹೆನ್ರಿಕ್ ಇಬ್ಸೆನ್ ಅವರ ಆ್ಯನ್ ಎನಿಮಿ ಆಫ್ ದ ಪೀಪಲ್ ಆಧರಿಸಿ ‘ಜನಶತ್ರು’ ನಾಟಕ ಪ್ರದರ್ಶನ: ರಚನೆ ಮತ್ತು ನಿರ್ದೇಶನ: ಎಸ್ ಸುರೇಂದ್ರನಾಥ್, ರಂಗದ ಮೇಲೆ: ಕೀರ್ತಿಭಾನು, ಬಿ. ವಿ. ಶೃಂಗ, ಗಣೇಶ್ ಶೆಣೈ, ರಾಘ್ ಅರಸ್. ಅನಿಲ್ ಬಿ. ಆಯೋಜನೆ ಮತ್ತು ಸಹಯೋಗ:ಇಬ್ಸೆನ್ ಅವಾರ್ಡ್ಸ್ (ನಾರ್ವೆ), ರಂಗ ಶಂಕರ ಮತ್ತು ಸಂಕೇತ್ ನಾಟಕ. ನಾಟಕದ ಅವಧಿ– 70 ನಿಮಿಷಗಳು, ಸ್ಥಳ: ರಂಗಶಂಕರ, ಜೆ.ಪಿ.ನಗರ,ಬೆಂಗಳೂರು. ಫೆ. 13ರಂದು ಮಧ್ಯಾಹ್ನ 3.30 ಮತ್ತು ಸಂಜೆ 7.30. ಟಿಕೆಟ್ ಬೆಲೆ: ₹ 150.