ಪ್ರಮುಖರಾದ ಉಮೇಶ ಸಜ್ಜನ್, ಹಿರೇಬಸಪ್ಪ ಸಜ್ಜನ್, ಅಮರೇಶ ಸಾಲಗುಂದ, ರಾಜಶೇಖರ ಸುಂಕದ, ಪಿ. ಸದಾನಂದ, ಎಚ್. ಮಲ್ಲಿಕಾರ್ಜುನ, ಪ್ರವೀಣಕುಮಾರ ಗದ್ದಿ, ಶಿವಕುಮಾರ ಶೀಲವಂತರ, ಚಂದ್ರು ಅರಳಿ, ರೂಪಾ ಸುಂಕದ, ಸಿ. ಎಚ್. ಶರಣಪ್ಪ, ಕೆ. ನಾಗಪ್ಪ ಎಲ್ವಿಟಿ, ಶಿವಶರಣೇಗೌಡ ಯರಡೋಣಾ, ಬಿಲ್ಗಾರ್ ಯರಿಸ್ವಾಮಿ ಉಪಸ್ಥಿತರಿದ್ದರು. ಉಪ ತಹಶೀಲ್ದಾರ್ ಮಹಾಂತಗೌಡ ಅವರಿಗೆ ಮನವಿ ಸಲ್ಲಿಸಲಾಯಿತು.