ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ಆಳ–ಅಗಲ: ರಾಜ್ಯದಾದ್ಯಂತ ಬರದ ಕರಿ ನೆರಳು
ಆಳ–ಅಗಲ: ರಾಜ್ಯದಾದ್ಯಂತ ಬರದ ಕರಿ ನೆರಳು
Published 1 ಸೆಪ್ಟೆಂಬರ್ 2023, 0:21 IST
Last Updated 1 ಸೆಪ್ಟೆಂಬರ್ 2023, 0:21 IST
ಅಕ್ಷರ ಗಾತ್ರ

ಮುಂಗಾರು ಮಾರುತವು ರಾಜ್ಯವನ್ನು ಪ್ರವೇಶಿಸಿ ಎರಡು ತಿಂಗಳಾದರೂ ವಾಡಿಕೆಯಷ್ಟು ಮಳೆ ಎಲ್ಲಿಯೂ ಆಗಿಲ್ಲ. ಆಗಸ್ಟ್‌ ತಿಂಗಳಲ್ಲಿ ಸ್ವಲ್ಪ ಮಳೆಯಾದ ಕಾರಣ ಬಿತ್ತನೆ ನಡೆದಿದೆ. ಆದರೆ, ಬಳಿಕ ಮಳೆ ಕೈಕೊಟ್ಟಿದ್ದರಿಂದ ಬೆಳೆಗಳು ಒಣಗಿವೆ. ಕೆರೆ, ನದಿ, ಅಣೆಕಟ್ಟೆಗಳಲ್ಲಿ ನೀರಿನ ಪ್ರಮಾಣ ಕಳವಳಕಾರಿ ಎಂಬಷ್ಟು ಕಡಿಮೆ ಇದೆ. ಕುಡಿಯುವ ನೀರಿಗೂ ತತ್ವಾರ ಆಗಬಹುದು ಎಂಬ ಆತಂಕ ಮನೆ ಮಾಡಿದೆ. ಮಳೆ ಕೊರತೆಯು ರಾಜ್ಯದಾದ್ಯಂತ ಬರದ ಛಾಯೆಗೆ ಕಾರಣವಾಗಿದೆ

ಆಳ–ಅಗಲ: ರಾಜ್ಯದಾದ್ಯಂತ ಬರದ ಕರಿ ನೆರಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT