ಭಾನುವಾರ, 14 ಡಿಸೆಂಬರ್ 2025
×
ADVERTISEMENT
ADVERTISEMENT

ಪಶ್ಚಿಮ ಬಂಗಾಳದಲ್ಲಿ ಕನ್ನಡದ ಹೊನ್ನು: IAS ಅಧಿಕಾರಿಯಾಗಿ ಕೆಂಪಹೊನ್ನಯ್ಯ ಸಾಧನೆ..

Published : 14 ಡಿಸೆಂಬರ್ 2025, 2:30 IST
Last Updated : 14 ಡಿಸೆಂಬರ್ 2025, 2:30 IST
ಫಾಲೋ ಮಾಡಿ
Comments
‘ವಿದ್ಯಾಸಾಗರ ಪುರಸ್ಕಾರ’ ಸ್ವೀಕರಿಸುತ್ತಿರುವ ಕೆಂಪಹೊನ್ನಯ್ಯ
‘ವಿದ್ಯಾಸಾಗರ ಪುರಸ್ಕಾರ’ ಸ್ವೀಕರಿಸುತ್ತಿರುವ ಕೆಂಪಹೊನ್ನಯ್ಯ
ತಮ್ಮ ಕುಟುಂಬದೊಂದಿಗೆ ಕೆಂಪಹೊನ್ನಯ್ಯ
ತಮ್ಮ ಕುಟುಂಬದೊಂದಿಗೆ ಕೆಂಪಹೊನ್ನಯ್ಯ
ಸಾಧನೆಗೆ ಕುಟುಂಬದ ಬಡತನ ಅಂಗವಿಕಲತೆಯೇ ಪ್ರೇರಣೆ. ರಕ್ತಸಂಬಂಧದಲ್ಲಿ ಮದುವೆಯಾಗಿದ್ದರಿಂದಲೋ ಏನೋ ಅಮ್ಮ ಅಪ್ಪನಿಗೆ ಹುಟ್ಟಿದ ಮಕ್ಕಳ ಪೈಕಿ ನಾನು ಅಂಧನಾದೆ. ಅಣ್ಣನೂ ಅಂಗವಿಕಲನಾದ; ಅಕಾಲಿಕವಾಗಿ ಸತ್ತೂ ಹೋದ. ಇಬ್ಬರು ಅಕ್ಕಂದಿರು ಚಿಕ್ಕಂದಿನಲ್ಲೇ ತೀರಿಹೋದರು. ನನ್ನ ಪರಿಸ್ಥಿತಿಗಳು ನೋವುಗಳೇ ನನ್ನನ್ನು ರೂಪಿಸಿದವು.
– ಕೆಂಪಹೊನ್ನಯ್ಯ, ಐಎಎಸ್‌ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT