ಕಾಂಗ್ರೆಸ್ ಸಂಸದ ಎ. ಎಚ್ ವಿಶ್ವನಾಥ ಅವರು ಮೈಸೂರಿನ ಬಿಷಪ್ ಆ್ಯಂಟನಿ ಥಾಮಸ್ ವಜುಪಿಲ್ಲೈ ಅವರನ್ನು ಶುಕ್ರವಾರ ಭೇಟಿ ಮಾಡಿದರು. – ಪ್ರಜಾವಾಣಿ ಚಿತ್ರ/ಇರ್ಷಾದ್ ಮಹಮ್ಮದ್
ADVERTISEMENT
ಬೆಂಗಳೂರು ದಕ್ಷಿಣ ಕಾಂಗ್ರೆಸ್ ಲೋಕಸಭೆ ಅಭ್ಯರ್ಥಿಯಾಗಿ ನಂದನ ನೀಲೆಕೆಣಿ ಅವರು ಜಯನಗರದಲ್ಲಿ ಶುಕ್ರವಾರ ನಾಮಪತ್ರ ಸಲ್ಲಿಸಿ ಪತ್ನಿ ರೋಹಿಣಿ ಅವರೊಂದಿಗೆ ಬಿಬಿಎಂಪಿ ಕಚೇರಿಯಿಂದ ಹೊರಬರುತ್ತಿರುವ ದೃಶ್ಯ. ಸಚಿವ ರಾಮಲಿಂಗಾ ರೆಡ್ಡಿ, ಶಾಸಕ ಕೃಷ್ಣಪ್ಪ, ಮಾಜಿ ಮೇಯರ್ ಕೆ. ಚಂದ್ರಶೇಖರ ಮತ್ತು ಅವರ ಬೆಂಬಲಿಗರು ಚಿತ್ರದಲ್ಲಿದ್ದಾರೆ
ಜೆಡಿ (ಎಸ್) ರಾಷ್ಟ್ರೀಯ ಅಧ್ಯಕ್ಷ ಎಚ್. ಡಿ. ಕುಮಾರಸ್ವಾಮಿ ಅವರು ಶುಕ್ರವಾರ ಮಾಜಿ ಮುಖ್ಯಮಂತ್ರಿ ಜೆ. ಎಚ್ ಪಟೇಲ್ ಅವರ ಪತ್ನಿ ಸರ್ವಮಂಗಳ ಪಟೇಲ್ ಮತ್ತು ಮಗಳು ಮಹಿಮಾ ಪಟೇಲ್ ಜತೆ ಮಾತುಕತೆಯಲ್ಲಿ ತೊಡಗಿದ ಕ್ಷಣ