‘ಮೊದಲ ಹಂತದಲ್ಲಿ ನೀಲಗಿರಿ ಮರಗಳ ಗಣತಿ ಮಾಡಲಾಗಿದೆ. ಶ್ರೀಗಂಧ ಮರಗಳ ಗಣತಿಗೆ ಸ್ವಯಂಸೇವಕರ ಹುಡುಕಾಟದಲ್ಲಿದ್ದೇವೆ. ಶೀಘ್ರದಲ್ಲಿ ಅವುಗಳ ದಾಖಲಾತಿಯೂ ಆಗುತ್ತದೆ. ಅರಣ್ಯ ಅಪರಾಧ ವಿಭಾಗದ ಎಡಿಜಿಪಿಗೆ ಪತ್ರ ಬರೆದಿದ್ದು, ಕಳ್ಳತನದ ಬಗ್ಗೆ ಮಾಹಿತಿ ನೀಡಿದ್ದೇವೆ. ಇನ್ಸ್ಪೆಕ್ಟರ್ ನೇತೃತ್ವದ ತಂಡವೊಂದು ಭೇಟಿ ನೀಡಿ ಸಿಸಿಟಿವಿ ಕ್ಯಾಮೆರಾ ಮಾಹಿತಿಗಳನ್ನು ಸಂಗ್ರಹಿಸಿದೆ’ ಎಂದು ಹೇಳಿದರು.