ಮಧುಮೇಹಿಗಳಿಗೆಕೋವಿಡ್–19 ದೃಢಪಟ್ಟರೆ, ಅವರ ದೇಹದಲ್ಲಿರೋಗನಿರೋಧಕ ಶಕ್ತಿ ಕುಗ್ಗಲಿದೆ. ಜೊತೆಗೆ ಕೋವಿಡ್ ಚಿಕಿತ್ಸೆ ಸಂದರ್ಭದಲ್ಲಿ, ಮಧುಮೇಹಕ್ಕೆ ಸಂಬಂಧಿಸಿದ ಕೆಲ ಔಷಧಗಳನ್ನೂ ಅವರಿಗೆ ತೆಗೆದುಕೊಳ್ಳಲು ಬಿಡುವುದಿಲ್ಲ.ಇದು ಅವರ ಆರೋಗ್ಯವನ್ನು ಮತ್ತಷ್ಟು ಅಪಾಯಕ್ಕೆ ದೂಡಲಿದೆ ಎಂದು ತಜ್ಞರು ಉಲ್ಲೇಖಿಸಿದ್ದಾರೆ.ಈ ಮಾಹಿತಿಯನ್ನು ದೆಹಲಿ ಸರ್ಕಾರವು, ದೆಹಲಿ ಹೈಕೋರ್ಟ್ಗೆ ಇತ್ತೀಚೆಗೆ ಸಲ್ಲಿಸಿದೆ.