ಶನಿವಾರ, 17 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಟ್ರೆಂಡಿಂಗ್

ADVERTISEMENT

ಮುಟ್ಟಿನ ಉತ್ಪನ್ನಗಳ ಆಯ್ಕೆ; ಯಾವುದು ಸುರಕ್ಷಿತ?

Menstrual Hygiene: ಮುಟ್ಟು ಗುಟ್ಟಲ್ಲ. ಹೆಣ್ಣುಮಕ್ಕಳಲ್ಲಿ ಮುಟ್ಟು ಸಹಜವಾದ ಜೈವಿಕ ಪ್ರಕ್ರಿಯೆಯಾಗಿದೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಹೆಣ್ತನದ ಪರಿಭಾಷೆಯೂ ಬದಲಾಗುತ್ತಿದೆ. ‘ಆ ದಿನಗಳು’ ಎಂಬ ಶಬ್ದಗಳು ‘ಮುಟ್ಟು.. ಪಿರಿಯಡ್‌..’ಗೆ ಬದಲಾಗಿವೆ.
Last Updated 17 ಜನವರಿ 2026, 7:05 IST
ಮುಟ್ಟಿನ ಉತ್ಪನ್ನಗಳ ಆಯ್ಕೆ; ಯಾವುದು ಸುರಕ್ಷಿತ?

ಶಹಾಪುರ: ಬ್ಯಾಂಕ್‌ಗಳಲ್ಲಿ ನಗದು ಕೊರತೆ, ಹಣ ಪಡೆಯಲು ರೈತರ ಹರಸಾಹಸ

ಗ್ರಾಮೀಣ ಪ್ರದೇಶದ ಬ್ಯಾಂಕಿನಲ್ಲಿ ಸಮಸ್ಯೆ
Last Updated 17 ಜನವರಿ 2026, 7:01 IST
ಶಹಾಪುರ: ಬ್ಯಾಂಕ್‌ಗಳಲ್ಲಿ ನಗದು ಕೊರತೆ, ಹಣ ಪಡೆಯಲು ರೈತರ ಹರಸಾಹಸ

ಮುಂಗಾರಿ ಮುತ್ತಾಯಿತು ಹಿಂಗಾರಿ ಹವಳಾಯಿತು: ದೇವರ ಹೇಳಿಕೆ

Festival Highlight: ವಡಗೇರಾ ತಾಲ್ಲೂಕಿನ ಹೈಯ್ಯಾಳ (ಬಿ) ಗ್ರಾಮದಲ್ಲಿ ಹೈಯ್ಯಾಳಲಿಂಗೇಶ್ವರ ಜಾತ್ರೆಯ ಪಲ್ಲಕ್ಕಿ ಉತ್ಸವ ಸಂಭ್ರಮದಿಂದ ನಡೆಯಿತು. ದೇವರ ಹೇಳಿಕೆ, ಮೆರವಣಿಗೆ, ಕೃಷ್ಣಾ ನದಿಯಲ್ಲಿ ಸ್ನಾನ ಹಾಗೂ ಕ್ರೀಡೆಗಳು ವಿಶೇಷ ಆಕರ್ಷಣೆಗಳಾಗಿದ್ದವು.
Last Updated 17 ಜನವರಿ 2026, 7:00 IST
ಮುಂಗಾರಿ ಮುತ್ತಾಯಿತು ಹಿಂಗಾರಿ ಹವಳಾಯಿತು: ದೇವರ ಹೇಳಿಕೆ

ಕರ ವಸೂಲಾತಿ ಅಭಿಯಾನ ಯಶಸ್ವಿಗೊಳಿಸಿ: ಮಲ್ಲಿಕಾರ್ಜುನ ಸಂಗ್ವಾರ

Revenue Campaign: ವಡಗೇರಾದ ತಾಲ್ಲೂಕು ಪಂಚಾಯಿತಿಯಲ್ಲಿ ಅಧಿಕಾರಿಗಳಿಗೆ ಕರ ವಸೂಲಾತಿ ಅಭಿಯಾನದಲ್ಲಿ ಪ್ರಾಂಜಲತೆ ಪ್ರದರ್ಶಿಸಿ ಕನಿಷ್ಠ 3 ಲಕ್ಷ ತೆರಿಗೆ ವಸೂಲಿ ಮಾಡುವಂತೆ ತಾಪಂ ಇಒ ಮಲ್ಲಿಕಾರ್ಜುನ ಸಂಗ್ವಾರ ಸೂಚಿಸಿದರು.
Last Updated 17 ಜನವರಿ 2026, 7:00 IST
ಕರ ವಸೂಲಾತಿ ಅಭಿಯಾನ ಯಶಸ್ವಿಗೊಳಿಸಿ: ಮಲ್ಲಿಕಾರ್ಜುನ ಸಂಗ್ವಾರ

ಕ್ರೀಯಾತ್ಮಕ ಚಟುವಟಿಕೆಗೆ ಕಲಿಕಾ ಹಬ್ಬ ಪೂರಕ: ಷಣ್ಮುಖಪ್ಪ ನುಚ್ಚಿ

Education Event: ಹುಣಸಗಿ ತಾಲ್ಲೂಕಿನ ಬೈಲಾಪುರ ತಾಂಡಾದಲ್ಲಿ ನಡೆದ ವಜ್ಜಲ್ ಕ್ಲಸ್ಟರ್ ಕಲಿಕಾ ಹಬ್ಬದಲ್ಲಿ ಬಾಲಕರ ಕ್ರಿಯಾತ್ಮಕ ಕಲಿಕೆಯ ಪ್ರದರ್ಶನ ಜರಗಿದ್ದು, ಮಕ್ಕಳ ಕಲಿಕೆ ಮಟ್ಟ ಹೆಚ್ಚಿಸಲು ಈ ಹಬ್ಬ ಸಹಾಯಕವಾಗಿದೆ ಎಂದು ಅಧಿಕಾರಿಗಳು ಹೇಳಿದರು.
Last Updated 17 ಜನವರಿ 2026, 7:00 IST
ಕ್ರೀಯಾತ್ಮಕ ಚಟುವಟಿಕೆಗೆ ಕಲಿಕಾ ಹಬ್ಬ ಪೂರಕ: ಷಣ್ಮುಖಪ್ಪ ನುಚ್ಚಿ

ಶಹಾಪುರ: ಬಲಭೀಮೇಶ್ವರ, ಸಂಗಮೇಶ್ವರ ಜಾತ್ರೆ ಸಂಪನ್ನ

ಜೋಡಿ ಪಲ್ಲಕ್ಕಿ ಉತ್ಸವದಲ್ಲಿ ಪಂಜಿನ ಮೆರವಣಿಗೆ ಸಂಭ್ರಮ
Last Updated 17 ಜನವರಿ 2026, 7:00 IST
ಶಹಾಪುರ: ಬಲಭೀಮೇಶ್ವರ, ಸಂಗಮೇಶ್ವರ ಜಾತ್ರೆ ಸಂಪನ್ನ

ಹುಬ್ಬಳ್ಳಿಯಲ್ಲಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಆರೋಪ: ಕ್ರಮಕ್ಕೆ ಆಗ್ರಹ

BJP Protest: ಹುಬ್ಬಳ್ಳಿಯಲ್ಲಿ ಪೊಲೀಸರು ಕಾರ್ಯಕರ್ತೆ ಸುಜಾತಾ ಹಂಡಿ ಅವರನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ ಬಿಜೆಪಿ ಮಹಿಳಾ ಮೋರ್ಚಾ, ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಯಾದಗಿರಿಯಲ್ಲಿಂದು ಮನವಿ ಸಲ್ಲಿಸಿದರು.
Last Updated 17 ಜನವರಿ 2026, 6:59 IST
ಹುಬ್ಬಳ್ಳಿಯಲ್ಲಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಆರೋಪ: ಕ್ರಮಕ್ಕೆ ಆಗ್ರಹ
ADVERTISEMENT

ವಿಜಯ ವಿಷ್ಣುಭಟ್ ದತ್ತಿ ಪ್ರಶಸ್ತಿ: ಲೇಖಕಿಯರಿಂದ ಕೃತಿ ಆಹ್ವಾನ

Vijaya Vishnubhat Endowment Award: ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ 2025-26ನೇ ಸಾಲಿನ ವಿಜಯ ವಿಷ್ಣು ಭಟ್ ದತ್ತಿ ಪ್ರಶಸ್ತಿಗೆ ಕೊಡಗು ಜಿಲ್ಲೆಯ ಲೇಖಕಿಯರು ಪ್ರಕಟಿಸಿದ ಕನ್ನಡ ಭಾಷೆಯ ಕೃತಿಗಳನ್ನು ಆಹ್ವಾನಿಸಲಾಗಿದೆ.
Last Updated 17 ಜನವರಿ 2026, 6:59 IST
ವಿಜಯ ವಿಷ್ಣುಭಟ್ ದತ್ತಿ ಪ್ರಶಸ್ತಿ: ಲೇಖಕಿಯರಿಂದ ಕೃತಿ ಆಹ್ವಾನ

ಯಾದಗಿರಿ: ಮಾದಕ ದ್ರವ್ಯ ಮಾರಾಟ; ನಿಯಂತ್ರಣಕ್ಕೆ ತಾಕೀತು

ಮಾದಕ ದ್ರವ್ಯ ನಿಯಂತ್ರಣ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಸಭೆ
Last Updated 17 ಜನವರಿ 2026, 6:59 IST
ಯಾದಗಿರಿ: ಮಾದಕ ದ್ರವ್ಯ ಮಾರಾಟ; ನಿಯಂತ್ರಣಕ್ಕೆ ತಾಕೀತು

ಶಿಕ್ಷಣಕ್ಕಾಗಿ ನೀಡುವ ದಾನ ಸರ್ವಶ್ರೇಷ್ಠ: ಭೂದಾನಿ ಖಾಲೀದ್ ಅಹ್ಮದ್ ತಾಳಿಕೋಟಿ

Educational Contribution: ಸುರಪುರದಲ್ಲಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಭೂದಾನ ಮಾಡಿದ ಖಾಲೀದ್ ಅಹ್ಮದ್ ತಾಳಿಕೋಟಿ, ಶಿಕ್ಷಣಕ್ಕೆ ನೀಡಿದ ದಾನವೇ ಸರ್ವೋತ್ತಮ ಎಂದು ಭಾವೋದ್ವೇಗದಿಂದ ಅಭಿಪ್ರಾಯ ವ್ಯಕ್ತಪಡಿಸಿದರು. ಅವರನ್ನು ಸಮಾಜದ ಮುಖಂಡರು ಸನ್ಮಾನಿಸಿದರು.
Last Updated 17 ಜನವರಿ 2026, 6:59 IST
ಶಿಕ್ಷಣಕ್ಕಾಗಿ ನೀಡುವ ದಾನ ಸರ್ವಶ್ರೇಷ್ಠ: ಭೂದಾನಿ ಖಾಲೀದ್ ಅಹ್ಮದ್ ತಾಳಿಕೋಟಿ
ADVERTISEMENT
ADVERTISEMENT
ADVERTISEMENT