ಸೋಮವಾರ, 1 ಡಿಸೆಂಬರ್ 2025
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ ಕಾರ್ಟೂನ್: ನವೆಂಬರ್ 30 ಭಾನುವಾರ 2025

ಚಿನಕುರುಳಿ ಕಾರ್ಟೂನ್
Last Updated 29 ನವೆಂಬರ್ 2025, 19:27 IST
ಚಿನಕುರುಳಿ ಕಾರ್ಟೂನ್: ನವೆಂಬರ್ 30 ಭಾನುವಾರ 2025

Karnataka Rains: ಡಿ.6ರವರೆಗೆ ರಾಜ್ಯದ 15 ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

Karnataka Rains: ಬಳ್ಳಾರಿ, ಚಿತ್ರದುರ್ಗ, ಉಡುಪಿ, ದಕ್ಷಿಣ ಕನ್ನಡ, ಕೊಪ್ಪಳ, ಕಲಬುರಗಿ, ಬೀದರ್‌, ಯಾದಗಿರಿ, ಗದಗ, ರಾಯಚೂರು ಸಹಿತ ಹಲವು ಜಿಲ್ಲೆಗಳಲ್ಲಿ ‘ದಿತ್ವಾ’ ಚಂಡಮಾರುತದ ಪರಿಣಾಮ ಮುಂದಿನ ಆರು ದಿನ ತುಂತುರು ಮಳೆಯಾಗಲಿದೆ.
Last Updated 30 ನವೆಂಬರ್ 2025, 16:25 IST
Karnataka Rains: ಡಿ.6ರವರೆಗೆ ರಾಜ್ಯದ 15 ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

‘ದಿತ್ವಾ’ ಚಂಡಮಾರುತ: ಬೆಂಗಳೂರು ನಗರದಲ್ಲಿ ಚಳಿ ಹೆಚ್ಚಳ

Bengaluru Weather: ಮೋಡಕವಿದ ವಾತಾವರಣ ಹಾಗೂ ಜಿಟಿಜಿಟಿ ಮಳೆಯ ಜೊತೆಗೆ ಚಳಿಗೆ ನಡುಗಿದ ನಗರದ ಜನರು, ಶೀತ ಗಾಳಿಯಿಂದ ರಕ್ಷಿಸಿಕೊಳ್ಳಲು ಬೆಚ್ಚನೆಯ ಉಡುಪಿನ ಮೊರೆ ಹೋದರು.
Last Updated 30 ನವೆಂಬರ್ 2025, 16:04 IST
‘ದಿತ್ವಾ’ ಚಂಡಮಾರುತ: ಬೆಂಗಳೂರು ನಗರದಲ್ಲಿ ಚಳಿ ಹೆಚ್ಚಳ

ಇ-ಸ್ವತ್ತು 2.0 ತಂತ್ರಾಂಶಕ್ಕೆ ಚಾಲನೆ: ಗ್ರಾಮ ಪಂಚಾಯಿತಿಯಲ್ಲೇ 11ಬಿ ಖಾತೆ

Karnataka Rural Registration: ದೊಡ್ಡಬಳ್ಳಾಪುರ: ಗ್ರಾಮ ಪಂಚಾಯಿತಿಗಳಲ್ಲಿ ರದ್ದುಗೊಂಡಿದ್ದ 11ಬಿ ಖಾತೆ ವಿತರಣೆ ಹಾಗೂ ನಿವೇಶನ ನೋಂದಣಿ ಡಿ.1ರಿಂದ ಪುನರಾರಂಭವಾಗಲಿದ್ದು, ಇನ್ಮುಂದೆ ಪಂಚಾಯಿತಿಗಳಲ್ಲಿ 11ಬಿ ಖಾತೆ ಪಡೆಯಬಹುದಾಗಿದೆ. ಅಕ್ರಮ ಕಾರಣಕ್ಕಾಗಿ ವರ್ಷದ ಹಿಂದೆ
Last Updated 30 ನವೆಂಬರ್ 2025, 14:17 IST
ಇ-ಸ್ವತ್ತು 2.0 ತಂತ್ರಾಂಶಕ್ಕೆ ಚಾಲನೆ: 
ಗ್ರಾಮ ಪಂಚಾಯಿತಿಯಲ್ಲೇ 11ಬಿ ಖಾತೆ

ಜಾತಿ ಕಾರಣಕ್ಕೆ ಕೊಲೆ: ಪ್ರಿಯಕರನ ಶವ ವರಿಸಿದ ಪ್ರೇಯಸಿ

Honor Killing: ತನ್ನ ತಂದೆ ಹಾಗೂ ಸಹೋದರರಿಂದಲೇ ಕೊಲೆಯಾದ ಪ್ರಿಯಕರನ ಶವವನ್ನೇ ಯುವತಿಯೊಬ್ಬರು ಮಹಾರಾಷ್ಟ್ರದ ನಾಂದೇಡ್‌ನಲ್ಲಿ ವರಿಸಿದ್ದಾರೆ.
Last Updated 30 ನವೆಂಬರ್ 2025, 13:02 IST
ಜಾತಿ ಕಾರಣಕ್ಕೆ ಕೊಲೆ: ಪ್ರಿಯಕರನ ಶವ ವರಿಸಿದ ಪ್ರೇಯಸಿ

ವಾರ ಭವಿಷ್ಯ | 2025 ನ.30ರಿಂದ ಡಿ.6ರವರೆಗೆ: ಅವಿವಾಹಿತರಿಗೆ ಕಂಕಣ ಭಾಗ್ಯ

Weekly Horoscope: ಮುನ್ನುಗ್ಗುವ ಉತ್ಸಾಹವಿರುತ್ತದೆ. ಆದಾಯವು ಸ್ವಲ್ಪಮಟ್ಟಿಗೆ ಉತ್ತಮವಾಗುತ್ತದೆ. ಬಂಧುಗಳಿಂದ ನಿಮಗೆ ಸ್ವಲ್ಪ ಅನುಕೂಲವಾಗುತ್ತದೆ. ಆಸ್ತಿಯನ್ನು ಕೊಳ್ಳಲು ಬೇಕಾದ ಹಣಕಾಸಿನ ಮಾರ್ಗ ಗೋಚರಿಸುತ್ತದೆ.
Last Updated 29 ನವೆಂಬರ್ 2025, 22:30 IST
ವಾರ ಭವಿಷ್ಯ | 2025 ನ.30ರಿಂದ ಡಿ.6ರವರೆಗೆ: ಅವಿವಾಹಿತರಿಗೆ ಕಂಕಣ ಭಾಗ್ಯ

IND vs SA | ಕೊಹ್ಲಿ ಶತಕ; ದ.ಆಫ್ರಿಕಾ ವಿರುದ್ಧ ಭಾರತಕ್ಕೆ ಪ್ರಯಾಸದ ಗೆಲುವು

Virat Kohli Century ವಿರಾಟ್ ಕೊಹ್ಲಿ ಅಮೋಘ ಶತಕ (135) ನೆರವಿನಿಂದ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 17 ರನ್ ಅಂತರದ ಗೆಲುವು ದಾಖಲಿಸಿದೆ.
Last Updated 30 ನವೆಂಬರ್ 2025, 16:25 IST
IND vs SA | ಕೊಹ್ಲಿ ಶತಕ; ದ.ಆಫ್ರಿಕಾ ವಿರುದ್ಧ ಭಾರತಕ್ಕೆ ಪ್ರಯಾಸದ ಗೆಲುವು
ADVERTISEMENT

ಕುಣಿಗಲ್: ಮಗುವಿಗೆ ಜನ್ಮ ನೀಡಿದ ಬಾಲಕಿ! 44 ವರ್ಷದ ಆರೋಪಿ ಬಂಧನ

ಹುಲಿಯೂರುದುರ್ಗ ಹೋಬಳಿಯ ಗ್ರಾಮವೊಂದರ ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಬಾಲಕಿ ಗರ್ಭಿಣಿಯಾಗಲು ಕಾರಣವಾದ ಆರೋಪದ ಮೇಲೆ 44 ವರ್ಷದ ಮಲ್ಲೇಶ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
Last Updated 29 ನವೆಂಬರ್ 2025, 22:45 IST
ಕುಣಿಗಲ್: ಮಗುವಿಗೆ ಜನ್ಮ ನೀಡಿದ ಬಾಲಕಿ! 44 ವರ್ಷದ ಆರೋಪಿ ಬಂಧನ

ಟೆಸ್ಟ್ ಕ್ರಿಕೆಟ್‌ಗೂ ವಿರಾಟ್, ರೋಹಿತ್ ಮರಳಬೇಕೇ?: ಪೀಟರ್ಸನ್ ಹೇಳಿದ್ದೇನು?

Rohit Sharma Test Return: ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ ನಿವೃತ್ತಿ ನಿರ್ಧಾರವನ್ನು ಬದಲಿಸಿ ಮತ್ತೆ ದೀರ್ಘಾವಧಿಯ ಕ್ರಿಕೆಟ್‌ನಲ್ಲಿ ಆಡಬೇಕು ಎಂದು ಇಂಗ್ಲೆಂಡ್‌ನ ಮಾಜಿ ನಾಯಕ ಕೆವಿನ್ ಪೀಟರ್ಸನ್ ಇಂಗಿತ ವ್ಯಕ್ತಪಡಿಸಿದ್ದಾರೆ.
Last Updated 30 ನವೆಂಬರ್ 2025, 14:29 IST
ಟೆಸ್ಟ್ ಕ್ರಿಕೆಟ್‌ಗೂ ವಿರಾಟ್, ರೋಹಿತ್ ಮರಳಬೇಕೇ?: ಪೀಟರ್ಸನ್ ಹೇಳಿದ್ದೇನು?

ಭ್ರಷ್ಟಾಚಾರ ಆರೋಪ: ಕ್ಷಮಾದಾನ ಕೋರಿ ಮನವಿ ಸಲ್ಲಿಸಿದ ಇಸ್ರೇಲ್ ಪ್ರಧಾನಿ ನೆತನ್ಯಾಹು

Benjamin Netanyahu: ಭ್ರಷ್ಟಾಚಾರದ ಆರೋಪಗಳಿಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದೀರ್ಘಕಾಲದಿಂದ ನಡೆಯುತ್ತಿರುವ ಪ್ರಕರಣಗಳ ವಿಚಾರಣೆಯಲ್ಲಿ ಕ್ಷಮಾದಾನ ಕೋರಿ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು, ಇಸ್ರೇಲ್‌ ಅಧ್ಯಕ್ಷರ ಕಚೇರಿಗೆ ಮನವಿ ಸಲ್ಲಿಸಿದ್ದಾರೆ.
Last Updated 30 ನವೆಂಬರ್ 2025, 15:56 IST
ಭ್ರಷ್ಟಾಚಾರ ಆರೋಪ: ಕ್ಷಮಾದಾನ ಕೋರಿ ಮನವಿ ಸಲ್ಲಿಸಿದ ಇಸ್ರೇಲ್ ಪ್ರಧಾನಿ ನೆತನ್ಯಾಹು
ADVERTISEMENT
ADVERTISEMENT
ADVERTISEMENT