ಶನಿವಾರ, 6 ಡಿಸೆಂಬರ್ 2025
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ | ಶುಕ್ರವಾರ, 05 ಡಿಸೆಂಬರ್‌ ‌2025

Chinakuruli cartoon | ಚಿನಕುರುಳಿ : ಶುಕ್ರವಾರ, 05 ಡಿಸೆಂಬರ್‌ ‌2025
Last Updated 4 ಡಿಸೆಂಬರ್ 2025, 23:30 IST
ಚಿನಕುರುಳಿ | ಶುಕ್ರವಾರ, 05 ಡಿಸೆಂಬರ್‌ ‌2025

ಬಿಗ್‌ಬಾಸ್ ವಿಜೇತ ಸೂರಜ್ ಚವಾಣ್ ಅದ್ಧೂರಿ ವಿವಾಹ; ಚಿತ್ರಗಳು ಇಲ್ಲಿವೆ

Bigg Boss Marathi: ಬಿಗ್‌ಬಾಸ್ ಮರಾಠಿ ಸೀಸನ್ 5ರ ವಿಜೇತ ಸೂರಜ್ ಚವಾಣ್ ಅವರು ಬಾಲ್ಯದ ಗೆಳೆತಿಯ ಜೊತೆ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪುಣೆ ಜಿಲ್ಲೆಯ ಬಾರಾಮತಿ ತಾಲೂಕಿನ ಮೋಡ್ವೆ ಗ್ರಾಮದ ಸೂರಜ್ ನವೆಂಬರ್ 29ರಂದು ಸಂಜನಾ
Last Updated 4 ಡಿಸೆಂಬರ್ 2025, 7:37 IST
ಬಿಗ್‌ಬಾಸ್ ವಿಜೇತ ಸೂರಜ್ ಚವಾಣ್ ಅದ್ಧೂರಿ ವಿವಾಹ; ಚಿತ್ರಗಳು ಇಲ್ಲಿವೆ
err

ಸ್ಮೃತಿ ಮಂದಾನ ಹೊಸ ಇನ್‌ಸ್ಟಾಗ್ರಾಮ್ ಪೋಸ್ಟ್; ನಿಶ್ಚಿತಾರ್ಥದ ಉಂಗುರ ಮಾಯ?

Smriti Mandhana Instagram: ಸಂಗೀತ ನಿರ್ದೇಶಕ ಪಲಾಶ್‌ ಮುಚ್ಛಲ್‌ ಅವರ ಜೊತೆಗಿನ ವಿವಾಹ ಮುಂದೂಡಿಕೆಯಾದ ಬಳಿಕ ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಸ್ಮೃತಿ ಮಂದಾನ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಮೊದಲ ಬಾರಿ ಪೋಸ್ಟ್ ಹಾಕಿದ್ದಾರೆ.
Last Updated 5 ಡಿಸೆಂಬರ್ 2025, 13:35 IST
ಸ್ಮೃತಿ ಮಂದಾನ ಹೊಸ ಇನ್‌ಸ್ಟಾಗ್ರಾಮ್ ಪೋಸ್ಟ್; ನಿಶ್ಚಿತಾರ್ಥದ ಉಂಗುರ ಮಾಯ?

ಚುರುಮುರಿ: ಕೋಳಿ ರಾಜಕೀಯ!

Political Satire | ಚುರುಮುರಿ: ಕೋಳಿ ರಾಜಕೀಯ!
Last Updated 4 ಡಿಸೆಂಬರ್ 2025, 23:30 IST
 ಚುರುಮುರಿ: ಕೋಳಿ ರಾಜಕೀಯ!

ಭಾರತಕ್ಕೆ ಬಂದ ಪುಟಿನ್‌ಗೆ ಮೋದಿ ನೀಡಿದ ಉಡುಗೊರೆಗಳು ಏನೇನು ಗೊತ್ತಾ?

Modi Gifts to Putin: ಭಾರತ ಭೇಟಿ ವೇಳೆ ಪ್ರಧಾನಿ ಮೋದಿ ರಷ್ಯಾ ಅಧ್ಯಕ್ಷ ಪುಟಿನ್ ಅವರಿಗೆ ರಷ್ಯನ್ ಭಾಷೆಯಲ್ಲಿರುವ ಭಗವದ್ಗೀತೆ, ಅಸ್ಸಾಂ ಚಹಾ ಪುಡಿ, ಬೆಳ್ಳಿ ಚಹಾ ಸೆಟ್, ಬೆಳ್ಳಿ ಕುದುರೆ, ಅಮೃತಶಿಲೆ ಚೆಸ್ ಸೆಟ್ ಹಾಗೂ ಕಾಶ್ಮೀರ ಕೇಸರಿ ನೀಡಿದರು.
Last Updated 5 ಡಿಸೆಂಬರ್ 2025, 16:10 IST
ಭಾರತಕ್ಕೆ ಬಂದ ಪುಟಿನ್‌ಗೆ ಮೋದಿ ನೀಡಿದ ಉಡುಗೊರೆಗಳು ಏನೇನು ಗೊತ್ತಾ?

Corruption | ಹೇಳಿಕೆ ದುರುಪಯೋಗ ಸಲ್ಲ: ನ್ಯಾ.ವೀರಪ್ಪ ಗುಡುಗು

Corruption Survey India: ಭ್ರಷ್ಟಾಚಾರದಲ್ಲಿ ಕರ್ನಾಟಕ ಐದನೇ ಸ್ಥಾನದಲ್ಲಿ ಇದೆ ಎಂಬುದು ಇಂಡಿಯಾ ಕರಪ್ಶನ್‌ ಸರ್ವೇ–2019ರ ಸರ್ವೇಕ್ಷಣಾ ವರದಿಯ ಅಂಕಿ ಅಂಶ ಆಧರಿಸಿದ ನನ್ನ ಹೇಳಿಕೆಯನ್ನು ರಾಜಕಾರಣಿಗಳು ದುರುಪಯೋಗ ಮಾಡಿಕೊಂಡರೆ ಸಹಿಸುವುದಿಲ್ಲ
Last Updated 5 ಡಿಸೆಂಬರ್ 2025, 14:29 IST
Corruption | ಹೇಳಿಕೆ ದುರುಪಯೋಗ ಸಲ್ಲ: ನ್ಯಾ.ವೀರಪ್ಪ ಗುಡುಗು

ಆರ್‌ಸಿಬಿ, ಮುಂಬೈ ಅಲ್ಲ; ಇದುವೇ ಗೂಗಲ್‌ನಲ್ಲಿ ಹೆಚ್ಚು ಹುಡುಕಿದ ಐಪಿಎಲ್ ತಂಡ

Google Trends Punjab Kings: ಸರ್ಚ್ ಎಂಜಿನ್ ದೈತ್ಯ ಗೂಗಲ್‌ನಲ್ಲಿ 2025ನೇ ಸಾಲಿನಲ್ಲಿ ಅತಿ ಹೆಚ್ಚು ಹುಡುಕಾಡಿದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತಂಡ ಎಂಬ ಗೌರವಕ್ಕೆ ಪಂಜಾಬ್ ಕಿಂಗ್ಸ್ ಪಾತ್ರವಾಗಿದೆ.
Last Updated 5 ಡಿಸೆಂಬರ್ 2025, 15:55 IST
ಆರ್‌ಸಿಬಿ, ಮುಂಬೈ ಅಲ್ಲ; ಇದುವೇ ಗೂಗಲ್‌ನಲ್ಲಿ ಹೆಚ್ಚು ಹುಡುಕಿದ ಐಪಿಎಲ್ ತಂಡ
ADVERTISEMENT

ರೆಪೊ ದರ ಇಳಿಕೆ: ಗೃಹ ಸಾಲ ಪಡೆದುಕೊಂಡವರಿಗೆ ಲಾಭವೇನು?

ಸಾಮಾನ್ಯವಾಗಿ ರೆಪೊ ದರ ಇಳಿಕೆಯಾದಾಗ ಬ್ಯಾಂಕ್‌ಗಳು ಸಾಲದ ಬಡ್ಡಿ ದರವನ್ನು ಇಳಿಕೆ ಮಾಡುತ್ತವೆ. ರೆಪೊ ದರದ ಮೇಲೆ ಅವಲಂಬಿತವಾದ ಸಾಲ ಪಡೆದವರು (ಫ್ಲೋಟಿಂಗ್ ದರ) ಇದರ ಪ್ರಯೋಜನವನ್ನು ಮೊದಲು ಪಡೆಯುತ್ತಾರೆ. ಮುಂಬರುವ ಇಎಂಐ ಮೊತ್ತ ಕಡಿಮೆಯಾಗುತ್ತದೆ.
Last Updated 5 ಡಿಸೆಂಬರ್ 2025, 14:34 IST
ರೆಪೊ ದರ ಇಳಿಕೆ: ಗೃಹ ಸಾಲ ಪಡೆದುಕೊಂಡವರಿಗೆ ಲಾಭವೇನು?

ಕೆಂಗೇರಿ ಮೆಟ್ರೊ ನಿಲ್ದಾಣದಲ್ಲಿ ರೈಲಿನಡಿಗೆ ಹಾರಿ ಯುವಕ ಆತ್ಮಹತ್ಯೆ

Bengaluru Metro Incident: ಬೆಂಗಳೂರು: ನಮ್ಮ ಮೆಟ್ರೊ ನೇರಳೆ ಮಾರ್ಗದ ಕೆಂಗೇರಿ ನಿಲ್ದಾಣದಲ್ಲಿ ಶುಕ್ರವಾರ ಯುವಕರೊಬ್ಬರು ಮೆಟ್ರೊ ರೈಲು ಬರುವಾಗ ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಯುವಕನ ವಿಳಾಸ ಸಾವಿಗೆ ಕಾರಣಗಳು ಇನ್ನಷ್ಟೇ ಗೊತ್ತಾಗಬೇಕಿದೆ
Last Updated 5 ಡಿಸೆಂಬರ್ 2025, 4:51 IST
ಕೆಂಗೇರಿ ಮೆಟ್ರೊ ನಿಲ್ದಾಣದಲ್ಲಿ ರೈಲಿನಡಿಗೆ ಹಾರಿ ಯುವಕ ಆತ್ಮಹತ್ಯೆ

ಪುಟಿನ್ ಔತಣಕೂಟಕ್ಕೆ ರಾಹುಲ್, ಖರ್ಗೆ ಬದಲು ತರೂರ್‌ಗೆ ಆಹ್ವಾನ: ಕಾಂಗ್ರೆಸ್ ಕಿಡಿ

Congress Protest: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ಏರ್ಪಡಿಸಿದ ಔತಣಕೂಟಕ್ಕೆ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರಿಗೆ ಆಹ್ವಾನ ನೀಡಿಲ್ಲ ಎಂದು ಕಾಂಗ್ರೆಸ್ ಇಂದು (ಶುಕ್ರವಾರ) ದೂರಿದೆ.
Last Updated 5 ಡಿಸೆಂಬರ್ 2025, 15:38 IST
ಪುಟಿನ್ ಔತಣಕೂಟಕ್ಕೆ ರಾಹುಲ್, ಖರ್ಗೆ ಬದಲು ತರೂರ್‌ಗೆ ಆಹ್ವಾನ: ಕಾಂಗ್ರೆಸ್ ಕಿಡಿ
ADVERTISEMENT
ADVERTISEMENT
ADVERTISEMENT