ಭಾನುವಾರ, 21 ಡಿಸೆಂಬರ್ 2025
×
ADVERTISEMENT

ಟ್ರೆಂಡಿಂಗ್

ADVERTISEMENT

ಗುಂಡಣ್ಣ: 21 ಡಿಸೆಂಬರ್ 2025

ಗುಂಡಣ್ಣ: 21 ಡಿಸೆಂಬರ್ 2025
Last Updated 21 ಡಿಸೆಂಬರ್ 2025, 2:13 IST
ಗುಂಡಣ್ಣ: 21 ಡಿಸೆಂಬರ್ 2025

ಚಿನಕುರುಳಿ: ಭಾನುವಾರ, 21 ಡಿಸೆಂಬರ್ 2025

ಚಿನಕುರುಳಿ: ಭಾನುವಾರ, 21 ಡಿಸೆಂಬರ್ 2025
Last Updated 20 ಡಿಸೆಂಬರ್ 2025, 23:30 IST
ಚಿನಕುರುಳಿ: ಭಾನುವಾರ, 21 ಡಿಸೆಂಬರ್ 2025

ವಾರ ಭವಿಷ್ಯ: ಈ ರಾಶಿಯವರಿಗೆ ಮನಸ್ಸಿನಲ್ಲಿ ಯಾವುದೋ ರೀತಿಯ ಚಿಂತೆ ಕಾಡುತ್ತದೆ

Zodiac Predictions: ಎಂ.ಎನ್. ಲಕ್ಷ್ಮೀನರಸಿಂಹ ಸ್ವಾಮಿ ಅವರು ನೀಡುವ ಈ ವಾರದ ದ್ವಾದಶ ರಾಶಿಗಳ ಫಲಾಫಲಗಳು ಇಲ್ಲವೆ. ಮೇಷದಿಂದ ಮೀನ ರಾಶಿಯವರೆಗಿನ ನಿಮ್ಮ ರಾಶಿಯ ಈ ವಾರದ ಭವಿಷ್ಯ ಹೇಗಿದೆ ಎಂದು ಇಲ್ಲಿ ತಿಳಿಯಿರಿ.
Last Updated 20 ಡಿಸೆಂಬರ್ 2025, 23:39 IST
ವಾರ ಭವಿಷ್ಯ: ಈ ರಾಶಿಯವರಿಗೆ ಮನಸ್ಸಿನಲ್ಲಿ ಯಾವುದೋ ರೀತಿಯ ಚಿಂತೆ ಕಾಡುತ್ತದೆ

ದಿನ ಭವಿಷ್ಯ: ಕಾರ್ಯಕ್ಷೇತ್ರದಲ್ಲಿ ಒಳ್ಳೆಯ ಅವಕಾಶಗಳು ದೊರೆಯುತ್ತವೆ

ದಿನ ಭವಿಷ್ಯ: ಭಾನುವಾರ, 21 ಡಿಸೆಂಬರ್ 2025
Last Updated 20 ಡಿಸೆಂಬರ್ 2025, 18:30 IST
ದಿನ ಭವಿಷ್ಯ: ಕಾರ್ಯಕ್ಷೇತ್ರದಲ್ಲಿ ಒಳ್ಳೆಯ ಅವಕಾಶಗಳು ದೊರೆಯುತ್ತವೆ

ಬೆಳಗಾವಿ ಡಿ.ಸಿ ವಿರುದ್ಧ ಪ್ರಕರಣ ದಾಖಲಿಸಿ: ಸ್ಪೀಕರ್‌ಗೆ ಮಹಾರಾಷ್ಟ್ರ ಸಂಸದ ದೂರು

Dhairyasheel Mane: ಬೆಳಗಾವಿ ಪ್ರವೇಶ ನಿಷೇಧಿಸಿದ ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಮಹಾರಾಷ್ಟ್ರ ಸಂಸದ ಧೈರ್ಯಶೀಲ ಮಾನೆ ದೂರು ನೀಡಿದ್ದಾರೆ.
Last Updated 21 ಡಿಸೆಂಬರ್ 2025, 2:53 IST
ಬೆಳಗಾವಿ ಡಿ.ಸಿ ವಿರುದ್ಧ ಪ್ರಕರಣ ದಾಖಲಿಸಿ: ಸ್ಪೀಕರ್‌ಗೆ ಮಹಾರಾಷ್ಟ್ರ ಸಂಸದ ದೂರು

ಅಪ್ಪನಂತೆ ಮಗ: ಡೆವಿಲ್ ಚಿತ್ರೀಕರಣದ ವೇಳೆ ಒಂದೇ ಸ್ಟೈಲ್‌ನಲ್ಲಿ ವಿನೀಶ್-ದರ್ಶನ್

Darshan Film: ನಟ ದರ್ಶನ್ ಅಭಿನಯದ ಬಹುನಿರೀಕ್ಷಿತ ‘ದಿ ಡೆವಿಲ್’ ಸಿನಿಮಾ ರಾಜ್ಯಾದ್ಯಂತ ಡಿಸೆಂಬರ್ 11ರಂದು (ಗುರುವಾರ) ಬಿಡುಗಡೆಯಾಗಿತ್ತು. ಡೆವಿಲ್ ಸಿನಿಮಾ ಕಣ್ತುಂಬಿಕೊಂಡ ಪ್ರೇಕ್ಷಕರು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ.
Last Updated 19 ಡಿಸೆಂಬರ್ 2025, 6:55 IST
ಅಪ್ಪನಂತೆ ಮಗ: ಡೆವಿಲ್ ಚಿತ್ರೀಕರಣದ ವೇಳೆ ಒಂದೇ ಸ್ಟೈಲ್‌ನಲ್ಲಿ ವಿನೀಶ್-ದರ್ಶನ್

ಎಲ್ ಕೆಜಿ, ಪಿಯುಸಿ ಮಕ್ಕಳಿಗೂ ಮಧ್ಯಾಹ್ನದ ಬಿಸಿಯೂಟ ವಿಸ್ತರಣೆ: ಮಧು ಬಂಗಾರಪ್ಪ

Karnataka Education: ಅಪೌಷ್ಟಿಕತೆ ಹೋಗಲಾಡಿಸಿ ಮಕ್ಕಳ ಕಲಿಕೆಗೆ ನೆರವಾಗಲು ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಪೂರ್ವ ಪ್ರಾಥಮಿಕ ಹಾಗೂ ಪದವಿಪೂರ್ವ ವಿದ್ಯಾರ್ಥಿಗಳಿಗೂ ವಿಸ್ತರಿಸಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
Last Updated 21 ಡಿಸೆಂಬರ್ 2025, 7:19 IST
ಎಲ್ ಕೆಜಿ, ಪಿಯುಸಿ ಮಕ್ಕಳಿಗೂ ಮಧ್ಯಾಹ್ನದ ಬಿಸಿಯೂಟ ವಿಸ್ತರಣೆ: ಮಧು ಬಂಗಾರಪ್ಪ
ADVERTISEMENT

ಗೋಟ್ ಪ್ರವಾಸ: ಲಯೊನೆಲ್ ಮೆಸ್ಸಿಗೆ ಖರ್ಚು ಮಾಡಿದ್ದು ₹ 100 ಕೋಟಿ

Messi India Visit Cost: ‘ಗೋಟ್’ ಪ್ರವಾಸಕ್ಕೆ ಭಾರತಕ್ಕೆ ಆಗಮಿಸಿದ ಫುಟ್‌ಬಾಲ್ ತಾರೆ ಲಯೊನೆಲ್ ಮೆಸ್ಸಿಗೆ ₹ 89 ಕೋಟಿ ಪಾವತಿಸಲಾಗಿದೆ. ₹ 11 ಕೋಟಿ ತೆರಿಗೆ ಭಾರತ ಸರ್ಕಾರಕ್ಕೆ ಪಾವತಿಸಲಾಗಿದೆ, ಒಟ್ಟು ₹ 100 ಕೋಟಿ ವೆಚ್ಚವಾಗಿದೆ ಎಂದು ಸತಾದ್ರು ದತ್ತಾ ಹೇಳಿದ್ದಾರೆ.
Last Updated 21 ಡಿಸೆಂಬರ್ 2025, 5:34 IST
ಗೋಟ್ ಪ್ರವಾಸ: ಲಯೊನೆಲ್ ಮೆಸ್ಸಿಗೆ ಖರ್ಚು ಮಾಡಿದ್ದು ₹ 100 ಕೋಟಿ

ಜರ್ಮನಿ ಭೇಟಿ ವೇಳೆ ಭಾರತದ ಶತ್ರುಗಳ ಭೇಟಿ ಮಾಡಿದ ರಾಹುಲ್ ಗಾಂಧಿ: ಬಿಜೆಪಿ ಆರೋಪ

ಜರ್ಮನಿ ಭೇಟಿಯ ಸಂದರ್ಭದಲ್ಲಿ ಭಾರತದ ಶತ್ರುಗಳೊಂದಿಗೆ ಲೋಕಸಭೆಯ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ಮಾತುಕತೆ ನಡೆಸಿದ್ದಾರೆ ಎಂದು ಶನಿವಾರ ಆರೋಪಿಸಿರುವ ಬಿಜೆಪಿ, ‘ಅಂಥ ಶಕ್ತಿಗಳೊಂದಿಗೆ ಕೈಜೋಡಿಸುವ ಮೂಲಕ ಅವರು ದೇಶದ ವಿರುದ್ಧ ಯಾವ ರೀತಿ ಪಿತೂರಿ ನಡೆಸುತ್ತಿದ್ದಾರೆ’ ಎಂದು ಪ್ರಶ್ನಿಸಿದ್ದಾರೆ.
Last Updated 20 ಡಿಸೆಂಬರ್ 2025, 15:57 IST
ಜರ್ಮನಿ ಭೇಟಿ ವೇಳೆ ಭಾರತದ ಶತ್ರುಗಳ ಭೇಟಿ ಮಾಡಿದ ರಾಹುಲ್ ಗಾಂಧಿ: ಬಿಜೆಪಿ ಆರೋಪ

ಕೋಲ್ಕತ್ತ | ಮುಟ್ಟಿದ್ದಕ್ಕೆ, ಅಪ್ಪಿದ್ದಕ್ಕೆ ಮೆಸ್ಸಿ ಅಸಮಾಧಾನಗೊಂಡಿದ್ದರು: ದತ್ತಾ

Lionel Messi Kolkata Visit: ಮುಟ್ಟಿದ್ದಕ್ಕೆ, ಆಲಿಂಗಿಸಿದ್ದಕ್ಕೆ ಲಯೊನೆಲ್ ಮೆಸ್ಸಿ ಅಸಮಾಧಾನಿತರಾಗಿದ್ದರು ಎಂದು ಡಿಸೆಂಬರ್ 13ರಂದು ಕೋಲ್ಕತ್ತದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಫುಟ್‌ಬಾಲ್ ದಿಗ್ಗಜನ ಕಾರ್ಯಕ್ರಮ ಆಯೋಜಿಸಿದ್ದ ಸತಾದ್ರು ದತ್ತಾ ಎಸ್ಐಟಿ ವಿಚಾರಣೆ ವೇಳೆ ಹೇಳಿದ್ದಾರೆ.
Last Updated 21 ಡಿಸೆಂಬರ್ 2025, 4:51 IST
ಕೋಲ್ಕತ್ತ | ಮುಟ್ಟಿದ್ದಕ್ಕೆ, ಅಪ್ಪಿದ್ದಕ್ಕೆ ಮೆಸ್ಸಿ ಅಸಮಾಧಾನಗೊಂಡಿದ್ದರು: ದತ್ತಾ
ADVERTISEMENT
ADVERTISEMENT
ADVERTISEMENT