ಶನಿವಾರ, 20 ಡಿಸೆಂಬರ್ 2025
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ: ಶುಕ್ರವಾರ, 19 ಡಿಸೆಂಬರ್ 2025

ಚಿನಕುರುಳಿ: ಶುಕ್ರವಾರ, 19 ಡಿಸೆಂಬರ್ 2025
Last Updated 18 ಡಿಸೆಂಬರ್ 2025, 23:30 IST
ಚಿನಕುರುಳಿ: ಶುಕ್ರವಾರ, 19 ಡಿಸೆಂಬರ್ 2025

ಸಿದ್ದರಾಮಯ್ಯ ಜತೆ ಒಪ್ಪಂದವಾಗಿದೆ, ಇಬ್ಬರೂ ಸೇರಿ ಹೈಕಮಾಂಡ್ ಒಪ್ಪಿಸಿದ್ದೇವೆ: ಡಿಕೆ

Karnataka Politics: ನನ್ನ ಮತ್ತು ಸಿದ್ದರಾಮಯ್ಯ ನಡುವೆ ಒಪ್ಪಂದ ಆಗಿದೆ. ಅದರಂತೆ ಇಬ್ಬರೂ ಸೇರಿ ಹೈಕಮಾಂಡ್‌ನ್ನು ಒಪ್ಪಿಸಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
Last Updated 19 ಡಿಸೆಂಬರ್ 2025, 10:33 IST
ಸಿದ್ದರಾಮಯ್ಯ ಜತೆ ಒಪ್ಪಂದವಾಗಿದೆ, ಇಬ್ಬರೂ ಸೇರಿ ಹೈಕಮಾಂಡ್ ಒಪ್ಪಿಸಿದ್ದೇವೆ: ಡಿಕೆ

ಚುರುಮುರಿ: ಜಿ ರಾಮ್ ಜೀ..!

MGNREGA Name Change: ‘ಅಲ್ಲ, ನರೇಗಾ ಯೋಜನೆ ಹೆಸರಲ್ಲಿದ್ದ ಮಹಾತ್ಮ ಗಾಂಧಿ ಹೆಸರು ತೆಗೆದು ಹಾಕೋದು ತಪ್ಪಲ್ವಾ?’ ಹರಟೆಕಟ್ಟೆಯಲ್ಲಿ ದುಬ್ಬೀರ ಆಕ್ಷೇಪಿಸಿದ.
Last Updated 19 ಡಿಸೆಂಬರ್ 2025, 0:30 IST
ಚುರುಮುರಿ: ಜಿ ರಾಮ್ ಜೀ..!

ಅಪ್ಪನ ಮುಂದೆ 11 ವರ್ಷದ ಪ್ರೀತಿ ಹೇಳಿಕೊಂಡ ಮಗಳು; ತಂದೆಯ ಪ್ರತಿಕ್ರಿಯೆ ನೋಡಿ

Viral Father Daughter Video: ಪ್ರೀತಿ, ಪ್ರೇಮ ಎಂದಾಕ್ಷಣ ಪೋಷಕರು ವಿರೋಧಿಸುವುದು ಸಾಮಾನ್ಯ. ಆದರೆ ಇಲ್ಲೋರ್ವ ಯುವತಿ ತಾನು ಪ್ರೀತಿಸುತ್ತಿರುವ ಯುವಕನ ಬಗ್ಗೆ ತಂದೆಯ ಬಳಿ ಭಾವನಾತ್ಮಕವಾಗಿ ಹಂಚಿಕೊಂಡಿದ್ದು, ತಂದೆಯ ಪ್ರತಿಕ್ರಿಯೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಮೆಚ್ಚುಗೆ ಪಡೆದಿದೆ.
Last Updated 19 ಡಿಸೆಂಬರ್ 2025, 12:36 IST
ಅಪ್ಪನ ಮುಂದೆ 11 ವರ್ಷದ ಪ್ರೀತಿ ಹೇಳಿಕೊಂಡ ಮಗಳು; ತಂದೆಯ ಪ್ರತಿಕ್ರಿಯೆ ನೋಡಿ

ಅಪ್ಪನಂತೆ ಮಗ: ಡೆವಿಲ್ ಚಿತ್ರೀಕರಣದ ವೇಳೆ ಒಂದೇ ಸ್ಟೈಲ್‌ನಲ್ಲಿ ವಿನೀಶ್-ದರ್ಶನ್

Darshan Film: ನಟ ದರ್ಶನ್ ಅಭಿನಯದ ಬಹುನಿರೀಕ್ಷಿತ ‘ದಿ ಡೆವಿಲ್’ ಸಿನಿಮಾ ರಾಜ್ಯಾದ್ಯಂತ ಡಿಸೆಂಬರ್ 11ರಂದು (ಗುರುವಾರ) ಬಿಡುಗಡೆಯಾಗಿತ್ತು. ಡೆವಿಲ್ ಸಿನಿಮಾ ಕಣ್ತುಂಬಿಕೊಂಡ ಪ್ರೇಕ್ಷಕರು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ.
Last Updated 19 ಡಿಸೆಂಬರ್ 2025, 6:55 IST
ಅಪ್ಪನಂತೆ ಮಗ: ಡೆವಿಲ್ ಚಿತ್ರೀಕರಣದ ವೇಳೆ ಒಂದೇ ಸ್ಟೈಲ್‌ನಲ್ಲಿ ವಿನೀಶ್-ದರ್ಶನ್

ಮೆಸ್ಸಿ ಕಾರ್ಯಕ್ರಮ ಅವ್ಯವಸ್ಥೆ: ₹50 ಕೋಟಿ ಮಾನನಷ್ಟ ದಾವೆ ಹೂಡಿದ ಸೌರವ್ ಗಂಗೂಲಿ

ಕೋಲ್ಕತ್ತ: ಫುಟ್‌ಬಾಲ್ ಆಟಗಾರ ಲಯೊನೆಲ್ ಮೆಸ್ಸಿ ಕೋಲ್ಕತ್ತ ಭೇಟಿ ವೇಳೆ ಸಾಲ್ಟ್ ಲೇಕ್ ಮೈದಾನದಲ್ಲಿ ಉಂಟಾದ ಅವ್ಯವಸ್ಥೆಗೆ ತನ್ನ ಹೆಸರನ್ನು ತಳುಕುಹಾಕಿ ಸಾರ್ವಜನಿಕವಾಗಿ ಅವಹೇಳನಕಾರಿ ಮತ್ತು ಮಾನಹಾನಿಕರ ಹೇಳಿಕೆ ನೀಡಿದ ಫುಟ್‌ಬಾಲ್ ಕ್ಲಬ್ ವಿರುದ್ಧ ಸೌರವ್ ಗಂಗೂಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
Last Updated 19 ಡಿಸೆಂಬರ್ 2025, 10:28 IST
ಮೆಸ್ಸಿ ಕಾರ್ಯಕ್ರಮ ಅವ್ಯವಸ್ಥೆ: ₹50 ಕೋಟಿ ಮಾನನಷ್ಟ ದಾವೆ ಹೂಡಿದ ಸೌರವ್ ಗಂಗೂಲಿ

ತೋಳು ತಟ್ಟಿ ನಾನೇ 5 ವರ್ಷ ಸಿಎಂ ಅಂತ ಹೇಳಿ: ಮುನಿರತ್ನ ಸವಾಲ್‌!

Siddaramaiah Tenure: ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಅಧಿವೇಶನದ ಕಡೆಯ ದಿನವಾದ ಇಂದು ಸಿಎಂ ಸಿದ್ದರಾಮಯ್ಯ ಅವರು ಭಾಷಣ ಮಾಡುತ್ತಿರುವ ಸಂದರ್ಭದಲ್ಲಿ ಅವರೇ 5 ವರ್ಷ ಮುಖ್ಯಮಂತ್ರಿಯಾಗಿ ಮುದುವರೆಯುತ್ತಾರೋ ಇಲ್ಲವೋ ಎನ್ನುವ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು
Last Updated 19 ಡಿಸೆಂಬರ್ 2025, 11:07 IST
ತೋಳು ತಟ್ಟಿ ನಾನೇ 5 ವರ್ಷ ಸಿಎಂ ಅಂತ ಹೇಳಿ: ಮುನಿರತ್ನ ಸವಾಲ್‌!
ADVERTISEMENT

ಯಾವುದೇ ಧರ್ಮವಾದರೂ ಗೌರವಿಸೋಣ, ಧರ್ಮದ ಹೆಸರಿನಲ್ಲಿ ಬಡಿದಾಡಬೇಡಿ: ಬಿ.ಎಲ್. ಸಂತೋಷ್

B.L. Santosh ‘ಧರ್ಮದ ಹೆಸರಿನಲ್ಲಿ ಬಡಿದಾಡಬಾರದು, ನಮ್ಮ ಧರ್ಮ ಶ್ರೇಷ್ಠ, ನಿಮ್ಮ ಧರ್ಮ ಕನಿಷ್ಠ ಎಂದು ಆಲೋಚಿಸುವ ಬದಲು ಸತ್ಯದ ಕಡೆ ಕೊಂಡೊಯ್ಯುವ ಯಾವುದೇ ಧರ್ಮವಾದರೂ ಸರಿ ಅದನ್ನು ನಾವು ಗೌರವಿಸಬೇಕು’ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್‌ ಕರೆ ನೀಡಿದರು.
Last Updated 18 ಡಿಸೆಂಬರ್ 2025, 16:07 IST
ಯಾವುದೇ ಧರ್ಮವಾದರೂ ಗೌರವಿಸೋಣ, ಧರ್ಮದ ಹೆಸರಿನಲ್ಲಿ ಬಡಿದಾಡಬೇಡಿ: ಬಿ.ಎಲ್. ಸಂತೋಷ್

ಶಬರಿಮಲೆ ಚಿನ್ನ ಕಳವು ಪ್ರಕರಣ: ಬಳ್ಳಾರಿಯ ಗೋವರ್ಧನ ಸೇರಿ ಇಬ್ಬರನ್ನು ಬಂಧಿಸಿದ SIT

Kerala Crime Investigation: ತಿರುನಂತಪುರ: ಶಬರಿಮಲೆ ಅಯ್ಯಪ್ಪ ದೇಗುಲದ ಚಿನ್ನ ಕಳವು ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ, ಸ್ಮಾರ್ಟ್ ಕ್ರಿಯೇಷನ್ಸ್ ಸಿಇಒ ಪಂಕಜ್ ಭಂಡಾರಿ ಹಾಗೂ ಬಳ್ಳಾರಿಯ ಚಿನ್ನದ ಉದ್ಯಮಿ ಗೋವರ್ಧನ ಅವರನ್ನು ಬಂಧಿಸಿದೆ.
Last Updated 19 ಡಿಸೆಂಬರ್ 2025, 13:51 IST
ಶಬರಿಮಲೆ ಚಿನ್ನ ಕಳವು ಪ್ರಕರಣ: ಬಳ್ಳಾರಿಯ ಗೋವರ್ಧನ ಸೇರಿ ಇಬ್ಬರನ್ನು ಬಂಧಿಸಿದ SIT

ಎಳ್ಳು ಅಮಾವಾಸ್ಯೆ ದಿನದಂದು ಈ ತಪ್ಪುಗಳನ್ನು ಮಾಡಲೇಬಾರದು ಎನ್ನುತ್ತಾರೆ ಜ್ಯೋತಿಷಿ

Ellu Amavasya rules: ವರ್ಷಾಂತ್ಯದಲ್ಲಿ ಬರುವ ಅಮಾವಾಸ್ಯೆಯನ್ನು ಎಳ್ಳು ಅಮಾವಾಸ್ಯೆಯನ್ನಾಗಿ ಆಚರಿಸಲಾಗುತ್ತದೆ. ಈ ದಿನ ಲಕ್ಷ್ಮೀ ದೇವಿ ಆರಾಧನೆ, ದಾನ ಧರ್ಮ ಮತ್ತು ಕೆಲವು ನಿಯಮಗಳನ್ನು ಪಾಲಿಸುವುದರಿಂದ ಶನಿದೋಷ ಹಾಗೂ ಪಿತೃ ದೋಷ ನಿವಾರಣೆಯಾಗುತ್ತದೆ ಎಂದು ಜ್ಯೋತಿಷದಲ್ಲಿ ಹೇಳಲಾಗಿದೆ.
Last Updated 18 ಡಿಸೆಂಬರ್ 2025, 7:35 IST
ಎಳ್ಳು ಅಮಾವಾಸ್ಯೆ ದಿನದಂದು ಈ ತಪ್ಪುಗಳನ್ನು ಮಾಡಲೇಬಾರದು ಎನ್ನುತ್ತಾರೆ ಜ್ಯೋತಿಷಿ
ADVERTISEMENT
ADVERTISEMENT
ADVERTISEMENT