ಶುಕ್ರವಾರ, 30 ಜನವರಿ 2026
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ ಕಾರ್ಟೂನು: ಶುಕ್ರವಾರ, 30 ಜನವರಿ 2026

Cartoon: ಚಿನಕುರುಳಿ ಕಾರ್ಟೂನು: ಶುಕ್ರವಾರ, 30 ಜನವರಿ 2026
Last Updated 29 ಜನವರಿ 2026, 23:33 IST
ಚಿನಕುರುಳಿ ಕಾರ್ಟೂನು: ಶುಕ್ರವಾರ, 30 ಜನವರಿ 2026

ಚುರುಮುರಿ: ಒಳ್ಳೇ ಬಜೆಟ್‌ ಅಂದ್ರೆ...

Political Satire: ‘ನಿನ್ತೆಲಿ, ನೆಟ್ಟಗೆ ಪೇಪರ್ ಓದೋದು ಕಲಿ. ‘ಮದರ್ ಆಫ್ ಡೀಲ್ಸ್’ನಿಂದಾಗಿ ಮದ್ಯ, ಆಭರಣಗಳಿಗೆ ಟ್ಯಾಕ್ಸ್ ಕಮ್ಮಿ ಆಗ್ತಾವು, ರೇಟೂ ಇಳೀತತಿ...’ ಗುಡ್ಡೆ ವಿವರಿಸಿದ.
Last Updated 29 ಜನವರಿ 2026, 23:41 IST
ಚುರುಮುರಿ: ಒಳ್ಳೇ ಬಜೆಟ್‌ ಅಂದ್ರೆ...

ದಿನ ಭವಿಷ್ಯ: ಆಫೀಸಿನ ಜನರ ಬಗ್ಗೆ ಗಮನವಿಟ್ಟುಕೊಳ್ಳಿ

Daily Horoscope: ನಿಮ್ಮ ದಿನ ಭವಿಷ್ಯದಲ್ಲಿ ಇಂದು ಆಫೀಸಿನ ಜನರ ಕುರಿತು ಹೆಚ್ಚು ಗಮನವಿಟ್ಟುಕೊಳ್ಳುವುದು ಅಗತ್ಯ. ಸ್ನೇಹಭಾವನೆ ಮತ್ತು ಸಮರ್ಥ ಸಂವಹನ ಮೂಲಕ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು.
Last Updated 30 ಜನವರಿ 2026, 0:13 IST
ದಿನ ಭವಿಷ್ಯ: ಆಫೀಸಿನ ಜನರ ಬಗ್ಗೆ ಗಮನವಿಟ್ಟುಕೊಳ್ಳಿ

ಗುಂಡಣ್ಣ: 2026ರ ಜನವರಿ 30, ಶುಕ್ರವಾರ

ಗುಂಡಣ್ಣ: ಶುಕ್ರವಾರ 30, 2026
Last Updated 30 ಜನವರಿ 2026, 1:59 IST
ಗುಂಡಣ್ಣ: 2026ರ ಜನವರಿ 30, ಶುಕ್ರವಾರ

WPL | ಹ್ಯಾರಿಸ್‌, ಮಂದಾನ ಅರ್ಧಶತಕ; ಫೈನಲ್‌ಗೆ ಲಗ್ಗೆ ಹಾಕಿದ ಆರ್‌ಸಿಬಿ

WPL 2026: ನದೀನ್ ಡಿ ಕ್ಲರ್ಕ್ ಅವರ ಪರಿಣಾಮಕಾರಿ ಬೌಲಿಂಗ್‌ ದಾಳಿ ಬಳಿಕ ಗ್ರೇಸ್‌ ಹ್ಯಾರಿಸ್‌ ಮತ್ತು ಸ್ಮೃತಿ ಮಂದಾನ ಮಿಂಚಿನ ಅರ್ಧಶತಕಗಳ ನೆರವಿನಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಗುರುವಾರ ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ ಫೈನಲ್‌ಗೆ ಲಗ್ಗೆ ಹಾಕಿತು.
Last Updated 29 ಜನವರಿ 2026, 18:12 IST
WPL | ಹ್ಯಾರಿಸ್‌, ಮಂದಾನ ಅರ್ಧಶತಕ; ಫೈನಲ್‌ಗೆ ಲಗ್ಗೆ ಹಾಕಿದ ಆರ್‌ಸಿಬಿ

ಚಿನಕುರುಳಿ ಕಾರ್ಟೂನು: ಗುರುವಾರ, 29 ಜನವರಿ 2026

Cartoon Feature: ಚಿನಕುರುಳಿ ಕಾರ್ಟೂನು ಪ್ರಮುಖ ಸಾಮಾಜಿಕ ಮತ್ತು ರಾಜಕೀಯ ಸಂಗತಿಗಳನ್ನು ಹಾಸ್ಯಮಯವಾಗಿ ಪ್ರತಿಬಿಂಬಿಸುವ ದಿನನಿತ್ಯದ ರೇಖಾಚಿತ್ರವಾಗಿದೆ.
Last Updated 29 ಜನವರಿ 2026, 0:05 IST
ಚಿನಕುರುಳಿ ಕಾರ್ಟೂನು: ಗುರುವಾರ, 29 ಜನವರಿ 2026

ಚಿನ್ನ, ಬೆಳ್ಳಿ ಬೆಲೆ ತಗ್ಗದು: ಆರ್ಥಿಕ ಸಮೀಕ್ಷೆ ವರದಿಯಲ್ಲಿ ಉಲ್ಲೇಖ

Economic Survey 2026: ನವದೆಹಲಿ: ಜಾಗತಿಕ ಮಟ್ಟದಲ್ಲಿ ಅನಿಶ್ಚಿತತೆಗಳು ಮುಂದುವರಿದಿರುವ ಕಾರಣದಿಂದಾಗಿ ಚಿನ್ನ ಹಾಗೂ ಬೆಳ್ಳಿಯ ಬೆಲೆಯು ಹೆಚ್ಚಿನ ಮಟ್ಟದಲ್ಲಿಯೇ ಇರುವ ನಿರೀಕ್ಷೆ ಇದೆ ಎಂದು ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಮಂಡಿಸಿರುವ ಆರ್ಥಿಕ ಸಮೀಕ್ಷೆ ವರದಿ ಹೇಳಿದೆ.
Last Updated 29 ಜನವರಿ 2026, 17:02 IST
ಚಿನ್ನ, ಬೆಳ್ಳಿ ಬೆಲೆ ತಗ್ಗದು: ಆರ್ಥಿಕ ಸಮೀಕ್ಷೆ ವರದಿಯಲ್ಲಿ ಉಲ್ಲೇಖ
ADVERTISEMENT

ಗುಂಡಣ್ಣ; ಬುಧವಾರ 29, 2026

ಗುಂಡಣ್ಣ..
Last Updated 29 ಜನವರಿ 2026, 5:12 IST
ಗುಂಡಣ್ಣ; ಬುಧವಾರ 29, 2026

ರಾಯಭಾರಿಗಳ ಕುಟುಂಬ ವಾಪಸ್‌ | ಭಾರತದ ನಿರ್ಧಾರಕ್ಕೆ ಯಾವ ಕಾರಣವೂ ಇಲ್ಲ: ಬಾಂಗ್ಲಾ

Diplomatic Tension: ಬಾಂಗ್ಲಾದೇಶದಿಂದ ರಾಯಭಾರಿಗಳ ಕುಟುಂಬಸ್ಥರನ್ನು ಭಾರತ ವಾಪಸ್ ಕರೆಸಿಕೊಳ್ಳುತ್ತಿರುವುದಕ್ಕೆ ಯಾವುದೇ ಭದ್ರತಾ ಕಾರಣಗಳಿಲ್ಲ ಎಂದು ಬಾಂಗ್ಲಾ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಮೊಹಮ್ಮದ್‌ ತೋಹಿದ್‌ ಹುಸೈನ್‌ ಹೇಳಿದ್ದಾರೆ.
Last Updated 28 ಜನವರಿ 2026, 16:17 IST
ರಾಯಭಾರಿಗಳ ಕುಟುಂಬ ವಾಪಸ್‌ | ಭಾರತದ ನಿರ್ಧಾರಕ್ಕೆ ಯಾವ ಕಾರಣವೂ ಇಲ್ಲ: ಬಾಂಗ್ಲಾ

ಸರಣಿ ಅಪಘಾತ: ಮದ್ಯ ಸೇವಿಸಿ ಕಾರು ಚಲಾಯಿಸಿದ್ದ ನಟ ಮಯೂರ್ ಪಟೇಲ್ ವಿರುದ್ಧ ಎಫ್ಐಆರ್

Bengaluru Accident: ಬೆಂಗಳೂರು: ಮದ್ಯ ಸೇವಿಸಿ ಅಡ್ಡಾದಿಡ್ಡಿಯಾಗಿ ಕಾರು ಚಾಲನೆ ಮಾಡಿ ಸರಣಿ ಅಪಘಾತ ನಡೆಸಿದ ನಟ ಮಯೂರ್ ಪಟೇಲ್ ವಿರುದ್ಧ ಹಲಸೂರು ಸಂಚಾರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ದೊಮ್ಮಲೂರು ಬಳಿಯ ಕಮಾಂಡೋ ಆಸ್ಪತ್ರೆ ಬಳಿ ಈ ಘಟನೆ ನಡೆದಿದೆ
Last Updated 29 ಜನವರಿ 2026, 7:52 IST
ಸರಣಿ ಅಪಘಾತ: ಮದ್ಯ ಸೇವಿಸಿ ಕಾರು ಚಲಾಯಿಸಿದ್ದ ನಟ ಮಯೂರ್ ಪಟೇಲ್ ವಿರುದ್ಧ ಎಫ್ಐಆರ್
ADVERTISEMENT
ADVERTISEMENT
ADVERTISEMENT