ಸೋಮವಾರ, 19 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಟ್ರೆಂಡಿಂಗ್

ADVERTISEMENT

ಚಿನಕುರುಳಿ: ಸೋಮವಾರ, ಜನವರಿ 19, 2026

ಚಿನಕುರುಳಿ: ಸೋಮವಾರ, ಜನವರಿ 19, 2026
Last Updated 18 ಜನವರಿ 2026, 23:30 IST
ಚಿನಕುರುಳಿ: ಸೋಮವಾರ, ಜನವರಿ 19, 2026

ಚುರುಮುರಿ: ನಾಮ ಬಲ

Political Symbolism: ‘ಸೌತ್ ಬ್ಲಾಕ್’ನಿಂದ ‘ಸೇವಾ ತೀರ್ಥ’ವರೆಗೆ ಹೆಸರು ಬದಲಾವಣೆ ಮೂಲಕ ಆಡಳಿತ ಶಕ್ತಿಯ ಪ್ರತೀಕ ಬದಲಿಸುವ ಪ್ರಯತ್ನಕ್ಕೆ ಬೆಕ್ಕಣ್ಣನ ಡೈಲಾಗ್ ಮೂಲಕ ಚುರುಮುರಿ ಶೈಲಿಯಲ್ಲಿ ವ್ಯಂಗ್ಯ.
Last Updated 18 ಜನವರಿ 2026, 23:30 IST
ಚುರುಮುರಿ: ನಾಮ ಬಲ

ದಿನ ಭವಿಷ್ಯ: ಕೆಲವರ ಮಾತುಗಳು ಕಿವಿಯ ಮೇಲೆ ಬಿದ್ದರೂ ನಿರ್ಲಕ್ಷಿಸುವುದು ಉತ್ತಮ

ದಿನ ಭವಿಷ್ಯ: ಕೆಲವರ ಮಾತುಗಳು ಕಿವಿಯ ಮೇಲೆ ಬಿದ್ದರೂ ನಿರ್ಲಕ್ಷಿಸುವುದು ಉತ್ತಮ
Last Updated 18 ಜನವರಿ 2026, 23:30 IST
ದಿನ ಭವಿಷ್ಯ: ಕೆಲವರ ಮಾತುಗಳು ಕಿವಿಯ ಮೇಲೆ ಬಿದ್ದರೂ ನಿರ್ಲಕ್ಷಿಸುವುದು ಉತ್ತಮ

Virat Kohli | ಒಂದು ಶತಕ ಹಲವು ದಾಖಲೆ: ಕಿವೀಸ್ ವಿರುದ್ಧ ಕಿಂಗ್ ಕೊಹ್ಲಿ ಅಬ್ಬರ

Virat Kohli scores his 54th ODI century ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಮೂರನೇ ಹಾಗೂ ಸರಣಿ ನಿರ್ಧರಿಸುವ ಪಂದ್ಯದಲ್ಲಿ ಟೀಂ ಇಂಡಿಯಾದ ತಾರಾ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ 54ನೇ ಶತಕ ಸಿಡಿಸಿ ಮಿಂಚಿದ್ದಾರೆ.
Last Updated 18 ಜನವರಿ 2026, 16:08 IST
Virat Kohli | ಒಂದು ಶತಕ ಹಲವು ದಾಖಲೆ: ಕಿವೀಸ್ ವಿರುದ್ಧ ಕಿಂಗ್ ಕೊಹ್ಲಿ ಅಬ್ಬರ

ಬಿಗ್‌ಬಾಸ್ ಗೆದ್ದು ಬೀಗಿದ ಗಿಲ್ಲಿ ನಟ, ರನ್ನರ್‌ ಅಪ್‌ ಆದ ರಕ್ಷಿತಾ ಶೆಟ್ಟಿ

Bigg Boss Season: ಕನ್ನಡದ ಬಿಗ್‌ಬಾಸ್‌ ಸೀಸನ್‌ನ ವಿಜೇತರು ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಗಿಲ್ಲಿ ನಟ ಅವರು ಭಾರೀ ಮತಗಳೊಂದಿಗೆ ಬಿಗ್‌ಬಾಸ್‌ ಟ್ರೋಫಿ ಗೆದ್ದಿದ್ದಾರೆ. ರಕ್ಷಿತಾ ಶೆಟ್ಟಿ ರನ್ನರ್‌ ಅಪ್ ಆಗಿದ್ದಾರೆ
Last Updated 18 ಜನವರಿ 2026, 18:03 IST
ಬಿಗ್‌ಬಾಸ್ ಗೆದ್ದು ಬೀಗಿದ ಗಿಲ್ಲಿ ನಟ, ರನ್ನರ್‌ ಅಪ್‌ ಆದ ರಕ್ಷಿತಾ ಶೆಟ್ಟಿ

ಗುಂಡಣ್ಣ: ಸೋಮವಾರ, 19 ಜನವರಿ 2026

ಗುಂಡಣ್ಣ: ಸೋಮವಾರ, 19 ಜನವರಿ 2026
Last Updated 19 ಜನವರಿ 2026, 2:15 IST
ಗುಂಡಣ್ಣ: ಸೋಮವಾರ, 19 ಜನವರಿ 2026

ಅಡ್ಡ ಬಂದ ಬೈಕ್‌ ಸವಾರನಿಗೆ ಒದೆಯಲು ಮುಂದಾದ ಮೈಸೂರು SP ಮಲ್ಲಿಕಾರ್ಜುನ ಬಾಲದಂಡಿ

Ramanagara SP Mallikarjuna Baladandi: ಸಿದ್ದರಾಮಯ್ಯ ಅವರು ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಹಿಂತಿರುಗುತ್ತಿದ್ದ ವೇಳೆ ಉಂಟಾದ ಸಂಚಾರ ದಟ್ಟಣೆ ನಿರ್ವಹಣೆ ಪ್ರಯತ್ನದಲ್ಲಿದ್ದ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಬೈಕ್ ಸವಾರನೊಬ್ಬನಿಗೆ ಒದೆಯಲು ಮುಂದಾದರು.
Last Updated 18 ಜನವರಿ 2026, 13:07 IST
ಅಡ್ಡ ಬಂದ ಬೈಕ್‌ ಸವಾರನಿಗೆ ಒದೆಯಲು ಮುಂದಾದ ಮೈಸೂರು SP ಮಲ್ಲಿಕಾರ್ಜುನ ಬಾಲದಂಡಿ
ADVERTISEMENT

ಬಿಗ್‌ಬಾಸ್‌ ವಿಜೇತ ಗಿಲ್ಲಿ ನಟನಿಗೆ ಸಿಕ್ತು ಕಿಚ್ಚ ಸುದೀಪ್‌ರಿಂದ ಭರ್ಜರಿ ಉಡುಗೊರೆ

Bigg Boss Winner: ಕೊನೆಗೂ ಗಿಲ್ಲಿ ನಟ ಕನ್ನಡದ ಬಿಗ್‌ಬಾಸ್ ಸೀಸನ್‌ನ ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ. ವಿನ್ನರ್ ಆಗಿ ಹೊರ ಹೊಮ್ಮಿದ ಗಿಲ್ಲಿ ನಟನಿಗೆ ಭರ್ಜರಿ ಉಡುಗೊರೆಗಳನ್ನು ನೀಡಲಾಗಿದ್ದು ವೇದಿಕೆ ಮೇಲೆಯೇ ಕಿಚ್ಚ ಸುದೀಪ್ ವಿಶೇಷ ಉಡುಗೊರೆ ಘೋಷಿಸಿದ್ದಾರೆ.
Last Updated 18 ಜನವರಿ 2026, 18:37 IST
ಬಿಗ್‌ಬಾಸ್‌ ವಿಜೇತ ಗಿಲ್ಲಿ ನಟನಿಗೆ ಸಿಕ್ತು ಕಿಚ್ಚ ಸುದೀಪ್‌ರಿಂದ ಭರ್ಜರಿ ಉಡುಗೊರೆ

BBK12: ಬಿಗ್​ಬಾಸ್​ ವಿಜೇತ​ ಗಿಲ್ಲಿ ನಟನಿಗೆ ಸಿಕ್ಕ ಬಹುಮಾನದ ಮೊತ್ತವೆಷ್ಟು?

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್‌ ಕನ್ನಡ ಸೀಸನ್‌ ಅದ್ಧೂರಿಯಾಗಿ ಅಂತ್ಯ ಕಂಡಿದೆ. ಗಿಲ್ಲಿ ನಟ ಅವರು ವಿಜೇತರಾಗಿ ಹೊರಹೊಮ್ಮಿದ್ದು ಟ್ರೋಫಿ ಜೊತೆಗೆ ನಗದು ಬಹುಮಾನ ಹಾಗೂ ಕಾರು ಪಡೆದುಕೊಂಡಿದ್ದಾರೆ.
Last Updated 18 ಜನವರಿ 2026, 18:14 IST
BBK12: ಬಿಗ್​ಬಾಸ್​ ವಿಜೇತ​ ಗಿಲ್ಲಿ ನಟನಿಗೆ ಸಿಕ್ಕ ಬಹುಮಾನದ ಮೊತ್ತವೆಷ್ಟು?

ಒಂದು ಗ್ರಾಮ–ಒಂದು ಚುನಾವಣೆ:ತಾಲ್ಲೂಕು-ಗ್ರಾಮ ಪಂಚಾಯಿತಿಗಳಿಗೆ ಏಕಕಾಲಕ್ಕೆ ಚುನಾವಣೆ

Panchayat Elections: ರಾಜ್ಯ ಸರ್ಕಾರ 2026ರ ಏಪ್ರಿಲ್‌ನಲ್ಲಿ ಎಲ್ಲಾ ಮೂರು ಮಟ್ಟದ ಪಂಚಾಯಿತಿಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಲು ‘ಒಂದು ಗ್ರಾಮ–ಒಂದು ಚುನಾವಣೆ’ ಸೂತ್ರದ ಅಡಿಯಲ್ಲಿ ಸಿದ್ಧತೆ ನಡೆಸುತ್ತಿದೆ.
Last Updated 18 ಜನವರಿ 2026, 23:30 IST
ಒಂದು ಗ್ರಾಮ–ಒಂದು ಚುನಾವಣೆ:ತಾಲ್ಲೂಕು-ಗ್ರಾಮ ಪಂಚಾಯಿತಿಗಳಿಗೆ ಏಕಕಾಲಕ್ಕೆ ಚುನಾವಣೆ
ADVERTISEMENT
ADVERTISEMENT
ADVERTISEMENT