ಶುಕ್ರವಾರ, 27 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ | ಗುರುವಾರ, 26 ಫೆಬ್ರುವರಿ ‌2026

Prajavani Cartoons: ಚಿನಕುರುಳಿ | ಗುರುವಾರ, 26 ಫೆಬ್ರುವರಿ ‌2026
Last Updated 25 ಫೆಬ್ರುವರಿ 2026, 23:30 IST
ಚಿನಕುರುಳಿ | ಗುರುವಾರ, 26 ಫೆಬ್ರುವರಿ ‌2026

ಗುಂಡಣ್ಣ: ಗುರುವಾರ, 26 ಫೆಬ್ರುವರಿ ‌2026

ಗುಂಡಣ್ಣ: ಗುರುವಾರ, 26 ಫೆಬ್ರುವರಿ ‌2026
Last Updated 26 ಫೆಬ್ರುವರಿ 2026, 4:30 IST
ಗುಂಡಣ್ಣ: ಗುರುವಾರ, 26 ಫೆಬ್ರುವರಿ ‌2026

ಶಾಸಕ ಸ್ಥಾನದಿಂದ ಅನರ್ಹ: ಸುಪ್ರೀಂ ಕೋರ್ಟ್‌ಗೆ ಸುಬ್ಬಾ ರೆಡ್ಡಿ ಮೇಲ್ಮನವಿ

MLA Disqualification: ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ (ಭಾಗ್ಯನಗರ) ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಕಾಂಗ್ರೆಸ್‌ನ ಎಸ್.ಎನ್. ಸುಬ್ಬಾರೆಡ್ಡಿ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ.
Last Updated 26 ಫೆಬ್ರುವರಿ 2026, 14:33 IST
ಶಾಸಕ ಸ್ಥಾನದಿಂದ ಅನರ್ಹ: ಸುಪ್ರೀಂ ಕೋರ್ಟ್‌ಗೆ ಸುಬ್ಬಾ ರೆಡ್ಡಿ ಮೇಲ್ಮನವಿ

Photos: ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ವಿರೋಶ್’

VIROSH Wedding: ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವಕೊಂಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
Last Updated 27 ಫೆಬ್ರುವರಿ 2026, 7:56 IST
Photos: ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ವಿರೋಶ್’
err

T20 WC | ಜಿಂಬಾಬ್ವೆ ವಿರುದ್ಧ 72 ರನ್‌ಗಳ ಜಯ: ಭಾರತದ ಸೆಮಿ ಕನಸು ಜೀವಂತ

India vs Zimbabwe: ಚೆನ್ನೈ: ಆರಂಭಿಕ ಅಭಿಷೇಕ್‌ ಶರ್ಮಾ ಅವರು ಅಮೋಘ ಅರ್ಧಶತಕದೊಂದಿಗೆ ಲಯಕ್ಕೆ ಮರಳಿದರು. ಕೊನೆಯಲ್ಲಿ ಹಾರ್ದಿಕ್‌ ಪಾಂಡ್ಯ ಮತ್ತು ತಿಲಕ್‌ ವರ್ಮಾ ಅವರೂ ಮಿಂಚಿನ ಆಟವಾಡಿದರು. ಇದರೊಂದಿಗೆ ಟೂರ್ನಿಯ ಇತಿಹಾಸದಲ್ಲಿ ಎರಡನೇ ಅತ್ಯಧಿಕ ಮೊತ್ತ ದಾಖಲಿಸಿದ
Last Updated 26 ಫೆಬ್ರುವರಿ 2026, 20:49 IST
T20 WC | ಜಿಂಬಾಬ್ವೆ ವಿರುದ್ಧ 72 ರನ್‌ಗಳ ಜಯ: ಭಾರತದ ಸೆಮಿ ಕನಸು ಜೀವಂತ

ಮೈಸೂರು: ಕ್ರೀಡಾಂಗಣಕ್ಕೆ ಕೆಎಸ್ಐಸಿ ಜಾಗ ನೀಡದಂತೆ ಸಿಎಂಗೆ ಯದುವೀರ್ ಮನವಿ

Yaduveer Krishnadatta Chamaraja Wadiyar: ‘ಜಿಲ್ಲೆಯ ತಿ.ನರಸೀಪುರದಲ್ಲಿ ತಾಲ್ಲೂಕು ಕ್ರೀಡಾಂಗಣ ನಿರ್ಮಾಣಕ್ಕೆ ಕೆಎಸ್‌ಐಸಿ ಜಾಗ ನೀಡಬಾರದು. ಸರ್ಕಾರವು ಈ ನಿಟ್ಟಿನಲ್ಲಿ ಕೈಗೊಂಡಿರುವ ನಿರ್ಧಾರವನ್ನು ಮರುಪರಿಶೀಲಿಸಬೇಕು’ ಎಂದು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರನ್ನು ಕೋರಿದ್ದಾರೆ.
Last Updated 25 ಫೆಬ್ರುವರಿ 2026, 16:15 IST
ಮೈಸೂರು: ಕ್ರೀಡಾಂಗಣಕ್ಕೆ ಕೆಎಸ್ಐಸಿ ಜಾಗ ನೀಡದಂತೆ ಸಿಎಂಗೆ ಯದುವೀರ್ ಮನವಿ

ಚುರುಮುರಿ: ಮೊಸಳೆ ಕಣ್ಣೀರು!

Karnataka Politics: ‘ಸರ್ಕಾರಿ ಜಾಬ್‌ಗಾಗಿ ನಮ್ಮ ಯೂಥ್ಸ್ ಹೀಗೆ ಬೀದೀಲಿ ಪ್ರತಿಭಟಿಸೋದು ನೋಡಿದರೆ ಕರುಳು ಚುರ್ ಅನ್ನುತ್ತೆ...’ ಎಂದು ಕಣ್ಣೀರು ಒರೆಸಿಕೊಳ್ಳುತ್ತ ಹೇಳಿದ ಕಮಲ ಪಕ್ಷದ ಮುಖಂಡ ಮುದ್ದಣ್ಣ. ‘ಕ್ಯಾಮೆರಾ ಆಫ್ ಮಾಡಿದ ಮೇಲೂ ಆ್ಯಕ್ಟ್ ಮಾಡೋದು ನಿಲ್ಲಿಸ್ತಿಲ್ವಲ್ಲಯ್ಯ’
Last Updated 25 ಫೆಬ್ರುವರಿ 2026, 23:30 IST
ಚುರುಮುರಿ: ಮೊಸಳೆ ಕಣ್ಣೀರು!
ADVERTISEMENT

T20 World Cup: ಭಾರತಕ್ಕಷ್ಟೇ ಅಲ್ಲ, ಜಿಂಬಾಬ್ವೆಗೂ ಇದೆ ಸೆಮಿಫೈನಲ್‌ಗೇರುವ ಅವಕಾಶ

Cricket News: : ಭಾರತದಲ್ಲಿ ನಡೆಯುತ್ತಿರುವ ಈ ಬಾರಿಯ ಟಿ20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಸೂಪರ್‌ 8ರ ಪಂದ್ಯಗಳು ನಡೆಯುತ್ತಿವೆ. ಬಿ ಗುಂಪಿನಲ್ಲಿರುವ ಇಂಗ್ಲೆಂಡ್‌ ತಂಡ ಆಡಿರುವ ಎರಡೂ ಪಂದ್ಯಗಳನ್ನು ಗೆದ್ದು ನೇರವಾಗಿ ಸೆಮಿಫೈನಲ್‌ ತಲುಪಿದೆ.
Last Updated 26 ಫೆಬ್ರುವರಿ 2026, 12:41 IST
T20 World Cup: ಭಾರತಕ್ಕಷ್ಟೇ ಅಲ್ಲ, ಜಿಂಬಾಬ್ವೆಗೂ ಇದೆ ಸೆಮಿಫೈನಲ್‌ಗೇರುವ ಅವಕಾಶ

70ನೇ ಫಿಲಂ ಫೇರ್‌ ಪ್ರಶಸ್ತಿ ಪಡೆದ ಕನ್ನಡದ ಸಿನಿ ತಾರೆಯರು ಇವರು

Kannada Filmfare Winners: ಕೇರಳದಲ್ಲಿ 70 ನೇ ಫಿಲಂ ಫೇರ್ ಪ್ರಶಸ್ತಿ ಕಾರ್ಯಕ್ರಮ ನಡೆಯಿತು. ಶ್ರೀಮುರುಳಿ ಸೇರಿದಂತೆ ಅನೇಕ ಕನ್ನಡದ ಸಿನಿ ತಾರೆಯರು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಶಾಖಾಹಾರಿ ಚಿತ್ರಕ್ಕೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಲಭಿಸಿದೆ.
Last Updated 25 ಫೆಬ್ರುವರಿ 2026, 7:36 IST
70ನೇ ಫಿಲಂ ಫೇರ್‌ ಪ್ರಶಸ್ತಿ ಪಡೆದ ಕನ್ನಡದ ಸಿನಿ ತಾರೆಯರು ಇವರು

ಜಿಂಬಾಂಬ್ವೆ ವಿರುದ್ಧದ ಪಂದ್ಯಕ್ಕೂ ಮೊದಲೇ ತಿಳಿಯುತ್ತೆ ಭಾರತದ ಸೆಮಿಫೈನಲ್ ಅವಕಾಶ‌

T Twenty World Cup: ವೆಸ್ಟ್ ಇಂಡೀಸ್–ದಕ್ಷಿಣ ಆಫ್ರಿಕಾ ಸೂಪರ್ ಎಂಟು ಪಂದ್ಯದ ಫಲಿತಾಂಶದಿಂದ ಭಾರತ ತಂಡದ ಸೆಮಿಫೈನಲ್ ಹಾದಿ ನಿರ್ಧಾರವಾಗಲಿದೆ. ಮುಂದಿನ ಪಂದ್ಯಗಳಲ್ಲಿ ಗೆಲುವು ಅತ್ಯಗತ್ಯವಾಗಿದೆ.
Last Updated 26 ಫೆಬ್ರುವರಿ 2026, 10:20 IST
ಜಿಂಬಾಂಬ್ವೆ ವಿರುದ್ಧದ ಪಂದ್ಯಕ್ಕೂ ಮೊದಲೇ ತಿಳಿಯುತ್ತೆ ಭಾರತದ ಸೆಮಿಫೈನಲ್ ಅವಕಾಶ‌
ADVERTISEMENT
ADVERTISEMENT
ADVERTISEMENT