ಸಂಚಾರಿ ನಿಯಮದ ಕುರಿತು ವಿನೂತನ ಜಾಗೃತಿ ಮೂಡಿಸುತ್ತಿರುವ ಪಿಎಸ್ಐ
ಉಮಾಶಂಕರ ಹಿರೇಮಠ
Published : 16 ಡಿಸೆಂಬರ್ 2025, 6:58 IST
Last Updated : 16 ಡಿಸೆಂಬರ್ 2025, 6:58 IST
ಫಾಲೋ ಮಾಡಿ
Comments
ದಂಡ ವಸೂಲಿ ಮಾಡುವ ಮೂಲಕ ಜನರನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಅರಿತು ಮೃದು ಧೋರಣೆಯ ಮೂಲಕ ಸುರಕ್ಷಿತ ಸಂಚಾರ ವ್ಯವಸ್ಥೆಗೆ ಒಳಪಡುವಂತೆ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಕಾರ್ಯ ಜನಸ್ನೇಹಿಯಾಗಿದೆ