ಭಾನುವಾರ, 31 ಆಗಸ್ಟ್ 2025
×
ADVERTISEMENT

ಕೊಪ್ಪಳ

ADVERTISEMENT

ಗಂಗಾವತಿ: ಲಿಟಲ್ ಹಾರ್ಟ್ಸ್ ಶಾಲೆ ವಿದ್ಯಾರ್ಥಿಗಳ ಸಾಧನೆ

Pencak Silat Championship: ಗಂಗಾವತಿ ಲಿಟಲ್ ಹಾರ್ಟ್ಸ್ ಶಾಲೆಯಲ್ಲಿ ರಾಜ್ಯ ಸೀನಿಯರ್ ಪೆಂಕಾಕ್ ಸಿಲತ್ ಚಾಂಪಿಯನ್‌ಷಿಪ್‌ ನಡೆಯಿತು. 12 ಜಿಲ್ಲೆಗಳಿಂದ 68 ಕ್ರೀಡಾಪಟುಗಳು ಪಾಲ್ಗೊಂಡ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಮೊದಲ ಸ್ಥಾನ ಗಳಿಸಿದರು.
Last Updated 31 ಆಗಸ್ಟ್ 2025, 6:21 IST
ಗಂಗಾವತಿ: ಲಿಟಲ್ ಹಾರ್ಟ್ಸ್ ಶಾಲೆ ವಿದ್ಯಾರ್ಥಿಗಳ ಸಾಧನೆ

ಕುಷ್ಟಗಿ | ‘ಆರ್ಥಿಕ ಸ್ವಾವಲಂಬನೆಯಿಂದ ಆತ್ಮವಿಶ್ವಾಸ ವೃದ್ಧಿ’: ಬಸವರಾಜ ಚಂದ್ರಶೇಖರ

ಬ್ಯೂಟಿಷನ್‌ ತರಬೇತಿ ಕಾರ್ಯಾಗಾರ
Last Updated 31 ಆಗಸ್ಟ್ 2025, 6:21 IST
ಕುಷ್ಟಗಿ | ‘ಆರ್ಥಿಕ ಸ್ವಾವಲಂಬನೆಯಿಂದ ಆತ್ಮವಿಶ್ವಾಸ ವೃದ್ಧಿ’: ಬಸವರಾಜ ಚಂದ್ರಶೇಖರ

ಗಂಗಾವತಿ: ಪಡಿತರ ಅಕ್ಕಿ ಸಾಗಿಸುತ್ತಿದ್ದ ವಾಹನ ವಶಕ್ಕೆ

PDS Rice Scam: ಗಂಗಾವತಿ ನಗರದ ಹಮಾಲರ ಕಾಲೊನಿ ಬಳಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ವಾಹನವನ್ನು ತಡೆದು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಮೊದಲು ಸರ್ಕಾರಿ ಗೋದಾಮಿನಿಂದ 168 ಕ್ವಿಂಟಲ್ ಅಕ್ಕಿ ವಿದೇಶಕ್ಕೆ ಸಾಗಿಸಲು ಸಂಚು ನಡೆದಿತ್ತು.
Last Updated 31 ಆಗಸ್ಟ್ 2025, 6:17 IST
ಗಂಗಾವತಿ: ಪಡಿತರ ಅಕ್ಕಿ ಸಾಗಿಸುತ್ತಿದ್ದ ವಾಹನ ವಶಕ್ಕೆ

ಗಂಗಾವತಿ | ‘ಯುವಜನರು ಕ್ರೀಡಾಸಕ್ತಿ ಬೆಳೆಸಿಕೊಳ್ಳಲಿ’: ಪ್ರೊ.ಕರಿಗೂಳಿ

Sports Motivation: ಗಂಗಾವತಿ ತಾಲ್ಲೂಕಿನ ಶ್ರೀರಾಮನಗರದ ಚಿಲುಕೂರಿ ನಾಗೇಶ್ವರರಾವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಾಕಿ ಮಾಂತ್ರಿಕ ಮೇಜರ ಧ್ಯಾನಚಂದ್ ಜಯಂತಿ ನಿಮಿತ್ತ ರಾಷ್ಟ್ರೀಯ ಕ್ರೀಡಾ ದಿನ ಆಚರಿಸಲಾಯಿತು. ಈ ವೇಳೆ ಕ್ರೀಡಾಳುಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.
Last Updated 31 ಆಗಸ್ಟ್ 2025, 6:16 IST
ಗಂಗಾವತಿ | ‘ಯುವಜನರು ಕ್ರೀಡಾಸಕ್ತಿ ಬೆಳೆಸಿಕೊಳ್ಳಲಿ’: ಪ್ರೊ.ಕರಿಗೂಳಿ

ಪ್ರೇಕ್ಷಕರ ಮನಗೆದ್ದ ‘ಲೈನ್‌ಮನ್‌’ ಯಮನೂರಸಾಬ್‌: ನೂರಾರು ನಾಟಕಗಳಲ್ಲಿ ಅಭಿನಯ

ಸ್ತ್ರೀ ಪಾತ್ರಕ್ಕೂ ಯಮನೂರಸಾಬ್‌ ಸೈ
Last Updated 31 ಆಗಸ್ಟ್ 2025, 6:16 IST
ಪ್ರೇಕ್ಷಕರ ಮನಗೆದ್ದ ‘ಲೈನ್‌ಮನ್‌’ ಯಮನೂರಸಾಬ್‌: ನೂರಾರು ನಾಟಕಗಳಲ್ಲಿ ಅಭಿನಯ

ಕೊಪ್ಪಳ: ಗಮನ ಸೆಳೆಯುತ್ತಿರುವ ಮೇಷ್ಟ್ರು ಗಣೇಶ

ಸರ್ಕಾರಿ ಶಾಲೆ ಕುರಿತು ಜಾಗೃತಿ ಮೂಡಿಸುತ್ತಿರುವುಕ್ಕೆ ಭಕ್ತರ ಮೆಚ್ಚುಗೆ
Last Updated 30 ಆಗಸ್ಟ್ 2025, 6:55 IST
ಕೊಪ್ಪಳ: ಗಮನ ಸೆಳೆಯುತ್ತಿರುವ ಮೇಷ್ಟ್ರು ಗಣೇಶ

ಒಳಮೀಸಲಾತಿ | ಶೇ 1ರಷ್ಟು ನೀಡಲು ಒತ್ತಾಯ: ಅಲೆಮಾರಿ ಬುಡಕಟ್ಟು ಮಹಾಸಭಾ ಪ್ರತಿಭಟನೆ

SC ST Protest: ಕೊಪ್ಪಳದಲ್ಲಿ ಅಲೆಮಾರಿ ಬುಡಕಟ್ಟು ಮಹಾಸಭಾ ನೇತೃತ್ವದಲ್ಲಿ ಸಾವಿರಾರು ಜನರು ಒಳಮೀಸಲಾತಿಯಲ್ಲಿ ಶೇ 1ರಷ್ಟು ಮೀಸಲಾತಿ ನೀಡಬೇಕೆಂದು ಬೃಹತ್ ಪ್ರತಿಭಟನೆ ನಡೆಸಿದರು
Last Updated 30 ಆಗಸ್ಟ್ 2025, 6:55 IST
ಒಳಮೀಸಲಾತಿ | ಶೇ 1ರಷ್ಟು ನೀಡಲು ಒತ್ತಾಯ: ಅಲೆಮಾರಿ ಬುಡಕಟ್ಟು ಮಹಾಸಭಾ ಪ್ರತಿಭಟನೆ
ADVERTISEMENT

ಆನೆಗೊಂದಿ | ಕಬಡ್ಡಿ ಪಂದ್ಯಾವಳಿ: ಬಸವನದುರ್ಗಾ ಪ್ರಥಮ

ಗಣೇಶ ಚತುರ್ಥಿಯ ಕ್ರೀಡಾಕೂಟ
Last Updated 30 ಆಗಸ್ಟ್ 2025, 6:53 IST
ಆನೆಗೊಂದಿ | ಕಬಡ್ಡಿ ಪಂದ್ಯಾವಳಿ: ಬಸವನದುರ್ಗಾ ಪ್ರಥಮ

ಕೊಪ್ಪಳ: ಅಂಗನವಾಡಿ ಕೇಂದ್ರ ಖಾಲಿ, ದಾಖಲೆಯಲ್ಲಿ ಹಾಜರು

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ಲಕ್ಷ್ಯ
Last Updated 30 ಆಗಸ್ಟ್ 2025, 6:51 IST
ಕೊಪ್ಪಳ: ಅಂಗನವಾಡಿ ಕೇಂದ್ರ ಖಾಲಿ, ದಾಖಲೆಯಲ್ಲಿ ಹಾಜರು

ಅಕ್ಕಿ ಅಕ್ರಮ ಸಾಗಾಟ ಪ್ರಕರಣ: ಉಪನಿರ್ದೇಶಕ ಸ್ಥಾನದಿಂದ ಸೋಮಶೇಖರ ಬಿಡುಗಡೆ

Rice Smuggling: ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಿಲ್ಲೆಯ ಉಪನಿರ್ದೇಶಕ ಸೋಮಶೇಖರ ಬಿರಾದಾರ ಅವರನ್ನು ಈ ಹುದ್ದೆಯಿಂದ ಬಿಡುಗಡೆ ಮಾಡಿ ಮಾತೃ ಇಲಾಖೆಗೆ ತೆರಳುವಂತೆ ಸರ್ಕಾರ ಆದೇಶ ಹೊರಡಿಸಿದೆ.
Last Updated 30 ಆಗಸ್ಟ್ 2025, 4:44 IST
ಅಕ್ಕಿ ಅಕ್ರಮ ಸಾಗಾಟ ಪ್ರಕರಣ: ಉಪನಿರ್ದೇಶಕ ಸ್ಥಾನದಿಂದ ಸೋಮಶೇಖರ ಬಿಡುಗಡೆ
ADVERTISEMENT
ADVERTISEMENT
ADVERTISEMENT