ಬುಧವಾರ, 22 ಅಕ್ಟೋಬರ್ 2025
×
ADVERTISEMENT

ಕೊಪ್ಪಳ

ADVERTISEMENT

ಹಿಟ್ನಾಳ: ಜಾನುವಾರುಗಳನ್ನು ಸಾಗಿಸುತ್ತಿದ್ದ ಟ್ರಕ್ ಪಲ್ಟಿ, 2 ಹಸು ಸಾವು

ಚತುಷ್ಪಥ ರಾಷ್ಟ್ರೀಯ ಹೆದ್ದಾರಿ 50ರ ಹಿಟ್ನಾಳ ಟೋಲ್‌ಗೇಟ್‌ ಹತ್ತಿರ ಮಂಗಳವಾರ ಬೆಳಗಿನ ಜಾವ ಜಾನುವಾರು ಸಾಗಿಸುತ್ತಿದ್ದ ಟ್ರಕ್ ಪಲ್ಟಿಯಾಗಿ ಎರಡು ಹಸು ಮೃತಪಟ್ಟಿದ್ದು, ಎರಡು ಎತ್ತುಗಳು ಗಾಯಗೊಂಡಿವೆ.
Last Updated 22 ಅಕ್ಟೋಬರ್ 2025, 3:49 IST
ಹಿಟ್ನಾಳ: ಜಾನುವಾರುಗಳನ್ನು ಸಾಗಿಸುತ್ತಿದ್ದ ಟ್ರಕ್ ಪಲ್ಟಿ, 2 ಹಸು ಸಾವು

ಗಂಗಾವತಿ | ಮಳೆಗೆ ನೆಲಕಚ್ಚಿದ ಭತ್ತದ ಬೆಳೆ

ಗಂಗಾವತಿ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಮಂಗ ಳವಾರ ಸಂಜೆ ಮಳೆ ಸುರಿದಿದ್ದು, ನಗರದಲ್ಲಿ ಸಾರ್ವಜನಿಕ ರು ಸಂಚಾರಕ್ಕಾಗಿ ಕೆಲ ಗಂಟೆಗಳ ಕಾಲ ಪರದಾಡಿದರು.
Last Updated 22 ಅಕ್ಟೋಬರ್ 2025, 3:45 IST
ಗಂಗಾವತಿ | ಮಳೆಗೆ ನೆಲಕಚ್ಚಿದ ಭತ್ತದ ಬೆಳೆ

ಕೊಪ್ಪಳ | ‘ಅಲೆಮಾರಿ ವ್ಯಾಪಾರಿ’ಗಳಿಗೆ ಹಬ್ಬ ಆಚರಿಸದಿದ್ದರೂ ಭರಪೂರ ಖುಷಿ!

ಆಲಂಕಾರಿಕ ಸಾಮಗ್ರಿಗಳ ಮಾರಾಟ, ಋತುಗಳವಾರು ಮಾಡುವ ‘ಅಲೆಮಾರಿಗಳು’
Last Updated 22 ಅಕ್ಟೋಬರ್ 2025, 3:44 IST
ಕೊಪ್ಪಳ | ‘ಅಲೆಮಾರಿ ವ್ಯಾಪಾರಿ’ಗಳಿಗೆ ಹಬ್ಬ ಆಚರಿಸದಿದ್ದರೂ ಭರಪೂರ ಖುಷಿ!

ಯಲಬುರ್ಗಾ | ಮಹಾರಾಷ್ಟ್ರ ವಿವಿ ಪದವಿ ಪಠ್ಯಕ್ಕೆ ಗಜಲ್‍ಗಳ ಆಯ್ಕೆ

ಯಲಬುರ್ಗಾ ತಾಲ್ಲೂಕಿನ ಬೇವೂರ ಸರ್ಕಾರಿ ಪ್ರೌಢ ಶಾಲೆಯ ಸಹ ಶಿಕ್ಷಕಿ ಅನುಸೂಯ ಜಹಗೀರದಾರ ಅವರ ಎರಡು ಗಜಲ್‍ಗಳು ನೆರೆ ರಾಜ್ಯ ಮಹಾರಾಷ್ಟ್ರದ ಎರಡು ವಿಶ್ವವಿದ್ಯಾಲಯಗಳ ಕನ್ನಡಭಾಷಾ ವಿಷಯಗಳ ಪಠ್ಯಕ್ಕೆ...
Last Updated 22 ಅಕ್ಟೋಬರ್ 2025, 3:36 IST
ಯಲಬುರ್ಗಾ | ಮಹಾರಾಷ್ಟ್ರ ವಿವಿ ಪದವಿ ಪಠ್ಯಕ್ಕೆ ಗಜಲ್‍ಗಳ ಆಯ್ಕೆ

Karnataka Rains | ‘ಕಲ್ಯಾಣ’ದಲ್ಲಿ ಮಳೆ: 3 ಜಾನುವಾರು ಸಾವು

Weather Update: ಕಲಬುರಗಿ, ರಾಯಚೂರು, ಕೊಪ್ಪಳ ಮತ್ತು ಯಾದಗಿರಿ ಜಿಲ್ಲೆಗಳ ಹಲವೆಡೆ ಮಂಗಳವಾರ ಉತ್ತಮ ಮಳೆಯಾಗಿದೆ. ಕಮಲಾಪುರ ತಾಲ್ಲೂಕಿನ ಕೆಲವು ಭಾಗಗಳಲ್ಲಿ ಮಳೆಯ ಪ್ರಮಾಣ ಉತ್ತಮವಾಗಿ ದಾಖಲಾಗಿದೆ.
Last Updated 21 ಅಕ್ಟೋಬರ್ 2025, 19:15 IST
Karnataka Rains | ‘ಕಲ್ಯಾಣ’ದಲ್ಲಿ ಮಳೆ: 3 ಜಾನುವಾರು ಸಾವು

ಯಲಬುರ್ಗಾ | 'ತಂಬಾಕುಮುಕ್ತ ಸಮಾಜ ನಿರ್ಮಾಣಕ್ಕೆ ಸಹಕಾರ ಅಗತ್ಯ'

ತಾಲ್ಲೂಕಿನ ಗುನ್ನಾಳ ಗ್ರಾಮದ ಸರ್ಕಾರಿ ಪಾಲಿಟಕ್ನಿಕ್ ಕಾಲೇಜಿನಲ್ಲಿ ಜಿಲ್ಲಾ ಆರೋಗ್ಯ ಇಲಾಖೆ, ತಂಬಾಕು ನಿಯಂತ್ರಣ ಕೋಶ ಹಾಗೂ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ತಂಬಾಕು ಸೇವನೆ ಕುರಿತ ಜಾಗೃತಿ ಕಾರ್ಯಕ್ರಮ ಪ್ರಯುಕ್ತ ವಿದ್ಯಾರ್ಥಿಗಳಿಗೆ ಉಪನ್ಯಾಸ ಹಾಗೂ ರಸಪ್ರಶ್ನೆ ಸ್ಪರ್ಧೆ ನಡೆಯಿತು.
Last Updated 21 ಅಕ್ಟೋಬರ್ 2025, 5:08 IST
ಯಲಬುರ್ಗಾ | 'ತಂಬಾಕುಮುಕ್ತ ಸಮಾಜ ನಿರ್ಮಾಣಕ್ಕೆ ಸಹಕಾರ ಅಗತ್ಯ'

ಕುಷ್ಟಗಿ | ರೈತನ ಬಾಳಿನ ಜೀವಾಳವಾದ ವೀಳ್ಯದೆಲೆ

ಮೂರು ತಲೆಮಾರಿನಿಂದ ಎಲೆಬಳ್ಳಿ ಬೇಸಾಯದಲ್ಲೇ ಬದುಕು ಕಟ್ಟಿಕೊಂಡ ತೋಟದ ಕುಟುಂಬ
Last Updated 21 ಅಕ್ಟೋಬರ್ 2025, 5:05 IST
ಕುಷ್ಟಗಿ |  ರೈತನ ಬಾಳಿನ ಜೀವಾಳವಾದ ವೀಳ್ಯದೆಲೆ
ADVERTISEMENT

ಹನುಮಸಾಗರ | ಗ್ರಂಥಾಲಯ ಉದ್ಘಾಟನೆ ಯಾವಾಗ?

ಹನುಮಸಾಗರ: ಕೆಕೆಆರ್‌ಡಿಬಿಯ ₹ 15 ಲಕ್ಷ ಅನುದಾನದಲ್ಲಿ ನಿರ್ಮಾಣ
Last Updated 21 ಅಕ್ಟೋಬರ್ 2025, 5:02 IST
ಹನುಮಸಾಗರ | ಗ್ರಂಥಾಲಯ ಉದ್ಘಾಟನೆ ಯಾವಾಗ?

ಕುಷ್ಟಗಿ: ಸಾಮಗ್ರಿ ಖರೀದಿಗೆ ಮಾರುಕಟ್ಟೆಗೆ ಲಗ್ಗೆ

ಕಿಕ್ಕಿರಿದು ನೆರೆದ ಗ್ರಾಹಕರು, ದೀಪಾವಳಿ ಖರೀದಿ ಧಮಾಕಾ
Last Updated 21 ಅಕ್ಟೋಬರ್ 2025, 5:00 IST
ಕುಷ್ಟಗಿ: ಸಾಮಗ್ರಿ ಖರೀದಿಗೆ ಮಾರುಕಟ್ಟೆಗೆ ಲಗ್ಗೆ

ಕುಕನೂರು: ದೀಪಾವಳಿ ಖರೀದಿ ಬಲು ಜೋರ

Festival Market Buzz: ಪಟ್ಟಣ ಸೇರಿದಂತೆ ತಾಲ್ಲೂಕಿನ ಗ್ರಾಮಸ್ಥರು ಬೆಳಕಿನ ಹಬ್ಬ ದೀಪಾವಳಿಯನ್ನು ಸಡಗರ, ಸಂಭ್ರಮದಿಂದ ಆಚರಿಸುತ್ತಾರೆ. ಲಕ್ಷ್ಮಿ ಪೂಜೆಗೆ ಹೂವು, ಹಣ್ಣು, ಪೂಜಾ ಸಾಮಗ್ರಿಗಳನ್ನು ಖರೀದಿಸಿದರು.
Last Updated 21 ಅಕ್ಟೋಬರ್ 2025, 4:59 IST
ಕುಕನೂರು: ದೀಪಾವಳಿ ಖರೀದಿ ಬಲು ಜೋರ
ADVERTISEMENT
ADVERTISEMENT
ADVERTISEMENT