ಬುಧವಾರ, 16 ಜುಲೈ 2025
×
ADVERTISEMENT

ಕೊಪ್ಪಳ

ADVERTISEMENT

ದೇವನಹಳ್ಳಿ ಭೂ ಹೋರಾಟ ಯಶಸ್ವಿ; ಕೊಪ್ಪಳದಲ್ಲಿ ವಿಜಯೋತ್ಸವ

Land Acquisition Protest: ದೇವನಹಳ್ಳಿ ಭೂ ಹೋರಾಟದ ಯಶಸ್ಸನ್ನು ಆಚರಿಸಲು ಕೊಪ್ಪಳದಲ್ಲಿ ಕಾರ್ಖಾನೆ ವಿಸ್ತರಣೆ ವಿರೋಧಿ ಹೋರಾಟಗಾರರು ವಿಜಯೋತ್ಸವ ಆಚರಿಸಿ ಸಿಹಿ ಹಂಚಿದರು. ಜಿಲ್ಲೆಯಲ್ಲಿ ಕಾರ್ಖಾನೆ ಸ್ಥಳಾಂತರಕ್ಕೆ ಆಗ್ರಹ ವ್ಯಕ್ತವಾಯಿತು.
Last Updated 15 ಜುಲೈ 2025, 13:24 IST
ದೇವನಹಳ್ಳಿ ಭೂ ಹೋರಾಟ ಯಶಸ್ವಿ; ಕೊಪ್ಪಳದಲ್ಲಿ ವಿಜಯೋತ್ಸವ

ಕೊಪ್ಪಳ: ಶಾಲೆ ಅಂಗಳದಲ್ಲೇ ಅಂತ್ಯಕ್ರಿಯೆಗೆ ಸಿದ್ಧತೆ

Funeral Rights Protest: ಜಿಲ್ಲಾ ಕೇಂದ್ರದ ಸಮೀಪದಲ್ಲಿರುವ ಮಂಗಳಾಪುರದಲ್ಲಿ ಶವ ಸಂಸ್ಕಾರಕ್ಕೆ ಜಾಗವಿಲ್ಲದ ಕಾರಣ ಶಾಲೆಯ ಆವರಣದಲ್ಲಿಯೇ ಶವಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡು ಗ್ರಾಮಸ್ಥರು ಸೋಮವಾರ ತಾಲ್ಲೂಕು ಆಡಳಿತದ ವಿರುದ್ಧ ಆಕ್ರೋಶ ಹೊರಹಾಕಿದರು.
Last Updated 15 ಜುಲೈ 2025, 0:09 IST
ಕೊಪ್ಪಳ: ಶಾಲೆ ಅಂಗಳದಲ್ಲೇ ಅಂತ್ಯಕ್ರಿಯೆಗೆ ಸಿದ್ಧತೆ

ಕೊಪ್ಪಳ: ಮನಸೂರೆಗೊಂಡ ‘ರಮಾಬಾಯಿ ಅಂಬೇಡ್ಕರ್’

ಕಲಾವಿದರ ಮನೋಜ್ಞ  ಅಭಿನಯ, ಮಧುರ ಸಂಗೀತಕ್ಕೆ ಮೆಚ್ಚುಗೆ
Last Updated 14 ಜುಲೈ 2025, 7:21 IST
ಕೊಪ್ಪಳ: ಮನಸೂರೆಗೊಂಡ ‘ರಮಾಬಾಯಿ ಅಂಬೇಡ್ಕರ್’

ಕುಷ್ಟಗಿ: ಲೋಕ್‌ ಅದಾಲತ್; 1,473 ಪ್ರಕರಣ ಇತ್ಯರ್ಥ

Legal Dispute Settlement: ಕುಷ್ಟಗಿಯಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ್‌ ಅದಾಲತ್‌ನಲ್ಲಿ 1,473 ಪ್ರಕರಣಗಳು ರಾಜಿಸಂಧಾನ ಮೂಲಕ ಇತ್ಯರ್ಥಗೊಂಡಿದ್ದು, ₹2.99 ಕೋಟಿ ಪರಿಹಾರ ವಿತರಣೆ ಮಾಡಲಾಗಿದೆ.
Last Updated 14 ಜುಲೈ 2025, 4:22 IST
ಕುಷ್ಟಗಿ: ಲೋಕ್‌ ಅದಾಲತ್; 1,473 ಪ್ರಕರಣ ಇತ್ಯರ್ಥ

ಕನಕಗಿರಿ: ಖಾಸಗಿಯವರ ಅಡ್ಡೆಯಾದ ಬಸ್ ನಿಲ್ದಾಣ

Public Infrastructure Neglect: ಕನಕಗಿರಿ ತಾಲ್ಲೂಕಿನ ನವಲಿ ಗ್ರಾಮದ ಬಸ್ ನಿಲ್ದಾಣದ ಉದ್ಘಾಟನೆಯಿಲ್ಲದೆ ಖಾಸಗಿ ವಾಹನಗಳ ತಂಗುದಾಣವಾಗಿ ಪರಿವರ್ತನೆಗೊಂಡಿದೆ. ಮೂಲಸೌಲಭ್ಯಗಳ ಕೊರತೆಯಿಂದ ಸಾರ್ವಜನಿಕರು ಸಂಕಷ್ಟದಲ್ಲಿದ್ದಾರೆ.
Last Updated 14 ಜುಲೈ 2025, 4:20 IST
ಕನಕಗಿರಿ: ಖಾಸಗಿಯವರ ಅಡ್ಡೆಯಾದ ಬಸ್ ನಿಲ್ದಾಣ

ಗಂಗಾವತಿ: ಅನಧಿಕೃತ ರೆಸಾರ್ಟ್‌ ತೆರವಿಗೆ ದಿನಾಂಕ ನಿಗದಿ

ಪಡಿಸಿದ ಹಂಪಿ ಪ್ರಾಧಿಕಾರ ಅನಧಿಕೃತ ರೆಸಾರ್ಟ್‌ಗಳ ತೆರವಿಗೆ ಜನಪ್ರತಿನಿಧಿಗಳ ಅಡ್ಡಗಾಲು
Last Updated 14 ಜುಲೈ 2025, 4:17 IST
ಗಂಗಾವತಿ: ಅನಧಿಕೃತ ರೆಸಾರ್ಟ್‌ ತೆರವಿಗೆ ದಿನಾಂಕ ನಿಗದಿ

ಕುಷ್ಟಗಿ-ಯಶವಂತಪುರವರೆಗೆ ರೈಲು ಸೇವೆ: ಸಚಿವರಿಗೆ ಮನವಿ

ರೈಲ್ವೆ ಹೋರಾಟ ಸಮಿತಿ ಮನವಿಗೆ ಸಚಿವ ಸೋಮಣ್ಣ ಸಕಾರಾತ್ಮಕ ಸ್ಪಂದನೆ
Last Updated 14 ಜುಲೈ 2025, 3:06 IST
ಕುಷ್ಟಗಿ-ಯಶವಂತಪುರವರೆಗೆ ರೈಲು ಸೇವೆ: ಸಚಿವರಿಗೆ ಮನವಿ
ADVERTISEMENT

MGNREGA | ಸಂಕಷ್ಟಕ್ಕೆ ಸಿಲುಕಿದ 5,400 ಸಿಬ್ಬಂದಿ

‘ನರೇಗಾ’ದಡಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಏಳು ತಿಂಗಳಿಂದ ಪಾವತಿಯಾಗದ ವೇತನ
Last Updated 14 ಜುಲೈ 2025, 0:30 IST
MGNREGA | ಸಂಕಷ್ಟಕ್ಕೆ ಸಿಲುಕಿದ 5,400 ಸಿಬ್ಬಂದಿ

ಕೊಪ್ಪಳ: ಜಿಲ್ಲೆಯಲ್ಲಿ ವಂದೇ ಭಾರತ್ ರೈಲು ಸಂಚಾರ ಆರಂಭಿಸಲು ಮನವಿ

Railway Development Karnataka: ಕೊಪ್ಪಳ ಜಿಲ್ಲೆಯ ರೈಲ್ವೆ ಹಂಗಾಮಿ ಅಭಿವೃದ್ಧಿಗೆ ಹಾಗೂ ವಂದೇ ಭಾರತ್ ರೈಲು ಸಂಚಾರ ಆರಂಭಿಸಲು ಸಚಿವ ವಿ. ಸೋಮಣ್ಣ ಅವರಿಗೆ ಬಿಜೆಪಿ ನಾಯಕ ಡಾ. ಬಸವರಾಜ ಕ್ಯಾವಟರ್ ಮನವಿ ಸಲ್ಲಿಸಿದ್ದಾರೆ.
Last Updated 13 ಜುಲೈ 2025, 5:44 IST
ಕೊಪ್ಪಳ: ಜಿಲ್ಲೆಯಲ್ಲಿ ವಂದೇ ಭಾರತ್ ರೈಲು ಸಂಚಾರ ಆರಂಭಿಸಲು ಮನವಿ

ಕೊಪ್ಪಳ: ಜಿಲ್ಲೆಯ 13 ಕೇಂದ್ರಗಳಲ್ಲಿ ‘ಆಶಾಕಿರಣ’

ವಯೋವೃದ್ದರು, ವಿದ್ಯಾರ್ಥಿಗಳಲ್ಲಿ ಕಂಡು ಬರುವ ಕಣ್ಣಿನ ಸಮಸ್ಯೆಗಳಿಗೆ ಇದ್ದೂರಿನಲ್ಲಿಯೇ ಚಿಕಿತ್ಸೆ
Last Updated 13 ಜುಲೈ 2025, 3:04 IST
ಕೊಪ್ಪಳ: ಜಿಲ್ಲೆಯ 13 ಕೇಂದ್ರಗಳಲ್ಲಿ ‘ಆಶಾಕಿರಣ’
ADVERTISEMENT
ADVERTISEMENT
ADVERTISEMENT