ಬುಧವಾರ, 21 ಜನವರಿ 2026
×
ADVERTISEMENT

ಕೊಪ್ಪಳ

ADVERTISEMENT

ಕೊಪ್ಪಳ| ಕಾರ್ಖಾನೆಗಳ ವಿಷಾನಿಲದಿಂದ ಬದುಕು ನರಕ: ಸಾಹಿತಿ ಬಿ. ಪೀರಬಾಷ

82ನೇ ದಿನದ ಧರಣಿಗೆ ಗವಿಸಿದ್ದೇಶ್ವರ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಬೆಂಬಲ
Last Updated 21 ಜನವರಿ 2026, 5:19 IST
ಕೊಪ್ಪಳ| ಕಾರ್ಖಾನೆಗಳ ವಿಷಾನಿಲದಿಂದ ಬದುಕು ನರಕ: ಸಾಹಿತಿ ಬಿ. ಪೀರಬಾಷ

ಭಾಗ್ಯನಗರ ಹಿಂದೂ ಸಮ್ಮೇಳನ; ಹಿಂದೂ ಎನ್ನುವುದೇ ಮುಂದಾಗಲಿ: ಮನೋಹರ ಮಠದ

Hindutva Unity: ‘ಜಾತಿ, ಭಾಷೆ, ಧರ್ಮಗಳ ಕಚ್ಚಾಟ ಬಿಟ್ಟು, ನಿಮ್ಮ ಧರ್ಮದ ಆಚರಣೆ ಮನೆಗೆ ಸೀಮಿತವಾಗಿಟ್ಟು ಹಿಂದೂ ಎನ್ನುವ ಐಕ್ಯ ಮಂತ್ರವೇ ಮುಂದಾಗಬೇಕು’ ಎಂದು ಹಿಂದೂ ಪ್ರಚಾರಕ ಮನೋಹರ ಮಠದ ಭಾಗ್ಯನಗರ ಸಮ್ಮೇಳನದಲ್ಲಿ ಹೇಳಿದರು.
Last Updated 21 ಜನವರಿ 2026, 5:18 IST
ಭಾಗ್ಯನಗರ ಹಿಂದೂ ಸಮ್ಮೇಳನ; ಹಿಂದೂ ಎನ್ನುವುದೇ ಮುಂದಾಗಲಿ: ಮನೋಹರ ಮಠದ

ಸಿದ್ದರಾಮಯ್ಯ ಸರ್ಕಾರ ಬಡವರ ಪರ: ಬಸವರಾಜ ರಾಯರಡ್ಡಿ

Pro Poor Schemes: ‘ಸಿದ್ದರಾಮಯ್ಯನವರು ಮಹಿಳೆಯರಿಗೆ ಉಚಿತ ಬಸ್ಸಿನ ವ್ಯವಸ್ಥೆ ಮಾಡಿದಂತೆ ಮೋದಿಯವರಿಗೆ ಉಚಿತ ರೈಲ್ವೆ ಮಾಡಿ ಎಂದು ಪತ್ರ ಬರೆಯಿರಿ’ ಎಂದು ಮಹಿಳೆಯರಿಗೆ ಬಸವರಾಜ ರಾಯರಡ್ಡಿ ಕುಕನೂರಿನಲ್ಲಿ ತಿಳಿಸಿದರು.
Last Updated 21 ಜನವರಿ 2026, 5:18 IST
ಸಿದ್ದರಾಮಯ್ಯ ಸರ್ಕಾರ ಬಡವರ ಪರ: ಬಸವರಾಜ ರಾಯರಡ್ಡಿ

ಕುಷ್ಟಗಿ: ಲಾಡ್ಜ್‌ ಚರಂಡಿಯಲ್ಲಿ ಮೃತದೇಹ ಪತ್ತೆ, ಕೊಲೆ ಶಂಕೆ

ರಾಯಲ್‌ ಬಾರ್‌ ಮತ್ತು ರೆಸ್ಟಾರಂಟ್‌ ಬಳಿ ಘಟನೆ ಮೃತನ ಸಂಬಂಧಿಕರಿಂದ ದಿಢೀರ್‌ ಪ್ರತಿಭಟನೆ
Last Updated 21 ಜನವರಿ 2026, 5:18 IST
ಕುಷ್ಟಗಿ: ಲಾಡ್ಜ್‌ ಚರಂಡಿಯಲ್ಲಿ ಮೃತದೇಹ ಪತ್ತೆ, ಕೊಲೆ ಶಂಕೆ

ಕೊಪ್ಪಳ: ಪ್ರೇಕ್ಷಕರನ್ನು ಹಿಡಿದಿಟ್ಟ ‘ನಮ್ಮೊಳಗೊಬ್ಬ ಗಾಂಧಿ’

Theatre Performance: ಕೊಪ್ಪಳದ ಸಾಹಿತ್ಯ ಭವನದಲ್ಲಿ ‘ನಮ್ಮೊಳಗೊಬ್ಬ ಗಾಂಧಿ’ ನಾಟಕ ಪ್ರಸ್ತುತಗೊಂಡು ಮನೋಜ್ಞ ಅಭಿನಯದಿಂದ ಪ್ರೇಕ್ಷಕರ ಮನಸ್ಸು ಗೆದ್ದಿತು. ಶಿವಮೊಗ್ಗ ರಂಗಾಯಣ ಕಲಾವಿದರು ಹಾಗೂ ಸ್ಥಳೀಯ ಕಲಾಸಂಸ್ಥೆಗಳು ಭಾಗವಹಿಸಿದವು.
Last Updated 21 ಜನವರಿ 2026, 5:18 IST
ಕೊಪ್ಪಳ: ಪ್ರೇಕ್ಷಕರನ್ನು ಹಿಡಿದಿಟ್ಟ ‘ನಮ್ಮೊಳಗೊಬ್ಬ ಗಾಂಧಿ’

ಗಂಗಾವತಿ: ವೆಂಕಟೇಶನಿಗೆ ಲಾಭ ತಂದ ‘ವರಾಹ’

ಟಗರು, ಕೋಳಿ ಜತೆ ಹಂದಿ ಸಾಕಾಣಿಕೆ ಮಾಡಿ ಉತ್ತಮ ಆದಾಯ
Last Updated 21 ಜನವರಿ 2026, 5:18 IST
ಗಂಗಾವತಿ: ವೆಂಕಟೇಶನಿಗೆ ಲಾಭ ತಂದ ‘ವರಾಹ’

ತಾವರಗೇರಾ | ಛಲ ಬಿಡದ ಸಾಧಕಿಯರು’ ಬಿಡುಗಡೆ: ದೊಡ್ಡನಗೌಡ ಪಾಟೀಲ

Tavargera Event: ತಾವರಗೇರಾ: ‘ಗ್ರಾಮೀಣ ಪ್ರದೇಶದಲ್ಲಿ ಸಂಸ್ಥೆ ಹುಟ್ಟಿಹಾಕಿ ಸಮಾಜಮುಖಿ ಕಾರ್ಯದ ಜತೆ ಜಂಜಾಟದ ನಡುವೆ ಸಾಧಕಿಯರ ಜೀವನ ಆಧಾರಿತ ಲೇಖನ, ಅವರ ಸಂಪೂರ್ಣ ಮಾಹಿತಿ ಸಂಗ್ರಹಿಸಿ ಓದುಗರಿಗೆ ನೀಡುವ ಉಪನ್ಯಾಸಕ
Last Updated 20 ಜನವರಿ 2026, 5:25 IST
ತಾವರಗೇರಾ | ಛಲ ಬಿಡದ ಸಾಧಕಿಯರು’ ಬಿಡುಗಡೆ:  ದೊಡ್ಡನಗೌಡ ಪಾಟೀಲ
ADVERTISEMENT

ಯಲಬುರ್ಗಾ | ಕಲಿಕಾಸಕ್ತಿ ಮೂಡಿಸುವ ಪಠ್ಯೇತರ ಚಟುವಟಿಕೆ: ಶೇಖರಗೌಡ ಉಳ್ಳಾಗಡ್ಡಿ

Yalburga Education: ಅಕ್ಷಯ ಪಬ್ಲಿಕ್ ಸ್ಕೂಲ್ ವಾರ್ಷಿಕೋತ್ಸವದಲ್ಲಿ ಶೇಖರಗೌಡ ಉಳ್ಳಾಗಡ್ಡಿ ಪಠ್ಯೇತರ ಚಟುವಟಿಕೆಗಳ ಮಹತ್ವವನ್ನು ಕುರಿತು ಮಾತನಾಡಿ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಅಭಿಪ್ರಾಯಪಟ್ಟರು.
Last Updated 20 ಜನವರಿ 2026, 5:23 IST
ಯಲಬುರ್ಗಾ | ಕಲಿಕಾಸಕ್ತಿ ಮೂಡಿಸುವ ಪಠ್ಯೇತರ ಚಟುವಟಿಕೆ: ಶೇಖರಗೌಡ ಉಳ್ಳಾಗಡ್ಡಿ

ಗಂಗಾವತಿ | ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಿ: ಮಹಾಂತೇಶ ದರಗದ

Toilet Construction Campaign: ಗಂಗಾವತಿಯ ಚಿಕ್ಕಜಂತಕಲ್ ಗ್ರಾಮದಲ್ಲಿ ಸಮುದಾಯ ಶೌಚಾಲಯದ ದುರಸ್ತಿ ಸ್ಥಳ ಪರಿಶೀಲನೆ ಮಾಡಿದ ನ್ಯಾಯಾಧೀಶ ಮಹಾಂತೇಶ ದರಗದ ಅವರು ಮಹಿಳೆಯರು ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳುವ ಅಗತ್ಯವಿದೆ ಎಂದು ಸಲಹೆ ನೀಡಿದರು
Last Updated 20 ಜನವರಿ 2026, 5:20 IST
ಗಂಗಾವತಿ | ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಿ: ಮಹಾಂತೇಶ ದರಗದ

ಕೊಪ್ಪಳದ ಹಸಿರೀಕರಣಕ್ಕೆ ಆದ್ಯತೆ: ಪ್ರಸನ್ನ ಗಡಾದ

ಕುಕನೂರಿನಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅಭಿವೃದ್ಧಿಗೆ ನೀಡುವ ಪ್ರಾಮುಖ್ಯತೆ, ಕೇಂದ್ರ ಸರ್ಕಾರದ ನೀರಾವರಿ ತೊಂದರೆ ಮತ್ತು ಭವಿಷ್ಯದ ಪಡಿತರ ವಿತರಣೆಯ ಕುರಿತು ಮಾತನಾಡಿದರು.
Last Updated 20 ಜನವರಿ 2026, 5:17 IST
ಕೊಪ್ಪಳದ ಹಸಿರೀಕರಣಕ್ಕೆ ಆದ್ಯತೆ: ಪ್ರಸನ್ನ ಗಡಾದ
ADVERTISEMENT
ADVERTISEMENT
ADVERTISEMENT