ಬುಧವಾರ, 21 ಜನವರಿ 2026
×
ADVERTISEMENT
ADVERTISEMENT

ಗಂಗಾವತಿ: ವೆಂಕಟೇಶನಿಗೆ ಲಾಭ ತಂದ ‘ವರಾಹ’

ಟಗರು, ಕೋಳಿ ಜತೆ ಹಂದಿ ಸಾಕಾಣಿಕೆ ಮಾಡಿ ಉತ್ತಮ ಆದಾಯ
Published : 21 ಜನವರಿ 2026, 5:18 IST
Last Updated : 21 ಜನವರಿ 2026, 5:18 IST
ಫಾಲೋ ಮಾಡಿ
Comments
ವೆಂಕಟೇಶ ಅವರು ಸಾಕಣೆ ಮಾಡಿದ ಹಂದಿಗಳನ್ನು ಪರಿಶೀಲಿಸಿದ ಅಧಿಕಾರಿಗಳು 
ವೆಂಕಟೇಶ ಅವರು ಸಾಕಣೆ ಮಾಡಿದ ಹಂದಿಗಳನ್ನು ಪರಿಶೀಲಿಸಿದ ಅಧಿಕಾರಿಗಳು 
ವೆಂಕಟೇಶ ಅವರು ಸಾಕಣೆ ಮಾಡಿದ ತಾಯಿ ಹಂದಿ ಮತ್ತು ಮರಿ ಹಂದಿಗಳು
ವೆಂಕಟೇಶ ಅವರು ಸಾಕಣೆ ಮಾಡಿದ ತಾಯಿ ಹಂದಿ ಮತ್ತು ಮರಿ ಹಂದಿಗಳು
ಟಗರು ಕೋಳಿ ಜತೆ ಹಂದಿ ಸಾಕಾಣಿಕೆ ಮಾಡಿದ್ದು ಉತ್ತಮ ಆದಾಯ ಬಂದಿದೆ. ಇನ್ನೂ 1/2 ಎಕರೆ ಭೂಮಿ ಗುತ್ತಿಗೆ ಪಡೆದು ಎರಡನೇ ಶೆಡ್ ನಿರ್ಮಾಣ ಮಾಡಲಾಗುತ್ತಿದೆ. ತಿಂಗಳಿಗೆ ಎಲ್ಲ ಖರ್ಚು ತೆಗೆದು ₹1ಲಕ್ಷ ಆದಾಯ ಬರುತ್ತಿದೆ. ವಾಹನದಲ್ಲಿ ಫಾಸ್ಟ್ ಫುಡ್ ವ್ಯಾಪಾರವನ್ನೂ ಮಾಡುತ್ತಿದ್ದೇನೆ
ವೆಂಕಟೇಶ ಕನಕಗಿರಿ ಹಂದಿ ಸಾಕಣೆದಾರ 
ಹಂದಿ ಸಾಕಾಣಿಕೆಯಿಂದ ವೆಂಕಟೇಶ ಅವರು ಉತ್ತಮ ಆದಾಯಗಳಿಸುತ್ತಾ ಸ್ವಾವಂಬಿಯಾಗಿ ಜೀವನ ನಡೆಸುತ್ತಿದ್ದಾರೆ.‌ ಹಂದಿ ಸಾಕಾಣಿಕೆ ಶೆಡ್‌ಗೆ ನಾವು ಭೇಟಿ ನೀಡಿದ್ದು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಿದ್ದಾರೆ. ಆಸಕ್ತರು ಹಂದಿ ಸಾಕಾಣಿಕೆ ಮಾಡಿ ಲಾಭಗಳಿಸಬಹುದು 
ಡಾ.ರಾಘವೇಂದ್ರ ಎಲಿಗಾರ ಮುಖ್ಯಸ್ಥ ಕೃಷಿ ವಿಜ್ಞಾನ ಕೇಂದ್ರ ಗಂಗಾವತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT