ಕಾಂಗ್ರೆಸ್ ಭಾಗಿಯಾಗಲಿರುವ ವಿಪಕ್ಷಗಳ ಮುಂದಿನ ಸಭೆಯಲ್ಲಿ ಭಾಗವಹಿಸುವುದು ಎಎಪಿಗೆ ಕಷ್ಟವಾಗಲಿದೆ ಎಂದು ಎಎಪಿ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ನನಗೆ ತಿಳಿದಿರುವುದೇನೆಂದರೆ, ಕೇಜ್ರಿವಾಲ್ ಅವರು ಸಭೆಯಲ್ಲಿ ಭಾಗಿಯಾಗಿದ್ದರು. ತಕ್ಷಣ ಹೊರಡಬೇಕಿದ್ದರಿಂದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅವರು ಭಾಗಿಯಾಗಲಿಲ್ಲ’ ಎಂದಿದ್ದಾರೆ.